
ವಿಜ್ಞಾನ ಮತ್ತು ತಂತ್ರಜ್ಜಾನ
ಲೇಖಕರ ಪರಿಚಯ
ಈ ಕೃತಿ ಲೇಖಕರಾದ ವಿನೋದ್ಕುಮಾರ್ ಚವ್ಹಾಣ್ರವರು ಕ್ರೀಯಾಶೀಲ ಬರಹಗಾರ ಮತ್ತು ಬೋಧಕರು ಆಗಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನೇಬಗೇರಿ ಗ್ರಾಮದವರಾದ ಇವರು ಮಾನಸಿಂಗ್ ಚವ್ಹಾಣ್ ಮತ್ತು ಲಲಿತಾಬಾಯಿಯವರ ಸುಪುತ್ರರಾಗಿರುವರು. ತುಮಕೂರಿನ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಮಹನೀಯರು ಸ್ಪರ್ಧಾಚೈತ್ರ ತರಬೇತಿ ಸಂಸ್ಥೆ ಮತ್ತು ರಾಜ್ಯದ ಇತರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಾಮಾನ್ಯ ವಿಜ್ಞಾನ, ಪರಿಸರ ಅಧ್ಯಯನ ಮತ್ತು ತಂತ್ರಜ್ಞಾನ ವಿಷಯಗಳನ್ನು ಬೋಧಿಸುವ ಮೂಲಕ ರಾಜ್ಯದಾದ್ಯಂತ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.
ಐಎಎಸ್, ಕೆಎಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇವರು ಬರೆದಿರುವ ಈ ಕೃತಿಯು ಈಗಾಗಲೇ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆಯನ್ನು ಪಡೆದು ಮರು ಮುದ್ರಣಗಳನ್ನು ಕಾಣುತ್ತಿದೆ. ಇದಲ್ಲದೇ ವಿಜ್ಞಾನ ಮತ್ತು ತಂತ್ರಜ್ಞಾನ ಕಿರುಹೊತ್ತಿಗೆಯನ್ನು ಹೊರತಂದಿರುವುದು ಇವರ ಮತ್ತೊಂದು ವಿಶೇಷ ಆಗಿದೆ, ಓದುಗರ ಪ್ರಶಂಸೆಗೆ ಪಾತ್ರರಾಗಿರುವ ಈ ಪುಸ್ತಕ ಮತ್ತಷ್ಟು ಮರುಮುದ್ರಣಗಳನ್ನು ಕಂಡು ಸ್ಪರ್ಧಾರ್ಥಿ ಮಿತ್ರ ಬಳಗಕ್ಕೆ ದಾರಿದೀಪವಾಗಲಿ ಎಂದು ಹೃದಯತುಂಬಿ ಹಾರೈಸುವ,
-ಬಿ. ಎಸ್. ವಸಂತಕುಮಾರ
ಸ್ಪರ್ಧಾಚೈತ್ರ ಸಂಸ್ಥಾಪಕರು
ಈ ಕೃತಿ ಲೇಖಕರಾದ ವಿನೋದ್ಕುಮಾರ್ ಚವ್ಹಾಣ್ರವರು ಕ್ರೀಯಾಶೀಲ ಬರಹಗಾರ ಮತ್ತು ಬೋಧಕರು ಆಗಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನೇಬಗೇರಿ ಗ್ರಾಮದವರಾದ ಇವರು ಮಾನಸಿಂಗ್ ಚವ್ಹಾಣ್ ಮತ್ತು ಲಲಿತಾಬಾಯಿಯವರ ಸುಪುತ್ರರಾಗಿರುವರು. ತುಮಕೂರಿನ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಮಹನೀಯರು ಸ್ಪರ್ಧಾಚೈತ್ರ ತರಬೇತಿ ಸಂಸ್ಥೆ ಮತ್ತು ರಾಜ್ಯದ ಇತರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಾಮಾನ್ಯ ವಿಜ್ಞಾನ, ಪರಿಸರ ಅಧ್ಯಯನ ಮತ್ತು ತಂತ್ರಜ್ಞಾನ ವಿಷಯಗಳನ್ನು ಬೋಧಿಸುವ ಮೂಲಕ ರಾಜ್ಯದಾದ್ಯಂತ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.
ಐಎಎಸ್, ಕೆಎಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇವರು ಬರೆದಿರುವ ಈ ಕೃತಿಯು ಈಗಾಗಲೇ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆಯನ್ನು ಪಡೆದು ಮರು ಮುದ್ರಣಗಳನ್ನು ಕಾಣುತ್ತಿದೆ. ಇದಲ್ಲದೇ ವಿಜ್ಞಾನ ಮತ್ತು ತಂತ್ರಜ್ಞಾನ ಕಿರುಹೊತ್ತಿಗೆಯನ್ನು ಹೊರತಂದಿರುವುದು ಇವರ ಮತ್ತೊಂದು ವಿಶೇಷ ಆಗಿದೆ, ಓದುಗರ ಪ್ರಶಂಸೆಗೆ ಪಾತ್ರರಾಗಿರುವ ಈ ಪುಸ್ತಕ ಮತ್ತಷ್ಟು ಮರುಮುದ್ರಣಗಳನ್ನು ಕಂಡು ಸ್ಪರ್ಧಾರ್ಥಿ ಮಿತ್ರ ಬಳಗಕ್ಕೆ ದಾರಿದೀಪವಾಗಲಿ ಎಂದು ಹೃದಯತುಂಬಿ ಹಾರೈಸುವ,
-ಬಿ. ಎಸ್. ವಸಂತಕುಮಾರ
ಸ್ಪರ್ಧಾಚೈತ್ರ ಸಂಸ್ಥಾಪಕರು
ಲೇಖಕರ ಪರಿಚಯ
ಈ ಕೃತಿ ಲೇಖಕರಾದ ವಿನೋದ್ಕುಮಾರ್ ಚವ್ಹಾಣ್ರವರು ಕ್ರೀಯಾಶೀಲ ಬರಹಗಾರ ಮತ್ತು ಬೋಧಕರು ಆಗಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನೇಬಗೇರಿ ಗ್ರಾಮದವರಾದ ಇವರು ಮಾನಸಿಂಗ್ ಚವ್ಹಾಣ್ ಮತ್ತು ಲಲಿತಾಬಾಯಿಯವರ ಸುಪುತ್ರರಾಗಿರುವರು. ತುಮಕೂರಿನ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಮಹನೀಯರು ಸ್ಪರ್ಧಾಚೈತ್ರ ತರಬೇತಿ ಸಂಸ್ಥೆ ಮತ್ತು ರಾಜ್ಯದ ಇತರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಾಮಾನ್ಯ ವಿಜ್ಞಾನ, ಪರಿಸರ ಅಧ್ಯಯನ ಮತ್ತು ತಂತ್ರಜ್ಞಾನ ವಿಷಯಗಳನ್ನು ಬೋಧಿಸುವ ಮೂಲಕ ರಾಜ್ಯದಾದ್ಯಂತ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.
ಐಎಎಸ್, ಕೆಎಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇವರು ಬರೆದಿರುವ ಈ ಕೃತಿಯು ಈಗಾಗಲೇ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆಯನ್ನು ಪಡೆದು ಮರು ಮುದ್ರಣಗಳನ್ನು ಕಾಣುತ್ತಿದೆ. ಇದಲ್ಲದೇ ವಿಜ್ಞಾನ ಮತ್ತು ತಂತ್ರಜ್ಞಾನ ಕಿರುಹೊತ್ತಿಗೆಯನ್ನು ಹೊರತಂದಿರುವುದು ಇವರ ಮತ್ತೊಂದು ವಿಶೇಷ ಆಗಿದೆ, ಓದುಗರ ಪ್ರಶಂಸೆಗೆ ಪಾತ್ರರಾಗಿರುವ ಈ ಪುಸ್ತಕ ಮತ್ತಷ್ಟು ಮರುಮುದ್ರಣಗಳನ್ನು ಕಂಡು ಸ್ಪರ್ಧಾರ್ಥಿ ಮಿತ್ರ ಬಳಗಕ್ಕೆ ದಾರಿದೀಪವಾಗಲಿ ಎಂದು ಹೃದಯತುಂಬಿ ಹಾರೈಸುವ,
-ಬಿ. ಎಸ್. ವಸಂತಕುಮಾರ
ಸ್ಪರ್ಧಾಚೈತ್ರ ಸಂಸ್ಥಾಪಕರು
ಈ ಕೃತಿ ಲೇಖಕರಾದ ವಿನೋದ್ಕುಮಾರ್ ಚವ್ಹಾಣ್ರವರು ಕ್ರೀಯಾಶೀಲ ಬರಹಗಾರ ಮತ್ತು ಬೋಧಕರು ಆಗಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನೇಬಗೇರಿ ಗ್ರಾಮದವರಾದ ಇವರು ಮಾನಸಿಂಗ್ ಚವ್ಹಾಣ್ ಮತ್ತು ಲಲಿತಾಬಾಯಿಯವರ ಸುಪುತ್ರರಾಗಿರುವರು. ತುಮಕೂರಿನ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಮಹನೀಯರು ಸ್ಪರ್ಧಾಚೈತ್ರ ತರಬೇತಿ ಸಂಸ್ಥೆ ಮತ್ತು ರಾಜ್ಯದ ಇತರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಾಮಾನ್ಯ ವಿಜ್ಞಾನ, ಪರಿಸರ ಅಧ್ಯಯನ ಮತ್ತು ತಂತ್ರಜ್ಞಾನ ವಿಷಯಗಳನ್ನು ಬೋಧಿಸುವ ಮೂಲಕ ರಾಜ್ಯದಾದ್ಯಂತ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.
ಐಎಎಸ್, ಕೆಎಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇವರು ಬರೆದಿರುವ ಈ ಕೃತಿಯು ಈಗಾಗಲೇ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆಯನ್ನು ಪಡೆದು ಮರು ಮುದ್ರಣಗಳನ್ನು ಕಾಣುತ್ತಿದೆ. ಇದಲ್ಲದೇ ವಿಜ್ಞಾನ ಮತ್ತು ತಂತ್ರಜ್ಞಾನ ಕಿರುಹೊತ್ತಿಗೆಯನ್ನು ಹೊರತಂದಿರುವುದು ಇವರ ಮತ್ತೊಂದು ವಿಶೇಷ ಆಗಿದೆ, ಓದುಗರ ಪ್ರಶಂಸೆಗೆ ಪಾತ್ರರಾಗಿರುವ ಈ ಪುಸ್ತಕ ಮತ್ತಷ್ಟು ಮರುಮುದ್ರಣಗಳನ್ನು ಕಂಡು ಸ್ಪರ್ಧಾರ್ಥಿ ಮಿತ್ರ ಬಳಗಕ್ಕೆ ದಾರಿದೀಪವಾಗಲಿ ಎಂದು ಹೃದಯತುಂಬಿ ಹಾರೈಸುವ,
-ಬಿ. ಎಸ್. ವಸಂತಕುಮಾರ
ಸ್ಪರ್ಧಾಚೈತ್ರ ಸಂಸ್ಥಾಪಕರು
$3.24
ವಿಜ್ಞಾನ ಮತ್ತು ತಂತ್ರಜ್ಜಾನ—
$3.24
Description
ಲೇಖಕರ ಪರಿಚಯ
ಈ ಕೃತಿ ಲೇಖಕರಾದ ವಿನೋದ್ಕುಮಾರ್ ಚವ್ಹಾಣ್ರವರು ಕ್ರೀಯಾಶೀಲ ಬರಹಗಾರ ಮತ್ತು ಬೋಧಕರು ಆಗಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನೇಬಗೇರಿ ಗ್ರಾಮದವರಾದ ಇವರು ಮಾನಸಿಂಗ್ ಚವ್ಹಾಣ್ ಮತ್ತು ಲಲಿತಾಬಾಯಿಯವರ ಸುಪುತ್ರರಾಗಿರುವರು. ತುಮಕೂರಿನ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಮಹನೀಯರು ಸ್ಪರ್ಧಾಚೈತ್ರ ತರಬೇತಿ ಸಂಸ್ಥೆ ಮತ್ತು ರಾಜ್ಯದ ಇತರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಾಮಾನ್ಯ ವಿಜ್ಞಾನ, ಪರಿಸರ ಅಧ್ಯಯನ ಮತ್ತು ತಂತ್ರಜ್ಞಾನ ವಿಷಯಗಳನ್ನು ಬೋಧಿಸುವ ಮೂಲಕ ರಾಜ್ಯದಾದ್ಯಂತ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.
ಐಎಎಸ್, ಕೆಎಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇವರು ಬರೆದಿರುವ ಈ ಕೃತಿಯು ಈಗಾಗಲೇ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆಯನ್ನು ಪಡೆದು ಮರು ಮುದ್ರಣಗಳನ್ನು ಕಾಣುತ್ತಿದೆ. ಇದಲ್ಲದೇ ವಿಜ್ಞಾನ ಮತ್ತು ತಂತ್ರಜ್ಞಾನ ಕಿರುಹೊತ್ತಿಗೆಯನ್ನು ಹೊರತಂದಿರುವುದು ಇವರ ಮತ್ತೊಂದು ವಿಶೇಷ ಆಗಿದೆ, ಓದುಗರ ಪ್ರಶಂಸೆಗೆ ಪಾತ್ರರಾಗಿರುವ ಈ ಪುಸ್ತಕ ಮತ್ತಷ್ಟು ಮರುಮುದ್ರಣಗಳನ್ನು ಕಂಡು ಸ್ಪರ್ಧಾರ್ಥಿ ಮಿತ್ರ ಬಳಗಕ್ಕೆ ದಾರಿದೀಪವಾಗಲಿ ಎಂದು ಹೃದಯತುಂಬಿ ಹಾರೈಸುವ,
-ಬಿ. ಎಸ್. ವಸಂತಕುಮಾರ
ಸ್ಪರ್ಧಾಚೈತ್ರ ಸಂಸ್ಥಾಪಕರು
ಈ ಕೃತಿ ಲೇಖಕರಾದ ವಿನೋದ್ಕುಮಾರ್ ಚವ್ಹಾಣ್ರವರು ಕ್ರೀಯಾಶೀಲ ಬರಹಗಾರ ಮತ್ತು ಬೋಧಕರು ಆಗಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನೇಬಗೇರಿ ಗ್ರಾಮದವರಾದ ಇವರು ಮಾನಸಿಂಗ್ ಚವ್ಹಾಣ್ ಮತ್ತು ಲಲಿತಾಬಾಯಿಯವರ ಸುಪುತ್ರರಾಗಿರುವರು. ತುಮಕೂರಿನ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಮಹನೀಯರು ಸ್ಪರ್ಧಾಚೈತ್ರ ತರಬೇತಿ ಸಂಸ್ಥೆ ಮತ್ತು ರಾಜ್ಯದ ಇತರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಾಮಾನ್ಯ ವಿಜ್ಞಾನ, ಪರಿಸರ ಅಧ್ಯಯನ ಮತ್ತು ತಂತ್ರಜ್ಞಾನ ವಿಷಯಗಳನ್ನು ಬೋಧಿಸುವ ಮೂಲಕ ರಾಜ್ಯದಾದ್ಯಂತ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.
ಐಎಎಸ್, ಕೆಎಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇವರು ಬರೆದಿರುವ ಈ ಕೃತಿಯು ಈಗಾಗಲೇ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆಯನ್ನು ಪಡೆದು ಮರು ಮುದ್ರಣಗಳನ್ನು ಕಾಣುತ್ತಿದೆ. ಇದಲ್ಲದೇ ವಿಜ್ಞಾನ ಮತ್ತು ತಂತ್ರಜ್ಞಾನ ಕಿರುಹೊತ್ತಿಗೆಯನ್ನು ಹೊರತಂದಿರುವುದು ಇವರ ಮತ್ತೊಂದು ವಿಶೇಷ ಆಗಿದೆ, ಓದುಗರ ಪ್ರಶಂಸೆಗೆ ಪಾತ್ರರಾಗಿರುವ ಈ ಪುಸ್ತಕ ಮತ್ತಷ್ಟು ಮರುಮುದ್ರಣಗಳನ್ನು ಕಂಡು ಸ್ಪರ್ಧಾರ್ಥಿ ಮಿತ್ರ ಬಳಗಕ್ಕೆ ದಾರಿದೀಪವಾಗಲಿ ಎಂದು ಹೃದಯತುಂಬಿ ಹಾರೈಸುವ,
-ಬಿ. ಎಸ್. ವಸಂತಕುಮಾರ
ಸ್ಪರ್ಧಾಚೈತ್ರ ಸಂಸ್ಥಾಪಕರು












