
ವಿಜ್ಞಾನ ಲೋಕದ ಧ್ರುವತಾರೆಗಳು
ಇದು ಕರ್ನಾಟಕದ ಮುವ್ವತ್ತಮೂರು ವಿಜ್ಞಾನಿಗಳ ಮಾಹಿತಿಗಳನ್ನುಳ್ಳ ಪುಸ್ತಕ. ಇವರೆಲ್ಲರೂ ದೇಶದ ಔದ್ಯಮಿಕ ಹಾಗೂ ವೈಜ್ಞಾನಿಕ ಕ್ಷೇತ್ರಗಳಿಗೆ ದೊಡ್ಡ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅವರ ಕಾರ್ಯಗಳ, ಸಂಶೋಧನೆಗಳ ಬಗ್ಗೆ ನಾವು ತಿಳಿದುಕೊಂಡಾಗ ಧನ್ಯತಾಭಾವವು ಮೂಡುತ್ತದೆ.
ಈ ಪುಸ್ತಕವನ್ನು ಪರಿಶೀಲಿಸುವ ಹಿರಿಯರು ತಮ್ಮ ಮನೆಯಲ್ಲಿರುವ ಕಿರಿಯರ ಬಳಿ ಇದನ್ನು ಓದಿಸಲೇಬೇಕು. ಇದಕ್ಕೆ ಮೊದಲನೆಯ ಕಾರಣ: ಕಿರಿಯರಿಗೆ ತಾವೂ ಹೀಗೆ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂಬ ಪ್ರಭಾವವಾಗುವುದು. ಎರಡನೆಯದು: ಅಪ್ಪಟ ವಿಜ್ಞಾನದ ವಿಷಯಗಳಲ್ಲದೆ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಲಿತವರೂ ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಬಹುದು ಎಂದೂ ಮನದಟ್ಟಾಗುವುದು.
ಔದ್ಯಮಿಕ ಕ್ಷೇತ್ರದಲ್ಲಿ ಪ್ರಪಂಚವೇ ನಿಬ್ಬೆರಗಾಗುವಂತೆ ದಾಪುಗಾಲು ಹಾಕುತ್ತಿರುವ ನಮ್ಮ ದೇಶದ ಆ ಕ್ಷೇತ್ರಕ್ಕೆ ಪೂರಕವಾಗಿ ಸಂಶೋಧನಾ ಕ್ಷೇತ್ರವು ಬಹಳಷ್ಟು ಬೆಳೆಯಬೇಕು. ಅಂದರೆ ಸಾವಿರಾರು ಸಂಖ್ಯೆಯ ಯುವವಿಜ್ಞಾನಿಗಳು ನಮಗೆ ಬೇಕು. ಅಂಥ ಅನೇಕರಿಗೆ ಈ ಪುಸ್ತಕವು ಉತ್ತೇಜನ ನೀಡುತ್ತದೆ.
ಇದರ ಲೇಖಕಿಯರಾದ ಶ್ರೀಮತಿ ಜಿ. ವಿ. ನಿರ್ಮಲ ಮತ್ತು ಡಾ. ಎಸ್. ಸುಧಾ ಅವರನ್ನು ನಾನು ಅಭಿನಂದಿಸುತ್ತೇನೆ.
-ಜಿ.ವಿ.ಅರುಣ
ಸಾಹಿತಿಗಳು
ವಿಶ್ರಾಂತ ಮಹಾ ಪ್ರಧಾನ ಪ್ರಬಂಧಕರು
ಮೆಕಾನ್ ಎಂಟೆಡ್
ಇದು ಕರ್ನಾಟಕದ ಮುವ್ವತ್ತಮೂರು ವಿಜ್ಞಾನಿಗಳ ಮಾಹಿತಿಗಳನ್ನುಳ್ಳ ಪುಸ್ತಕ. ಇವರೆಲ್ಲರೂ ದೇಶದ ಔದ್ಯಮಿಕ ಹಾಗೂ ವೈಜ್ಞಾನಿಕ ಕ್ಷೇತ್ರಗಳಿಗೆ ದೊಡ್ಡ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅವರ ಕಾರ್ಯಗಳ, ಸಂಶೋಧನೆಗಳ ಬಗ್ಗೆ ನಾವು ತಿಳಿದುಕೊಂಡಾಗ ಧನ್ಯತಾಭಾವವು ಮೂಡುತ್ತದೆ.
ಈ ಪುಸ್ತಕವನ್ನು ಪರಿಶೀಲಿಸುವ ಹಿರಿಯರು ತಮ್ಮ ಮನೆಯಲ್ಲಿರುವ ಕಿರಿಯರ ಬಳಿ ಇದನ್ನು ಓದಿಸಲೇಬೇಕು. ಇದಕ್ಕೆ ಮೊದಲನೆಯ ಕಾರಣ: ಕಿರಿಯರಿಗೆ ತಾವೂ ಹೀಗೆ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂಬ ಪ್ರಭಾವವಾಗುವುದು. ಎರಡನೆಯದು: ಅಪ್ಪಟ ವಿಜ್ಞಾನದ ವಿಷಯಗಳಲ್ಲದೆ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಲಿತವರೂ ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಬಹುದು ಎಂದೂ ಮನದಟ್ಟಾಗುವುದು.
ಔದ್ಯಮಿಕ ಕ್ಷೇತ್ರದಲ್ಲಿ ಪ್ರಪಂಚವೇ ನಿಬ್ಬೆರಗಾಗುವಂತೆ ದಾಪುಗಾಲು ಹಾಕುತ್ತಿರುವ ನಮ್ಮ ದೇಶದ ಆ ಕ್ಷೇತ್ರಕ್ಕೆ ಪೂರಕವಾಗಿ ಸಂಶೋಧನಾ ಕ್ಷೇತ್ರವು ಬಹಳಷ್ಟು ಬೆಳೆಯಬೇಕು. ಅಂದರೆ ಸಾವಿರಾರು ಸಂಖ್ಯೆಯ ಯುವವಿಜ್ಞಾನಿಗಳು ನಮಗೆ ಬೇಕು. ಅಂಥ ಅನೇಕರಿಗೆ ಈ ಪುಸ್ತಕವು ಉತ್ತೇಜನ ನೀಡುತ್ತದೆ.
ಇದರ ಲೇಖಕಿಯರಾದ ಶ್ರೀಮತಿ ಜಿ. ವಿ. ನಿರ್ಮಲ ಮತ್ತು ಡಾ. ಎಸ್. ಸುಧಾ ಅವರನ್ನು ನಾನು ಅಭಿನಂದಿಸುತ್ತೇನೆ.
-ಜಿ.ವಿ.ಅರುಣ
ಸಾಹಿತಿಗಳು
ವಿಶ್ರಾಂತ ಮಹಾ ಪ್ರಧಾನ ಪ್ರಬಂಧಕರು
ಮೆಕಾನ್ ಎಂಟೆಡ್
Description
ಇದು ಕರ್ನಾಟಕದ ಮುವ್ವತ್ತಮೂರು ವಿಜ್ಞಾನಿಗಳ ಮಾಹಿತಿಗಳನ್ನುಳ್ಳ ಪುಸ್ತಕ. ಇವರೆಲ್ಲರೂ ದೇಶದ ಔದ್ಯಮಿಕ ಹಾಗೂ ವೈಜ್ಞಾನಿಕ ಕ್ಷೇತ್ರಗಳಿಗೆ ದೊಡ್ಡ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅವರ ಕಾರ್ಯಗಳ, ಸಂಶೋಧನೆಗಳ ಬಗ್ಗೆ ನಾವು ತಿಳಿದುಕೊಂಡಾಗ ಧನ್ಯತಾಭಾವವು ಮೂಡುತ್ತದೆ.
ಈ ಪುಸ್ತಕವನ್ನು ಪರಿಶೀಲಿಸುವ ಹಿರಿಯರು ತಮ್ಮ ಮನೆಯಲ್ಲಿರುವ ಕಿರಿಯರ ಬಳಿ ಇದನ್ನು ಓದಿಸಲೇಬೇಕು. ಇದಕ್ಕೆ ಮೊದಲನೆಯ ಕಾರಣ: ಕಿರಿಯರಿಗೆ ತಾವೂ ಹೀಗೆ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂಬ ಪ್ರಭಾವವಾಗುವುದು. ಎರಡನೆಯದು: ಅಪ್ಪಟ ವಿಜ್ಞಾನದ ವಿಷಯಗಳಲ್ಲದೆ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಲಿತವರೂ ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಬಹುದು ಎಂದೂ ಮನದಟ್ಟಾಗುವುದು.
ಔದ್ಯಮಿಕ ಕ್ಷೇತ್ರದಲ್ಲಿ ಪ್ರಪಂಚವೇ ನಿಬ್ಬೆರಗಾಗುವಂತೆ ದಾಪುಗಾಲು ಹಾಕುತ್ತಿರುವ ನಮ್ಮ ದೇಶದ ಆ ಕ್ಷೇತ್ರಕ್ಕೆ ಪೂರಕವಾಗಿ ಸಂಶೋಧನಾ ಕ್ಷೇತ್ರವು ಬಹಳಷ್ಟು ಬೆಳೆಯಬೇಕು. ಅಂದರೆ ಸಾವಿರಾರು ಸಂಖ್ಯೆಯ ಯುವವಿಜ್ಞಾನಿಗಳು ನಮಗೆ ಬೇಕು. ಅಂಥ ಅನೇಕರಿಗೆ ಈ ಪುಸ್ತಕವು ಉತ್ತೇಜನ ನೀಡುತ್ತದೆ.
ಇದರ ಲೇಖಕಿಯರಾದ ಶ್ರೀಮತಿ ಜಿ. ವಿ. ನಿರ್ಮಲ ಮತ್ತು ಡಾ. ಎಸ್. ಸುಧಾ ಅವರನ್ನು ನಾನು ಅಭಿನಂದಿಸುತ್ತೇನೆ.
-ಜಿ.ವಿ.ಅರುಣ
ಸಾಹಿತಿಗಳು
ವಿಶ್ರಾಂತ ಮಹಾ ಪ್ರಧಾನ ಪ್ರಬಂಧಕರು
ಮೆಕಾನ್ ಎಂಟೆಡ್










