
ಉಗ್ಗು
ಮನುಷ್ಯನ ಹಲವು ತೊಂದರೆಗಳಿಗೆ ಪರಿಹಾರವೇ ಇಲ್ಲವೇನೋ ಎನ್ನಿಸುತ್ತದೆ. ಅದು ನಿಜವೂ ಇರಬಹುದು. ಉದಾಹರಣೆಗೆ, ಬಡತನ, ಕುಡಿತದ ಚಟ, ಹಲವಾರು ಸಾಮಾಜಿಕ ಪಿಡುಗುಗಳು. ಅವುಗಳ ಜೊತೆಗೆ ಮನುಷ್ಯರ ವರ್ತನೆಗಳೂ ಸೇರುತ್ತವೆ. ನಮಗೆ ತಿಳಿಯದ ಹಲವಾರು ಗುರುತರವಾದ ಕಾರಣಗಳಿರುತ್ತವೆ. ಎಷ್ಟೋ ಸಲ ಕಾರಣ ತಿಳಿದಿರುತ್ತದೆ. ಸುಲಭ ಚಿಕಿತ್ಸೆ ಸಾಧ್ಯವಾಗದೆ ಹೋಗುತ್ತದೆ. ಇಂಥ ಸಮಸ್ಯೆಗಳಲ್ಲಿ ಉಗ್ಗು ಸಹ ಒಂದು. ಇದರ ನಿವಾಹರಣೆಗೆ ಚಿಕಿತ್ಸಕನ ಛಲ ಮಾತ್ರ ಸಾಲದಾಗುತ್ತದೆ. ಅದರ ಪ್ರಕೃತಿಯೇ ಹಾಗೆ !
ಈ ಕೃತಿಯಲ್ಲಿ ಡಾ|| ಜಿ. ಪುರುಷೋತ್ತಮ ಅವರು ತೊದಲು ಮಾತಿನ ತೊಂದರೆಗಳ ಕುರಿತು, ಅದು ದೈಹಿಕ ತೊಂದರೆಯೆ, ಮಾನಸಿಕವೇ - ಎಂಬುದನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಿದ್ದಾರೆ. ಪೂರಕ ಚಿತ್ರಗಳಿವೆ. ಇವರ “ಕಲಿಕೆಯ ತೊಂದರೆಗಳು', 'ಶಾಲೆಯಲ್ಲಿ ಹಿಂದುಳಿಯುವಿಕೆ', 'ಮಾತಿನ ಮಾತು',
'ಆಲಿಕೆ', 'ಕಿವಿ ಮೊರೆತ, ತಲೆ ಸುತ್ತು' ಹಾಗೂ 'ಕಿವುಡು ಮಗು ಮಾತಾಡಬಲ್ಲದು' ಮುಂತಾದ ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
ಈ ಕೃತಿಯಲ್ಲಿ ಡಾ|| ಜಿ. ಪುರುಷೋತ್ತಮ ಅವರು ತೊದಲು ಮಾತಿನ ತೊಂದರೆಗಳ ಕುರಿತು, ಅದು ದೈಹಿಕ ತೊಂದರೆಯೆ, ಮಾನಸಿಕವೇ - ಎಂಬುದನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಿದ್ದಾರೆ. ಪೂರಕ ಚಿತ್ರಗಳಿವೆ. ಇವರ “ಕಲಿಕೆಯ ತೊಂದರೆಗಳು', 'ಶಾಲೆಯಲ್ಲಿ ಹಿಂದುಳಿಯುವಿಕೆ', 'ಮಾತಿನ ಮಾತು',
'ಆಲಿಕೆ', 'ಕಿವಿ ಮೊರೆತ, ತಲೆ ಸುತ್ತು' ಹಾಗೂ 'ಕಿವುಡು ಮಗು ಮಾತಾಡಬಲ್ಲದು' ಮುಂತಾದ ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
ಮನುಷ್ಯನ ಹಲವು ತೊಂದರೆಗಳಿಗೆ ಪರಿಹಾರವೇ ಇಲ್ಲವೇನೋ ಎನ್ನಿಸುತ್ತದೆ. ಅದು ನಿಜವೂ ಇರಬಹುದು. ಉದಾಹರಣೆಗೆ, ಬಡತನ, ಕುಡಿತದ ಚಟ, ಹಲವಾರು ಸಾಮಾಜಿಕ ಪಿಡುಗುಗಳು. ಅವುಗಳ ಜೊತೆಗೆ ಮನುಷ್ಯರ ವರ್ತನೆಗಳೂ ಸೇರುತ್ತವೆ. ನಮಗೆ ತಿಳಿಯದ ಹಲವಾರು ಗುರುತರವಾದ ಕಾರಣಗಳಿರುತ್ತವೆ. ಎಷ್ಟೋ ಸಲ ಕಾರಣ ತಿಳಿದಿರುತ್ತದೆ. ಸುಲಭ ಚಿಕಿತ್ಸೆ ಸಾಧ್ಯವಾಗದೆ ಹೋಗುತ್ತದೆ. ಇಂಥ ಸಮಸ್ಯೆಗಳಲ್ಲಿ ಉಗ್ಗು ಸಹ ಒಂದು. ಇದರ ನಿವಾಹರಣೆಗೆ ಚಿಕಿತ್ಸಕನ ಛಲ ಮಾತ್ರ ಸಾಲದಾಗುತ್ತದೆ. ಅದರ ಪ್ರಕೃತಿಯೇ ಹಾಗೆ !
ಈ ಕೃತಿಯಲ್ಲಿ ಡಾ|| ಜಿ. ಪುರುಷೋತ್ತಮ ಅವರು ತೊದಲು ಮಾತಿನ ತೊಂದರೆಗಳ ಕುರಿತು, ಅದು ದೈಹಿಕ ತೊಂದರೆಯೆ, ಮಾನಸಿಕವೇ - ಎಂಬುದನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಿದ್ದಾರೆ. ಪೂರಕ ಚಿತ್ರಗಳಿವೆ. ಇವರ “ಕಲಿಕೆಯ ತೊಂದರೆಗಳು', 'ಶಾಲೆಯಲ್ಲಿ ಹಿಂದುಳಿಯುವಿಕೆ', 'ಮಾತಿನ ಮಾತು',
'ಆಲಿಕೆ', 'ಕಿವಿ ಮೊರೆತ, ತಲೆ ಸುತ್ತು' ಹಾಗೂ 'ಕಿವುಡು ಮಗು ಮಾತಾಡಬಲ್ಲದು' ಮುಂತಾದ ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
ಈ ಕೃತಿಯಲ್ಲಿ ಡಾ|| ಜಿ. ಪುರುಷೋತ್ತಮ ಅವರು ತೊದಲು ಮಾತಿನ ತೊಂದರೆಗಳ ಕುರಿತು, ಅದು ದೈಹಿಕ ತೊಂದರೆಯೆ, ಮಾನಸಿಕವೇ - ಎಂಬುದನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಿದ್ದಾರೆ. ಪೂರಕ ಚಿತ್ರಗಳಿವೆ. ಇವರ “ಕಲಿಕೆಯ ತೊಂದರೆಗಳು', 'ಶಾಲೆಯಲ್ಲಿ ಹಿಂದುಳಿಯುವಿಕೆ', 'ಮಾತಿನ ಮಾತು',
'ಆಲಿಕೆ', 'ಕಿವಿ ಮೊರೆತ, ತಲೆ ಸುತ್ತು' ಹಾಗೂ 'ಕಿವುಡು ಮಗು ಮಾತಾಡಬಲ್ಲದು' ಮುಂತಾದ ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
$0.11
Original: $0.38
-71%ಉಗ್ಗು—
$0.38
$0.11Description
ಮನುಷ್ಯನ ಹಲವು ತೊಂದರೆಗಳಿಗೆ ಪರಿಹಾರವೇ ಇಲ್ಲವೇನೋ ಎನ್ನಿಸುತ್ತದೆ. ಅದು ನಿಜವೂ ಇರಬಹುದು. ಉದಾಹರಣೆಗೆ, ಬಡತನ, ಕುಡಿತದ ಚಟ, ಹಲವಾರು ಸಾಮಾಜಿಕ ಪಿಡುಗುಗಳು. ಅವುಗಳ ಜೊತೆಗೆ ಮನುಷ್ಯರ ವರ್ತನೆಗಳೂ ಸೇರುತ್ತವೆ. ನಮಗೆ ತಿಳಿಯದ ಹಲವಾರು ಗುರುತರವಾದ ಕಾರಣಗಳಿರುತ್ತವೆ. ಎಷ್ಟೋ ಸಲ ಕಾರಣ ತಿಳಿದಿರುತ್ತದೆ. ಸುಲಭ ಚಿಕಿತ್ಸೆ ಸಾಧ್ಯವಾಗದೆ ಹೋಗುತ್ತದೆ. ಇಂಥ ಸಮಸ್ಯೆಗಳಲ್ಲಿ ಉಗ್ಗು ಸಹ ಒಂದು. ಇದರ ನಿವಾಹರಣೆಗೆ ಚಿಕಿತ್ಸಕನ ಛಲ ಮಾತ್ರ ಸಾಲದಾಗುತ್ತದೆ. ಅದರ ಪ್ರಕೃತಿಯೇ ಹಾಗೆ !
ಈ ಕೃತಿಯಲ್ಲಿ ಡಾ|| ಜಿ. ಪುರುಷೋತ್ತಮ ಅವರು ತೊದಲು ಮಾತಿನ ತೊಂದರೆಗಳ ಕುರಿತು, ಅದು ದೈಹಿಕ ತೊಂದರೆಯೆ, ಮಾನಸಿಕವೇ - ಎಂಬುದನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಿದ್ದಾರೆ. ಪೂರಕ ಚಿತ್ರಗಳಿವೆ. ಇವರ “ಕಲಿಕೆಯ ತೊಂದರೆಗಳು', 'ಶಾಲೆಯಲ್ಲಿ ಹಿಂದುಳಿಯುವಿಕೆ', 'ಮಾತಿನ ಮಾತು',
'ಆಲಿಕೆ', 'ಕಿವಿ ಮೊರೆತ, ತಲೆ ಸುತ್ತು' ಹಾಗೂ 'ಕಿವುಡು ಮಗು ಮಾತಾಡಬಲ್ಲದು' ಮುಂತಾದ ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
ಈ ಕೃತಿಯಲ್ಲಿ ಡಾ|| ಜಿ. ಪುರುಷೋತ್ತಮ ಅವರು ತೊದಲು ಮಾತಿನ ತೊಂದರೆಗಳ ಕುರಿತು, ಅದು ದೈಹಿಕ ತೊಂದರೆಯೆ, ಮಾನಸಿಕವೇ - ಎಂಬುದನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಿದ್ದಾರೆ. ಪೂರಕ ಚಿತ್ರಗಳಿವೆ. ಇವರ “ಕಲಿಕೆಯ ತೊಂದರೆಗಳು', 'ಶಾಲೆಯಲ್ಲಿ ಹಿಂದುಳಿಯುವಿಕೆ', 'ಮಾತಿನ ಮಾತು',
'ಆಲಿಕೆ', 'ಕಿವಿ ಮೊರೆತ, ತಲೆ ಸುತ್ತು' ಹಾಗೂ 'ಕಿವುಡು ಮಗು ಮಾತಾಡಬಲ್ಲದು' ಮುಂತಾದ ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.












