
ತ್ಯಾಗಕ್ಕಿಲ್ಲ ನೂಕುನುಗ್ಗಲು
ಡಾ. ಗವಿಸ್ವಾಮಿಯವರು ವೃತ್ತಿಯಲ್ಲಿ ಪಶು ವೈದ್ಯರು, ಪ್ರವೃತ್ತಿಯಲ್ಲಿ ಕತೆಗಾರರು. ಈಗಾಗಲೇ “ಚಕ್ರ” ಮತ್ತು “ಪ್ರಾಣಿಗಳೇ ಗುಣದಲಿ ಮೇಲು!” ಎಂಬೆರಡು ಕೃತಿಗಳನ್ನು ಪ್ರಕಟಿಸಿ ಸಹೃದಯರ ಮನವನ್ನು ಸೂರೆಗೊಂಡಿದ್ದಾರೆ. ಈ ಎರಡು ಕೃತಿಗಳು ಮರು ಮುದ್ರಣವಾಗುವುದರ ಮೂಲಕ ತಮ್ಮ ಮಹತ್ವವನ್ನು ಸಾರಿವೆ. ಸೌಜನ್ಯದ ಗಣಿಯಂತಿರುವ ಗವಿಸ್ವಾಮಿಯವರು ಅಷ್ಟೇನೂ ದೊಡ್ಡ ಮಾತುಗಾರರಲ್ಲ; ಆದರೆ ಅವರ ಒಳಗಡೆ ಅದ್ಭುತ ಕತೆಗಾರ ಮನೆಮಾಡಿದ್ದಾನೆ. ಗ್ರಾಮೀಣ ನೆಲೆಯಲ್ಲಿಯೇ ವಾಸವಿರುವ ಕತೆಗಾರರಿಗೆ ಅನುಭವಗಳಿಗೇನು ಕೊರತೆಯಿಲ್ಲ.
ಡಾ. ಗವಿಸ್ವಾಮಿಯವರು ವೃತ್ತಿಯಲ್ಲಿ ಪಶು ವೈದ್ಯರು, ಪ್ರವೃತ್ತಿಯಲ್ಲಿ ಕತೆಗಾರರು. ಈಗಾಗಲೇ “ಚಕ್ರ” ಮತ್ತು “ಪ್ರಾಣಿಗಳೇ ಗುಣದಲಿ ಮೇಲು!” ಎಂಬೆರಡು ಕೃತಿಗಳನ್ನು ಪ್ರಕಟಿಸಿ ಸಹೃದಯರ ಮನವನ್ನು ಸೂರೆಗೊಂಡಿದ್ದಾರೆ. ಈ ಎರಡು ಕೃತಿಗಳು ಮರು ಮುದ್ರಣವಾಗುವುದರ ಮೂಲಕ ತಮ್ಮ ಮಹತ್ವವನ್ನು ಸಾರಿವೆ. ಸೌಜನ್ಯದ ಗಣಿಯಂತಿರುವ ಗವಿಸ್ವಾಮಿಯವರು ಅಷ್ಟೇನೂ ದೊಡ್ಡ ಮಾತುಗಾರರಲ್ಲ; ಆದರೆ ಅವರ ಒಳಗಡೆ ಅದ್ಭುತ ಕತೆಗಾರ ಮನೆಮಾಡಿದ್ದಾನೆ. ಗ್ರಾಮೀಣ ನೆಲೆಯಲ್ಲಿಯೇ ವಾಸವಿರುವ ಕತೆಗಾರರಿಗೆ ಅನುಭವಗಳಿಗೇನು ಕೊರತೆಯಿಲ್ಲ.
$1.51
ತ್ಯಾಗಕ್ಕಿಲ್ಲ ನೂಕುನುಗ್ಗಲು—
$1.51
Description
ಡಾ. ಗವಿಸ್ವಾಮಿಯವರು ವೃತ್ತಿಯಲ್ಲಿ ಪಶು ವೈದ್ಯರು, ಪ್ರವೃತ್ತಿಯಲ್ಲಿ ಕತೆಗಾರರು. ಈಗಾಗಲೇ “ಚಕ್ರ” ಮತ್ತು “ಪ್ರಾಣಿಗಳೇ ಗುಣದಲಿ ಮೇಲು!” ಎಂಬೆರಡು ಕೃತಿಗಳನ್ನು ಪ್ರಕಟಿಸಿ ಸಹೃದಯರ ಮನವನ್ನು ಸೂರೆಗೊಂಡಿದ್ದಾರೆ. ಈ ಎರಡು ಕೃತಿಗಳು ಮರು ಮುದ್ರಣವಾಗುವುದರ ಮೂಲಕ ತಮ್ಮ ಮಹತ್ವವನ್ನು ಸಾರಿವೆ. ಸೌಜನ್ಯದ ಗಣಿಯಂತಿರುವ ಗವಿಸ್ವಾಮಿಯವರು ಅಷ್ಟೇನೂ ದೊಡ್ಡ ಮಾತುಗಾರರಲ್ಲ; ಆದರೆ ಅವರ ಒಳಗಡೆ ಅದ್ಭುತ ಕತೆಗಾರ ಮನೆಮಾಡಿದ್ದಾನೆ. ಗ್ರಾಮೀಣ ನೆಲೆಯಲ್ಲಿಯೇ ವಾಸವಿರುವ ಕತೆಗಾರರಿಗೆ ಅನುಭವಗಳಿಗೇನು ಕೊರತೆಯಿಲ್ಲ.












