
ತಪ್ಪು ಮಾಡೋಣ ಬನ್ನಿ
ತಪ್ಪು ಮಾಡೋಣ ಬನ್ನಿ...!
Change Management ಕುರಿತು ಮೊಟ್ಟಮೊದಲ ಕೃತಿ.
ಅವನು ದೇವರಿಗೆ ಸವಾಲು ಹಾಕಿದ:
"ನಿನ್ನ ಅಗತ್ಯವೇ ಇರದೆ ಸುಖವಾಗಿರಬಲ್ಲೆ", ಎಂದು, ಅವಳನ್ನು ತನ್ನ ಸಾಕ್ಷಿಯಾಗಿ ಆಯ್ಕೆ ಮಾಡಿದ. ತಪ್ಪು ಮಾಡಲು ಅವಳನ್ನು ಪ್ರೋತ್ಸಾಹಿಸಿದ.
ಉನ್ನತ ಪದವಿಗೇರುವಂತೆ ಮಾಡಿದ.
ಅವನು ಗೆದ್ದನೆ?
ವ್ಯಕ್ತಿ ವಿಕಾಸವನ್ನು ಸಸ್ಪೆನ್ಸ್ ಕಾದಂಬರಿಯ ಮೂಲಕ ನೀಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ
ಯಂಡಮೂರಿ ವೀರೇಂದ್ರನಾಥ್!
ಇದೊಂದು ಅಪೂರ್ವ, ಅನನ್ಯ ಪ್ರಯೋಗ.
ತಪ್ಪು ಮಾಡೋಣ ಬನ್ನಿ...!
Change Management ಕುರಿತು ಮೊಟ್ಟಮೊದಲ ಕೃತಿ.
ಅವನು ದೇವರಿಗೆ ಸವಾಲು ಹಾಕಿದ:
"ನಿನ್ನ ಅಗತ್ಯವೇ ಇರದೆ ಸುಖವಾಗಿರಬಲ್ಲೆ", ಎಂದು, ಅವಳನ್ನು ತನ್ನ ಸಾಕ್ಷಿಯಾಗಿ ಆಯ್ಕೆ ಮಾಡಿದ. ತಪ್ಪು ಮಾಡಲು ಅವಳನ್ನು ಪ್ರೋತ್ಸಾಹಿಸಿದ.
ಉನ್ನತ ಪದವಿಗೇರುವಂತೆ ಮಾಡಿದ.
ಅವನು ಗೆದ್ದನೆ?
ವ್ಯಕ್ತಿ ವಿಕಾಸವನ್ನು ಸಸ್ಪೆನ್ಸ್ ಕಾದಂಬರಿಯ ಮೂಲಕ ನೀಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ
ಯಂಡಮೂರಿ ವೀರೇಂದ್ರನಾಥ್!
ಇದೊಂದು ಅಪೂರ್ವ, ಅನನ್ಯ ಪ್ರಯೋಗ.
Description
ತಪ್ಪು ಮಾಡೋಣ ಬನ್ನಿ...!
Change Management ಕುರಿತು ಮೊಟ್ಟಮೊದಲ ಕೃತಿ.
ಅವನು ದೇವರಿಗೆ ಸವಾಲು ಹಾಕಿದ:
"ನಿನ್ನ ಅಗತ್ಯವೇ ಇರದೆ ಸುಖವಾಗಿರಬಲ್ಲೆ", ಎಂದು, ಅವಳನ್ನು ತನ್ನ ಸಾಕ್ಷಿಯಾಗಿ ಆಯ್ಕೆ ಮಾಡಿದ. ತಪ್ಪು ಮಾಡಲು ಅವಳನ್ನು ಪ್ರೋತ್ಸಾಹಿಸಿದ.
ಉನ್ನತ ಪದವಿಗೇರುವಂತೆ ಮಾಡಿದ.
ಅವನು ಗೆದ್ದನೆ?
ವ್ಯಕ್ತಿ ವಿಕಾಸವನ್ನು ಸಸ್ಪೆನ್ಸ್ ಕಾದಂಬರಿಯ ಮೂಲಕ ನೀಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ
ಯಂಡಮೂರಿ ವೀರೇಂದ್ರನಾಥ್!
ಇದೊಂದು ಅಪೂರ್ವ, ಅನನ್ಯ ಪ್ರಯೋಗ.












