
ಸರ್ವೆ ನಂಬರ್-97
ಸರ್ವೆ ನಂಬರ್ - 97 ಕಥೆ ತುಂಬಾ ಚೆನ್ನಾಗಿದೆ. ಲ್ಯಾಂಬ್ಟನ್, ಕಥೆ ಮುಗಿದ ಬಳಿಕವೂ ಬದುಕುಳಿಯುತ್ತಾನೆ. ನಿಮ್ಮಿಂದ ನಿರಂತರವಾಗಿ ಒಳ್ಳೆಯ ಕಥೆಗಳು ಅವಿರ್ಭವಿಸಲಿ.
-ಕುಂ.ವೀರಭದ್ರಪ್ಪ, ಖ್ಯಾತ ಕತೆಗಾರರು
ಮಯೂರ ಪತ್ರಿಕೆಯಲ್ಲಿ ಪ್ರಕಟವಾದ ಅನಿಲ್ ಅವರ 'ಲಿಂಗಾಯತ ಖಾನಾವಳಿ' ಕತೆ ಓದಿದ ಮೇಲೆ ನನಗನ್ನಿಸಿದ್ದು, ಇದು ಮಾನವೀಯ ಸಂವೇದನಾಶೀಲ ಕಥಾಹಂದರವುಳ್ಳ ಕತೆ. ಹಸಿವಿನಿಂದ ಕಂಗಾಲಾದ ಅನಾಥ ಯುವಕ ಮಾದೇವ, ಕತೆ ಓದಿದ ಮೇಲೂ ನಮ್ಮನ್ನು ಕಾಡುತ್ತಾನೆ. ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಓದಲಿ ಎಂಬ ಸದಾಶಯದಿಂದ ಈ ಕತೆಯನ್ನು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪಠ್ಯವಾಗಿ ಆಯ್ಕೆಮಾಡಿಕೊಳ್ಳಬೇಕಾಯಿತು.
- ಡಾ.ರಾಜೇಂದ್ರ ಟಿ., ಕನ್ನಡ ಸಹಾಯಕ ಪ್ರಾಧ್ಯಾಪಕರು, ಶಿವಮೊಗ್ಗ
ಸರ್ವೆ ನಂಬರ್ - 97 ಕಥೆ ತುಂಬಾ ಚೆನ್ನಾಗಿದೆ. ಲ್ಯಾಂಬ್ಟನ್, ಕಥೆ ಮುಗಿದ ಬಳಿಕವೂ ಬದುಕುಳಿಯುತ್ತಾನೆ. ನಿಮ್ಮಿಂದ ನಿರಂತರವಾಗಿ ಒಳ್ಳೆಯ ಕಥೆಗಳು ಅವಿರ್ಭವಿಸಲಿ.
-ಕುಂ.ವೀರಭದ್ರಪ್ಪ, ಖ್ಯಾತ ಕತೆಗಾರರು
ಮಯೂರ ಪತ್ರಿಕೆಯಲ್ಲಿ ಪ್ರಕಟವಾದ ಅನಿಲ್ ಅವರ 'ಲಿಂಗಾಯತ ಖಾನಾವಳಿ' ಕತೆ ಓದಿದ ಮೇಲೆ ನನಗನ್ನಿಸಿದ್ದು, ಇದು ಮಾನವೀಯ ಸಂವೇದನಾಶೀಲ ಕಥಾಹಂದರವುಳ್ಳ ಕತೆ. ಹಸಿವಿನಿಂದ ಕಂಗಾಲಾದ ಅನಾಥ ಯುವಕ ಮಾದೇವ, ಕತೆ ಓದಿದ ಮೇಲೂ ನಮ್ಮನ್ನು ಕಾಡುತ್ತಾನೆ. ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಓದಲಿ ಎಂಬ ಸದಾಶಯದಿಂದ ಈ ಕತೆಯನ್ನು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪಠ್ಯವಾಗಿ ಆಯ್ಕೆಮಾಡಿಕೊಳ್ಳಬೇಕಾಯಿತು.
- ಡಾ.ರಾಜೇಂದ್ರ ಟಿ., ಕನ್ನಡ ಸಹಾಯಕ ಪ್ರಾಧ್ಯಾಪಕರು, ಶಿವಮೊಗ್ಗ
Original: $1.30
-70%$1.30
$0.39Description
ಸರ್ವೆ ನಂಬರ್ - 97 ಕಥೆ ತುಂಬಾ ಚೆನ್ನಾಗಿದೆ. ಲ್ಯಾಂಬ್ಟನ್, ಕಥೆ ಮುಗಿದ ಬಳಿಕವೂ ಬದುಕುಳಿಯುತ್ತಾನೆ. ನಿಮ್ಮಿಂದ ನಿರಂತರವಾಗಿ ಒಳ್ಳೆಯ ಕಥೆಗಳು ಅವಿರ್ಭವಿಸಲಿ.
-ಕುಂ.ವೀರಭದ್ರಪ್ಪ, ಖ್ಯಾತ ಕತೆಗಾರರು
ಮಯೂರ ಪತ್ರಿಕೆಯಲ್ಲಿ ಪ್ರಕಟವಾದ ಅನಿಲ್ ಅವರ 'ಲಿಂಗಾಯತ ಖಾನಾವಳಿ' ಕತೆ ಓದಿದ ಮೇಲೆ ನನಗನ್ನಿಸಿದ್ದು, ಇದು ಮಾನವೀಯ ಸಂವೇದನಾಶೀಲ ಕಥಾಹಂದರವುಳ್ಳ ಕತೆ. ಹಸಿವಿನಿಂದ ಕಂಗಾಲಾದ ಅನಾಥ ಯುವಕ ಮಾದೇವ, ಕತೆ ಓದಿದ ಮೇಲೂ ನಮ್ಮನ್ನು ಕಾಡುತ್ತಾನೆ. ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಓದಲಿ ಎಂಬ ಸದಾಶಯದಿಂದ ಈ ಕತೆಯನ್ನು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪಠ್ಯವಾಗಿ ಆಯ್ಕೆಮಾಡಿಕೊಳ್ಳಬೇಕಾಯಿತು.
- ಡಾ.ರಾಜೇಂದ್ರ ಟಿ., ಕನ್ನಡ ಸಹಾಯಕ ಪ್ರಾಧ್ಯಾಪಕರು, ಶಿವಮೊಗ್ಗ












