HomeStore

ಸುಪಾರಿ ಕೊಲೆ

Product image 1
1 / 2

ಸುಪಾರಿ ಕೊಲೆ

ಶಿವಕುಮಾರ ಮಾವಳಿಯ ವೈವಿಧ್ಯ ನನ್ನನ್ನು ಅಚ್ಚರಿಗೊಳಿಸುತ್ತದೆ. ಅವರು ಒಂದೇ ಜಾಡು ಹಿಡಿದು ಬರೆಯುವವರಲ್ಲ. ಸಾಮಾಜಿಕ ಬದ್ಧತೆ ಮತ್ತು ಕಲಾಪ್ರೌಢಿಮೆ ಎರಡನ್ನೂ ತಮ್ಮ ಕಲಾಸೃಷ್ಟಿಯಲ್ಲಿ ತೋರ್ಪಡಿಸಬಲ್ಲ ಪರಿಣತಿ ಹೊಂದಿರುವ ಅವರ ಈ ನಾಟಕ ಅವರ ಚುರುಕುಭಾಷೆ. ರಂಗಕ್ಕೆ ಅಳವಡಿಸುವುದಕ್ಕೆ ಬೇಕಾದ ಚಕ್ಯತೆ, ಚಕಿತಗೊಳಿಸುವ ದೃಶ್ಯವಿನ್ಯಾಸ ಮತ್ತು ಕೊನೆವರೆಗೂ ಕುತೂಹಲ ಉಳಿಸುವ ಕಥಾವಸ್ತುವಿನಿಂದ ಹಿಡಿದಿಡುತ್ತದೆ.

ಮಾವಲಿಯ ಕತೆಗಳಲ್ಲೇ ಸೊಗಸಾದ ಸಂಭಾಷಣೆಗಳಿದ್ದವು. ನಾಟಕ ಕೇವಲ ಸಂಭಾಷಣೆಯ ಮೊತ್ತ ಮಾತ್ರವೇ ಆಗಿರದೇ, ಅದಕ್ಕೊಂದು ರಂಗಕ್ಕೊಗ್ಗುವ ಸಂರಚನೆಯೂ ಬೇಕಾಗುತ್ತದೆ. ಅದನ್ನು ಇಂಗ್ಲಿಷ್ ಸಾಹಿತ್ಯ ಓದಿಕೊಂಡಿರುವ ಅವರು ಸೊಗಸಾಗಿ ಗ್ರಹಿಸಿದ್ದಾರೆ ಮತ್ತು ಅಳವಡಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಈ ಮಾದರಿಯ ನಾಟಕಗಳ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಸಿದ್ಧಾಂತಗಳಿಗೆ ಕಟ್ಟುಬೀಳುವ ಆತುರದಲ್ಲಿ ನಾಟಕಗಳು ತಮ್ಮ ಸಹಜ ರೋಚಕತೆ ಮತ್ತು ರಸಿಕತೆಯನ್ನು ಕಳೆದುಕೊಂಡು ಪ್ರಯೋಗಶೀಲತೆಯಲ್ಲೇ ಗೆಲ್ಲಬೇಕಾದ ಅನಿವಾರ್ಯವನ್ನು ಮೈಮೇಲೆ ಎಳೆದುಕೊಂಡಿವೆ. ಇನ್ನೊಂದು ಕಡೆ ಕಥೆಗಳನ್ನು ಕೆತ್ತಿಕಡೆದು ರಂಗಕ್ಕೆ ಅಳವಡಿಸುವ ಆತುರ ಹೆಚ್ಚುತ್ತಿದೆ.

ಇಂಥ ಹೊತ್ತಲ್ಲಿ ಶಿವಕುಮಾರ ಮಾವಲಿಯಂಥ ನಾಟಕಕಾರರ ಅಗತ್ಯ ರಂಗಭೂಮಿಗೆ ಇದೆ. ಅವರು ಮತ್ತಷ್ಟು ನಾಟಕಗಳನ್ನು ರಚಿಸಿ, ಪ್ರೇಕ್ಷಕ ಮಹಾಶಯರನ್ನು ರಂಜಿಸುತ್ತಿರಲಿ.

-ಜೋಗಿ
ಶಿವಕುಮಾರ ಮಾವಳಿಯ ವೈವಿಧ್ಯ ನನ್ನನ್ನು ಅಚ್ಚರಿಗೊಳಿಸುತ್ತದೆ. ಅವರು ಒಂದೇ ಜಾಡು ಹಿಡಿದು ಬರೆಯುವವರಲ್ಲ. ಸಾಮಾಜಿಕ ಬದ್ಧತೆ ಮತ್ತು ಕಲಾಪ್ರೌಢಿಮೆ ಎರಡನ್ನೂ ತಮ್ಮ ಕಲಾಸೃಷ್ಟಿಯಲ್ಲಿ ತೋರ್ಪಡಿಸಬಲ್ಲ ಪರಿಣತಿ ಹೊಂದಿರುವ ಅವರ ಈ ನಾಟಕ ಅವರ ಚುರುಕುಭಾಷೆ. ರಂಗಕ್ಕೆ ಅಳವಡಿಸುವುದಕ್ಕೆ ಬೇಕಾದ ಚಕ್ಯತೆ, ಚಕಿತಗೊಳಿಸುವ ದೃಶ್ಯವಿನ್ಯಾಸ ಮತ್ತು ಕೊನೆವರೆಗೂ ಕುತೂಹಲ ಉಳಿಸುವ ಕಥಾವಸ್ತುವಿನಿಂದ ಹಿಡಿದಿಡುತ್ತದೆ.

ಮಾವಲಿಯ ಕತೆಗಳಲ್ಲೇ ಸೊಗಸಾದ ಸಂಭಾಷಣೆಗಳಿದ್ದವು. ನಾಟಕ ಕೇವಲ ಸಂಭಾಷಣೆಯ ಮೊತ್ತ ಮಾತ್ರವೇ ಆಗಿರದೇ, ಅದಕ್ಕೊಂದು ರಂಗಕ್ಕೊಗ್ಗುವ ಸಂರಚನೆಯೂ ಬೇಕಾಗುತ್ತದೆ. ಅದನ್ನು ಇಂಗ್ಲಿಷ್ ಸಾಹಿತ್ಯ ಓದಿಕೊಂಡಿರುವ ಅವರು ಸೊಗಸಾಗಿ ಗ್ರಹಿಸಿದ್ದಾರೆ ಮತ್ತು ಅಳವಡಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಈ ಮಾದರಿಯ ನಾಟಕಗಳ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಸಿದ್ಧಾಂತಗಳಿಗೆ ಕಟ್ಟುಬೀಳುವ ಆತುರದಲ್ಲಿ ನಾಟಕಗಳು ತಮ್ಮ ಸಹಜ ರೋಚಕತೆ ಮತ್ತು ರಸಿಕತೆಯನ್ನು ಕಳೆದುಕೊಂಡು ಪ್ರಯೋಗಶೀಲತೆಯಲ್ಲೇ ಗೆಲ್ಲಬೇಕಾದ ಅನಿವಾರ್ಯವನ್ನು ಮೈಮೇಲೆ ಎಳೆದುಕೊಂಡಿವೆ. ಇನ್ನೊಂದು ಕಡೆ ಕಥೆಗಳನ್ನು ಕೆತ್ತಿಕಡೆದು ರಂಗಕ್ಕೆ ಅಳವಡಿಸುವ ಆತುರ ಹೆಚ್ಚುತ್ತಿದೆ.

ಇಂಥ ಹೊತ್ತಲ್ಲಿ ಶಿವಕುಮಾರ ಮಾವಲಿಯಂಥ ನಾಟಕಕಾರರ ಅಗತ್ಯ ರಂಗಭೂಮಿಗೆ ಇದೆ. ಅವರು ಮತ್ತಷ್ಟು ನಾಟಕಗಳನ್ನು ರಚಿಸಿ, ಪ್ರೇಕ್ಷಕ ಮಹಾಶಯರನ್ನು ರಂಜಿಸುತ್ತಿರಲಿ.

-ಜೋಗಿ
$1.08
ಸುಪಾರಿ ಕೊಲೆ
$1.08

Description

ಶಿವಕುಮಾರ ಮಾವಳಿಯ ವೈವಿಧ್ಯ ನನ್ನನ್ನು ಅಚ್ಚರಿಗೊಳಿಸುತ್ತದೆ. ಅವರು ಒಂದೇ ಜಾಡು ಹಿಡಿದು ಬರೆಯುವವರಲ್ಲ. ಸಾಮಾಜಿಕ ಬದ್ಧತೆ ಮತ್ತು ಕಲಾಪ್ರೌಢಿಮೆ ಎರಡನ್ನೂ ತಮ್ಮ ಕಲಾಸೃಷ್ಟಿಯಲ್ಲಿ ತೋರ್ಪಡಿಸಬಲ್ಲ ಪರಿಣತಿ ಹೊಂದಿರುವ ಅವರ ಈ ನಾಟಕ ಅವರ ಚುರುಕುಭಾಷೆ. ರಂಗಕ್ಕೆ ಅಳವಡಿಸುವುದಕ್ಕೆ ಬೇಕಾದ ಚಕ್ಯತೆ, ಚಕಿತಗೊಳಿಸುವ ದೃಶ್ಯವಿನ್ಯಾಸ ಮತ್ತು ಕೊನೆವರೆಗೂ ಕುತೂಹಲ ಉಳಿಸುವ ಕಥಾವಸ್ತುವಿನಿಂದ ಹಿಡಿದಿಡುತ್ತದೆ.

ಮಾವಲಿಯ ಕತೆಗಳಲ್ಲೇ ಸೊಗಸಾದ ಸಂಭಾಷಣೆಗಳಿದ್ದವು. ನಾಟಕ ಕೇವಲ ಸಂಭಾಷಣೆಯ ಮೊತ್ತ ಮಾತ್ರವೇ ಆಗಿರದೇ, ಅದಕ್ಕೊಂದು ರಂಗಕ್ಕೊಗ್ಗುವ ಸಂರಚನೆಯೂ ಬೇಕಾಗುತ್ತದೆ. ಅದನ್ನು ಇಂಗ್ಲಿಷ್ ಸಾಹಿತ್ಯ ಓದಿಕೊಂಡಿರುವ ಅವರು ಸೊಗಸಾಗಿ ಗ್ರಹಿಸಿದ್ದಾರೆ ಮತ್ತು ಅಳವಡಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಈ ಮಾದರಿಯ ನಾಟಕಗಳ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಸಿದ್ಧಾಂತಗಳಿಗೆ ಕಟ್ಟುಬೀಳುವ ಆತುರದಲ್ಲಿ ನಾಟಕಗಳು ತಮ್ಮ ಸಹಜ ರೋಚಕತೆ ಮತ್ತು ರಸಿಕತೆಯನ್ನು ಕಳೆದುಕೊಂಡು ಪ್ರಯೋಗಶೀಲತೆಯಲ್ಲೇ ಗೆಲ್ಲಬೇಕಾದ ಅನಿವಾರ್ಯವನ್ನು ಮೈಮೇಲೆ ಎಳೆದುಕೊಂಡಿವೆ. ಇನ್ನೊಂದು ಕಡೆ ಕಥೆಗಳನ್ನು ಕೆತ್ತಿಕಡೆದು ರಂಗಕ್ಕೆ ಅಳವಡಿಸುವ ಆತುರ ಹೆಚ್ಚುತ್ತಿದೆ.

ಇಂಥ ಹೊತ್ತಲ್ಲಿ ಶಿವಕುಮಾರ ಮಾವಲಿಯಂಥ ನಾಟಕಕಾರರ ಅಗತ್ಯ ರಂಗಭೂಮಿಗೆ ಇದೆ. ಅವರು ಮತ್ತಷ್ಟು ನಾಟಕಗಳನ್ನು ರಚಿಸಿ, ಪ್ರೇಕ್ಷಕ ಮಹಾಶಯರನ್ನು ರಂಜಿಸುತ್ತಿರಲಿ.

-ಜೋಗಿ

You may also like

NEW
Thumbnail 1

ಮುದ್ದೆ ಗಂಟು

$2.16

NEW
Thumbnail 1

ಪಂಪ ಭಾರತ ಓದು

$1.51

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

NEW
Thumbnail 1

ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

$0.65

-70%NEW
Thumbnail 1Thumbnail 2

ಅಂಕಗಣಿತ

$0.81

$0.24

NEW
Thumbnail 1

ಏನು ...? ಗಣಿತ ಅಂದ್ರಾ...?

$1.35

ಸುಪಾರಿ ಕೊಲೆ | Harivu Books