HomeStore

ಸುಖ ಸಂಪದ

Product image 1

ಸುಖ ಸಂಪದ

ಪ್ರೊ|| ಬೆಳ್ಳೆ ಮೋನಪ್ಪ ಹೆಗ್ಡೆಯವರು ವೈದ್ಯಕೀಯ ವೃತ್ತಿಯಲ್ಲಿ ಉನ್ನತ ಮಟ್ಟದ ಶಿಕ್ಷಣವನ್ನು, ತರಬೇತಿಯನ್ನು, ದೇಶ-ವಿದೇಶಗಳಲ್ಲಿ ಪಡೆದಿರುವ ಹೃದಯತಜ್ಞ. ಹಾರ್ವಡ್್ರ ವೈದ್ಯಕೀಯ ಕಾಲೇಜಿನ ಪ್ರಸಿದ್ಧ ಹೃದಯತಜ್ಞ, ನೊಬೆಲ್ ಪ್ರಶಸ್ತಿ ವಿಜೇತ ಪ್ರೊ| ಬರ್ನಾರ್ಡ್ ಟೌನ್ ಅವರೊಡನೆಯೂ ಕೆಲಕಾಲ ಕೆಲಸ ಮಾಡಿದ ಅನುಭವ ಇವರದು.

ಪ್ರೊ| ಹೆಗ್ಡೆಯವರು ಓರ್ವ ಅತ್ಯುತ್ತಮ ಪ್ರಾಧ್ಯಾಪಕ, ನಿಷ್ಠ ಸಂಶೋಧಕ, ಲಂಡನ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ, ಬ್ರಿಟನ್ನಿನ ರಾಯಲ್ ಕಾಲೇಜಿನ ಪ್ರಥಮ ಭಾರತೀಯ ಪರೀಕ್ಷಕರಾಗಿ ಸಲ್ಲಿಸುತ್ತಿರುವ ಸೇವೆ ಪೊ|| ಹೆಗ್ಡೆಯವರ ಅಂತಾರಾಷ್ಟ್ರೀಯ ಮಾನ್ಯತೆಗೆ ಹಿಡಿದ ಕನ್ನಡಿ, ಇವರು ಭಾರತೀಯ ವೈದ್ಯ ಸಂಘದಿಂದ

ಕೊಡಲ್ಪಡುವ ಪ್ರತಿಷ್ಠಿತ “ಪ್ರಖ್ಯಾತ ವೈದ್ಯ ಪ್ರಶಸ್ತಿ ಪುರಸ್ಕೃತರು. ಆರೋಗ್ಯ ಮತ್ತು ಭಾಷಣ ಕಲೆಯ ಬಗ್ಗೆ ಇವರು ಬರೆದಿರುವ ಅನೇಕ ಪುಸ್ತಕಗಳು ಜನಪ್ರಿಯವಾಗಿವೆ. ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ಇವರ ಪ್ರಮುಖ 'ಹವ್ಯಾಸ'. ಸಮುದಾಯದ ಆರೋಗ್ಯ ಪ್ರವರ್ಧನೆಗೆ ಇವರು ನೀಡುತ್ತಿರುವ ಕಾಣಿಕೆ

ಸ್ತುತ್ಯರ್ಹವಾದದ್ದು. “ಅವರೊಬ್ಬ ಹೃದಯವಂತ ಹೃದಯತಜ್ಞ'' ಎಂದು ಸುಪ್ರಸಿದ್ಧ ನ್ಯಾಯಶಾಸ್ತ್ರಜ್ಞ ಶ್ರೀ ನಾನಿ ಪಾಲ್ಟಿವಾಲಾರವರು ಇವರ ಉದಾತ್ತ ವ್ಯಕ್ತಿತ್ವವನ್ನು ಒಂದೇ ವಾಕ್ಯದಲ್ಲಿ ಬಣ್ಣಿಸಿದ್ದಾರೆ. ಡಾ|| ಬಿ. ಎಂ. ಹೆಗ್ಡೆ ಅವರು ಹಲವು ವರ್ಷಗಳ ಕಾಲ ಮಂಗಳೂರಿನ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಉನ್ನತ ಹುದ್ದೆಯಲ್ಲಿ ದುಡಿದು, ಮಣಿಪಾಲದ ಪ್ರತಿಷ್ಠಿತ 'ಮಾಹೆ' ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ನಿವೃತ್ತರಾಗಿದ್ದಾರೆ. ಪೊ|| ಹೆಗ್ಡೆ ಅವರು ಬರೆದ 'How to Maintain Good Health' ಎಂಬ ಜನಪ್ರಿಯ ಕೃತಿಯನ್ನು ಉಡುಪಿಯ ಡಾ|| ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾದ ಡಾ|| ಮಹಾಬಲೇಶ್ವರ ರಾವ್ ಅನುವಾದಿಸಿದ್ದಾರೆ.
ಪ್ರೊ|| ಬೆಳ್ಳೆ ಮೋನಪ್ಪ ಹೆಗ್ಡೆಯವರು ವೈದ್ಯಕೀಯ ವೃತ್ತಿಯಲ್ಲಿ ಉನ್ನತ ಮಟ್ಟದ ಶಿಕ್ಷಣವನ್ನು, ತರಬೇತಿಯನ್ನು, ದೇಶ-ವಿದೇಶಗಳಲ್ಲಿ ಪಡೆದಿರುವ ಹೃದಯತಜ್ಞ. ಹಾರ್ವಡ್್ರ ವೈದ್ಯಕೀಯ ಕಾಲೇಜಿನ ಪ್ರಸಿದ್ಧ ಹೃದಯತಜ್ಞ, ನೊಬೆಲ್ ಪ್ರಶಸ್ತಿ ವಿಜೇತ ಪ್ರೊ| ಬರ್ನಾರ್ಡ್ ಟೌನ್ ಅವರೊಡನೆಯೂ ಕೆಲಕಾಲ ಕೆಲಸ ಮಾಡಿದ ಅನುಭವ ಇವರದು.

ಪ್ರೊ| ಹೆಗ್ಡೆಯವರು ಓರ್ವ ಅತ್ಯುತ್ತಮ ಪ್ರಾಧ್ಯಾಪಕ, ನಿಷ್ಠ ಸಂಶೋಧಕ, ಲಂಡನ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ, ಬ್ರಿಟನ್ನಿನ ರಾಯಲ್ ಕಾಲೇಜಿನ ಪ್ರಥಮ ಭಾರತೀಯ ಪರೀಕ್ಷಕರಾಗಿ ಸಲ್ಲಿಸುತ್ತಿರುವ ಸೇವೆ ಪೊ|| ಹೆಗ್ಡೆಯವರ ಅಂತಾರಾಷ್ಟ್ರೀಯ ಮಾನ್ಯತೆಗೆ ಹಿಡಿದ ಕನ್ನಡಿ, ಇವರು ಭಾರತೀಯ ವೈದ್ಯ ಸಂಘದಿಂದ

ಕೊಡಲ್ಪಡುವ ಪ್ರತಿಷ್ಠಿತ “ಪ್ರಖ್ಯಾತ ವೈದ್ಯ ಪ್ರಶಸ್ತಿ ಪುರಸ್ಕೃತರು. ಆರೋಗ್ಯ ಮತ್ತು ಭಾಷಣ ಕಲೆಯ ಬಗ್ಗೆ ಇವರು ಬರೆದಿರುವ ಅನೇಕ ಪುಸ್ತಕಗಳು ಜನಪ್ರಿಯವಾಗಿವೆ. ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ಇವರ ಪ್ರಮುಖ 'ಹವ್ಯಾಸ'. ಸಮುದಾಯದ ಆರೋಗ್ಯ ಪ್ರವರ್ಧನೆಗೆ ಇವರು ನೀಡುತ್ತಿರುವ ಕಾಣಿಕೆ

ಸ್ತುತ್ಯರ್ಹವಾದದ್ದು. “ಅವರೊಬ್ಬ ಹೃದಯವಂತ ಹೃದಯತಜ್ಞ'' ಎಂದು ಸುಪ್ರಸಿದ್ಧ ನ್ಯಾಯಶಾಸ್ತ್ರಜ್ಞ ಶ್ರೀ ನಾನಿ ಪಾಲ್ಟಿವಾಲಾರವರು ಇವರ ಉದಾತ್ತ ವ್ಯಕ್ತಿತ್ವವನ್ನು ಒಂದೇ ವಾಕ್ಯದಲ್ಲಿ ಬಣ್ಣಿಸಿದ್ದಾರೆ. ಡಾ|| ಬಿ. ಎಂ. ಹೆಗ್ಡೆ ಅವರು ಹಲವು ವರ್ಷಗಳ ಕಾಲ ಮಂಗಳೂರಿನ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಉನ್ನತ ಹುದ್ದೆಯಲ್ಲಿ ದುಡಿದು, ಮಣಿಪಾಲದ ಪ್ರತಿಷ್ಠಿತ 'ಮಾಹೆ' ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ನಿವೃತ್ತರಾಗಿದ್ದಾರೆ. ಪೊ|| ಹೆಗ್ಡೆ ಅವರು ಬರೆದ 'How to Maintain Good Health' ಎಂಬ ಜನಪ್ರಿಯ ಕೃತಿಯನ್ನು ಉಡುಪಿಯ ಡಾ|| ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾದ ಡಾ|| ಮಹಾಬಲೇಶ್ವರ ರಾವ್ ಅನುವಾದಿಸಿದ್ದಾರೆ.
$0.39

Original: $1.30

-70%
ಸುಖ ಸಂಪದ

$1.30

$0.39

Description

ಪ್ರೊ|| ಬೆಳ್ಳೆ ಮೋನಪ್ಪ ಹೆಗ್ಡೆಯವರು ವೈದ್ಯಕೀಯ ವೃತ್ತಿಯಲ್ಲಿ ಉನ್ನತ ಮಟ್ಟದ ಶಿಕ್ಷಣವನ್ನು, ತರಬೇತಿಯನ್ನು, ದೇಶ-ವಿದೇಶಗಳಲ್ಲಿ ಪಡೆದಿರುವ ಹೃದಯತಜ್ಞ. ಹಾರ್ವಡ್್ರ ವೈದ್ಯಕೀಯ ಕಾಲೇಜಿನ ಪ್ರಸಿದ್ಧ ಹೃದಯತಜ್ಞ, ನೊಬೆಲ್ ಪ್ರಶಸ್ತಿ ವಿಜೇತ ಪ್ರೊ| ಬರ್ನಾರ್ಡ್ ಟೌನ್ ಅವರೊಡನೆಯೂ ಕೆಲಕಾಲ ಕೆಲಸ ಮಾಡಿದ ಅನುಭವ ಇವರದು.

ಪ್ರೊ| ಹೆಗ್ಡೆಯವರು ಓರ್ವ ಅತ್ಯುತ್ತಮ ಪ್ರಾಧ್ಯಾಪಕ, ನಿಷ್ಠ ಸಂಶೋಧಕ, ಲಂಡನ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ, ಬ್ರಿಟನ್ನಿನ ರಾಯಲ್ ಕಾಲೇಜಿನ ಪ್ರಥಮ ಭಾರತೀಯ ಪರೀಕ್ಷಕರಾಗಿ ಸಲ್ಲಿಸುತ್ತಿರುವ ಸೇವೆ ಪೊ|| ಹೆಗ್ಡೆಯವರ ಅಂತಾರಾಷ್ಟ್ರೀಯ ಮಾನ್ಯತೆಗೆ ಹಿಡಿದ ಕನ್ನಡಿ, ಇವರು ಭಾರತೀಯ ವೈದ್ಯ ಸಂಘದಿಂದ

ಕೊಡಲ್ಪಡುವ ಪ್ರತಿಷ್ಠಿತ “ಪ್ರಖ್ಯಾತ ವೈದ್ಯ ಪ್ರಶಸ್ತಿ ಪುರಸ್ಕೃತರು. ಆರೋಗ್ಯ ಮತ್ತು ಭಾಷಣ ಕಲೆಯ ಬಗ್ಗೆ ಇವರು ಬರೆದಿರುವ ಅನೇಕ ಪುಸ್ತಕಗಳು ಜನಪ್ರಿಯವಾಗಿವೆ. ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ಇವರ ಪ್ರಮುಖ 'ಹವ್ಯಾಸ'. ಸಮುದಾಯದ ಆರೋಗ್ಯ ಪ್ರವರ್ಧನೆಗೆ ಇವರು ನೀಡುತ್ತಿರುವ ಕಾಣಿಕೆ

ಸ್ತುತ್ಯರ್ಹವಾದದ್ದು. “ಅವರೊಬ್ಬ ಹೃದಯವಂತ ಹೃದಯತಜ್ಞ'' ಎಂದು ಸುಪ್ರಸಿದ್ಧ ನ್ಯಾಯಶಾಸ್ತ್ರಜ್ಞ ಶ್ರೀ ನಾನಿ ಪಾಲ್ಟಿವಾಲಾರವರು ಇವರ ಉದಾತ್ತ ವ್ಯಕ್ತಿತ್ವವನ್ನು ಒಂದೇ ವಾಕ್ಯದಲ್ಲಿ ಬಣ್ಣಿಸಿದ್ದಾರೆ. ಡಾ|| ಬಿ. ಎಂ. ಹೆಗ್ಡೆ ಅವರು ಹಲವು ವರ್ಷಗಳ ಕಾಲ ಮಂಗಳೂರಿನ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಉನ್ನತ ಹುದ್ದೆಯಲ್ಲಿ ದುಡಿದು, ಮಣಿಪಾಲದ ಪ್ರತಿಷ್ಠಿತ 'ಮಾಹೆ' ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ನಿವೃತ್ತರಾಗಿದ್ದಾರೆ. ಪೊ|| ಹೆಗ್ಡೆ ಅವರು ಬರೆದ 'How to Maintain Good Health' ಎಂಬ ಜನಪ್ರಿಯ ಕೃತಿಯನ್ನು ಉಡುಪಿಯ ಡಾ|| ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾದ ಡಾ|| ಮಹಾಬಲೇಶ್ವರ ರಾವ್ ಅನುವಾದಿಸಿದ್ದಾರೆ.

You may also like

NEW
Thumbnail 1

ಮುದ್ದೆ ಗಂಟು

$2.16

NEW
Thumbnail 1

ಪಂಪ ಭಾರತ ಓದು

$1.51

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

NEW
Thumbnail 1

ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

$0.65

-70%NEW
Thumbnail 1Thumbnail 2

ಅಂಕಗಣಿತ

$0.81

$0.24

NEW
Thumbnail 1

ಏನು ...? ಗಣಿತ ಅಂದ್ರಾ...?

$1.35

ಸುಖ ಸಂಪದ | Harivu Books