
ಸ್ಥಿತ್ಯಂತರ
ಕನ್ನಡ ಸಂಸ್ಕೃತಿಯ ಚರ್ಚೆಯಿಂದ ಮಹಾರಾಷ್ಟ್ರದ ಮೂಲದತ್ತ ಸಾಗಿದ ಶಂ. ಬಾ. ಮರಾಠಿಯಲ್ಲಿ ಮರಾಠಿಗರ ಅಭಿಮಾನ ಕೆರಳಿಸುವ ಕೆಲಸವನ್ನಷ್ಟೇ ಮಾಡಲಿಲ್ಲ. ಹಾಗೆ ನೋಡಿದರೆ ಮರಾಠಿ ಸಂಸ್ಕೃತಿಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಲೇ, ಅವರು ಭಾರತೀಯ ಸಂಸ್ಕೃತಿಯನ್ನು ಕುರಿತಾದ ಪ್ರಶ್ನೆಗಳ ಕಡೆ ವಾಲಿದ್ದು, ಆದ್ದರಿಂದ ಮರಾಠಿಯಲ್ಲಿ ಅವರು ವೇದ, ಭಾರತ, ಗೀತೆಗಳ ಬಗ್ಗೆ ಬರೆದ ಲೇಖನಗಳು ಗಮನಾರ್ಹವಾದವು.
ಮರಾಠಿಯಲ್ಲಿ ಅವರು ಬರೆದಿರುವ ಲೇಖನಗಳು ಹೆಚ್ಚು ಖಚಿತವೂ, ನಿರ್ದಿಷ್ಟವೂ, ಸುಸಂಬದ್ಧವೂ ಆಗಿವೆ. ಇದಕ್ಕೆ ಮರಾಠಿ ವಿದ್ವತ್ ಪ್ರಪಂಚದೊಡನೆ ಅವರಿಗಿದ್ದ ಆಶ್ವಾಸನೆಯ ಸಂಬಂಧವೂ ಕಾರಣವಿರಬಹುದು. ಅಲ್ಲದೆ ಇವುಗಳೆಲ್ಲ ಲೇಖನಗಳೇ ಆಗಿರುವುದರಿಂದ ಹೆಚ್ಚು ಅಡಕವಾಗಿವೆ. ಇಲ್ಲಿನ ಹಲವಾರು ಲೇಖನಗಳು ಮರಾಠಿ ವಿದ್ವತ್ ವಲಯದ ಸಂವೇದನಾಶೀಲ ಸ್ಪಂದನದಿಂದ ಉಂಟಾದವು. ಈ ಮೂಲಕ ಕನ್ನಡಿಗರಿಗೆ ಶಂ. ಬಾ. ಅವರ ಭಾರತೀಯ ಸಂಸ್ಕೃತಿ : ಸಂಕೇತಗಳನ್ನು ಕುರಿತ ಆಲೋಚನೆಗಳ ನಿಖರ ಪರಿಚಯವೂ ಮತ್ತು ಅವರು ಯಾವ ವಿದ್ವತ್ ವಲಯಕ್ಕೆ ಸೇರಿದವರೋ ಅದರ ಪರಿಚಯವೂ ಉಂಟಾಗುವುದೆಂಬ ಭಾವನೆಯಿಂದ ಅವರ ಲೇಖನಗಳ ಕನ್ನಡ ಭಾಷಾಂತರವನ್ನು ಹೊರತರಲಾಗಿದೆ.
ಕನ್ನಡ ಸಂಸ್ಕೃತಿಯ ಚರ್ಚೆಯಿಂದ ಮಹಾರಾಷ್ಟ್ರದ ಮೂಲದತ್ತ ಸಾಗಿದ ಶಂ. ಬಾ. ಮರಾಠಿಯಲ್ಲಿ ಮರಾಠಿಗರ ಅಭಿಮಾನ ಕೆರಳಿಸುವ ಕೆಲಸವನ್ನಷ್ಟೇ ಮಾಡಲಿಲ್ಲ. ಹಾಗೆ ನೋಡಿದರೆ ಮರಾಠಿ ಸಂಸ್ಕೃತಿಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಲೇ, ಅವರು ಭಾರತೀಯ ಸಂಸ್ಕೃತಿಯನ್ನು ಕುರಿತಾದ ಪ್ರಶ್ನೆಗಳ ಕಡೆ ವಾಲಿದ್ದು, ಆದ್ದರಿಂದ ಮರಾಠಿಯಲ್ಲಿ ಅವರು ವೇದ, ಭಾರತ, ಗೀತೆಗಳ ಬಗ್ಗೆ ಬರೆದ ಲೇಖನಗಳು ಗಮನಾರ್ಹವಾದವು.
ಮರಾಠಿಯಲ್ಲಿ ಅವರು ಬರೆದಿರುವ ಲೇಖನಗಳು ಹೆಚ್ಚು ಖಚಿತವೂ, ನಿರ್ದಿಷ್ಟವೂ, ಸುಸಂಬದ್ಧವೂ ಆಗಿವೆ. ಇದಕ್ಕೆ ಮರಾಠಿ ವಿದ್ವತ್ ಪ್ರಪಂಚದೊಡನೆ ಅವರಿಗಿದ್ದ ಆಶ್ವಾಸನೆಯ ಸಂಬಂಧವೂ ಕಾರಣವಿರಬಹುದು. ಅಲ್ಲದೆ ಇವುಗಳೆಲ್ಲ ಲೇಖನಗಳೇ ಆಗಿರುವುದರಿಂದ ಹೆಚ್ಚು ಅಡಕವಾಗಿವೆ. ಇಲ್ಲಿನ ಹಲವಾರು ಲೇಖನಗಳು ಮರಾಠಿ ವಿದ್ವತ್ ವಲಯದ ಸಂವೇದನಾಶೀಲ ಸ್ಪಂದನದಿಂದ ಉಂಟಾದವು. ಈ ಮೂಲಕ ಕನ್ನಡಿಗರಿಗೆ ಶಂ. ಬಾ. ಅವರ ಭಾರತೀಯ ಸಂಸ್ಕೃತಿ : ಸಂಕೇತಗಳನ್ನು ಕುರಿತ ಆಲೋಚನೆಗಳ ನಿಖರ ಪರಿಚಯವೂ ಮತ್ತು ಅವರು ಯಾವ ವಿದ್ವತ್ ವಲಯಕ್ಕೆ ಸೇರಿದವರೋ ಅದರ ಪರಿಚಯವೂ ಉಂಟಾಗುವುದೆಂಬ ಭಾವನೆಯಿಂದ ಅವರ ಲೇಖನಗಳ ಕನ್ನಡ ಭಾಷಾಂತರವನ್ನು ಹೊರತರಲಾಗಿದೆ.
Original: $0.54
-70%$0.54
$0.16Description
ಕನ್ನಡ ಸಂಸ್ಕೃತಿಯ ಚರ್ಚೆಯಿಂದ ಮಹಾರಾಷ್ಟ್ರದ ಮೂಲದತ್ತ ಸಾಗಿದ ಶಂ. ಬಾ. ಮರಾಠಿಯಲ್ಲಿ ಮರಾಠಿಗರ ಅಭಿಮಾನ ಕೆರಳಿಸುವ ಕೆಲಸವನ್ನಷ್ಟೇ ಮಾಡಲಿಲ್ಲ. ಹಾಗೆ ನೋಡಿದರೆ ಮರಾಠಿ ಸಂಸ್ಕೃತಿಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಲೇ, ಅವರು ಭಾರತೀಯ ಸಂಸ್ಕೃತಿಯನ್ನು ಕುರಿತಾದ ಪ್ರಶ್ನೆಗಳ ಕಡೆ ವಾಲಿದ್ದು, ಆದ್ದರಿಂದ ಮರಾಠಿಯಲ್ಲಿ ಅವರು ವೇದ, ಭಾರತ, ಗೀತೆಗಳ ಬಗ್ಗೆ ಬರೆದ ಲೇಖನಗಳು ಗಮನಾರ್ಹವಾದವು.
ಮರಾಠಿಯಲ್ಲಿ ಅವರು ಬರೆದಿರುವ ಲೇಖನಗಳು ಹೆಚ್ಚು ಖಚಿತವೂ, ನಿರ್ದಿಷ್ಟವೂ, ಸುಸಂಬದ್ಧವೂ ಆಗಿವೆ. ಇದಕ್ಕೆ ಮರಾಠಿ ವಿದ್ವತ್ ಪ್ರಪಂಚದೊಡನೆ ಅವರಿಗಿದ್ದ ಆಶ್ವಾಸನೆಯ ಸಂಬಂಧವೂ ಕಾರಣವಿರಬಹುದು. ಅಲ್ಲದೆ ಇವುಗಳೆಲ್ಲ ಲೇಖನಗಳೇ ಆಗಿರುವುದರಿಂದ ಹೆಚ್ಚು ಅಡಕವಾಗಿವೆ. ಇಲ್ಲಿನ ಹಲವಾರು ಲೇಖನಗಳು ಮರಾಠಿ ವಿದ್ವತ್ ವಲಯದ ಸಂವೇದನಾಶೀಲ ಸ್ಪಂದನದಿಂದ ಉಂಟಾದವು. ಈ ಮೂಲಕ ಕನ್ನಡಿಗರಿಗೆ ಶಂ. ಬಾ. ಅವರ ಭಾರತೀಯ ಸಂಸ್ಕೃತಿ : ಸಂಕೇತಗಳನ್ನು ಕುರಿತ ಆಲೋಚನೆಗಳ ನಿಖರ ಪರಿಚಯವೂ ಮತ್ತು ಅವರು ಯಾವ ವಿದ್ವತ್ ವಲಯಕ್ಕೆ ಸೇರಿದವರೋ ಅದರ ಪರಿಚಯವೂ ಉಂಟಾಗುವುದೆಂಬ ಭಾವನೆಯಿಂದ ಅವರ ಲೇಖನಗಳ ಕನ್ನಡ ಭಾಷಾಂತರವನ್ನು ಹೊರತರಲಾಗಿದೆ.













