HomeStore

ಸೋಮದೇವ ಮಹಾಕವಿಯ ಕಥಾಸರಿತ್ಸಾಗರ

Product image 1
1 / 2

ಸೋಮದೇವ ಮಹಾಕವಿಯ ಕಥಾಸರಿತ್ಸಾಗರ

ಸೋಮದೇವನ 'ಕಥಾಸರಿತ್ಸಾಗರ' ಸಂಸ್ಕೃತ ಕಥಾ ಸಾಹಿತ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಹೆಸರೇ ಸೂಚಿಸುವಂತೆ ಅದು ಕಥೆಗಳ ಸಾಗರವೇ ಹೌದು. ಈ ಸಾಗರದ ಹಲವು ಧಾರೆಗಳು ಸ್ವಚ್ಛಂದವಾಗಿ ಹರಿದು ಮತ್ತೆ ಮುಖ್ಯ ಸಾಗರವನ್ನು ಸೇರುತ್ತವೆ.

ಅದ್ಭುತ ರಮ್ಯತೆ ಇಲ್ಲಿಯ ಕಥೆಗಳ ಮೂಲ ಸತ್ವವಾಗಿದ್ದು, ಶೃಂಗಾರಕ್ಕೆ ಹೆಚ್ಚಿನ ಪ್ರಾಧಾನ್ಯ ದೊರೆತಿದೆ. ಓದುಗರ ಕಲ್ಪನೆಗೆ ಸವಾಲೊಡ್ಡಬಲ್ಲ ಮಧುರ ಮನೋಹರವಾದ ನೂರಾರು ಸಂದರ್ಭಗಳು ಮನತಣಿಸುತ್ತವೆ. ರಸಿಕರು ಇಲ್ಲಿ ಬರುವ ಸಾಲು ಸಾಲು ಅಪೂರ್ವ ಸುಂದರಿಯರ ಚೆಲುವು ಒಲವುಗಳನ್ನು ಆಸ್ವಾದಿಸಬಹುದು.

ಕನ್ನಡದ ಹಿರಿಯ ಗಣ್ಯಸಾಹಿತಿಗಳಾದ ದಿ. ಗೊರೂರು ರಾಮಸ್ವಾಮಿ ಅಯ್ಯಂಗಾರರು ಬಹು ಹಿಂದೆಯೇ ಕನ್ನಡಿಸಿದ ಈ ಬೃಹತ್ ಕೃತಿ ಅವರ ಸುಪುತ್ರರಾದ ಶ್ರೀ ಗೊರೂರು ಗೋವಿಂದರಾಜು ಅವರ ಶ್ರಮದಿಂದ ಕನ್ನಡಿಗರಿಗೆ ಲಭ್ಯವಾಗಿದೆ.
ಸೋಮದೇವನ 'ಕಥಾಸರಿತ್ಸಾಗರ' ಸಂಸ್ಕೃತ ಕಥಾ ಸಾಹಿತ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಹೆಸರೇ ಸೂಚಿಸುವಂತೆ ಅದು ಕಥೆಗಳ ಸಾಗರವೇ ಹೌದು. ಈ ಸಾಗರದ ಹಲವು ಧಾರೆಗಳು ಸ್ವಚ್ಛಂದವಾಗಿ ಹರಿದು ಮತ್ತೆ ಮುಖ್ಯ ಸಾಗರವನ್ನು ಸೇರುತ್ತವೆ.

ಅದ್ಭುತ ರಮ್ಯತೆ ಇಲ್ಲಿಯ ಕಥೆಗಳ ಮೂಲ ಸತ್ವವಾಗಿದ್ದು, ಶೃಂಗಾರಕ್ಕೆ ಹೆಚ್ಚಿನ ಪ್ರಾಧಾನ್ಯ ದೊರೆತಿದೆ. ಓದುಗರ ಕಲ್ಪನೆಗೆ ಸವಾಲೊಡ್ಡಬಲ್ಲ ಮಧುರ ಮನೋಹರವಾದ ನೂರಾರು ಸಂದರ್ಭಗಳು ಮನತಣಿಸುತ್ತವೆ. ರಸಿಕರು ಇಲ್ಲಿ ಬರುವ ಸಾಲು ಸಾಲು ಅಪೂರ್ವ ಸುಂದರಿಯರ ಚೆಲುವು ಒಲವುಗಳನ್ನು ಆಸ್ವಾದಿಸಬಹುದು.

ಕನ್ನಡದ ಹಿರಿಯ ಗಣ್ಯಸಾಹಿತಿಗಳಾದ ದಿ. ಗೊರೂರು ರಾಮಸ್ವಾಮಿ ಅಯ್ಯಂಗಾರರು ಬಹು ಹಿಂದೆಯೇ ಕನ್ನಡಿಸಿದ ಈ ಬೃಹತ್ ಕೃತಿ ಅವರ ಸುಪುತ್ರರಾದ ಶ್ರೀ ಗೊರೂರು ಗೋವಿಂದರಾಜು ಅವರ ಶ್ರಮದಿಂದ ಕನ್ನಡಿಗರಿಗೆ ಲಭ್ಯವಾಗಿದೆ.
$10.70
ಸೋಮದೇವ ಮಹಾಕವಿಯ ಕಥಾಸರಿತ್ಸಾಗರ
$10.70

Description

ಸೋಮದೇವನ 'ಕಥಾಸರಿತ್ಸಾಗರ' ಸಂಸ್ಕೃತ ಕಥಾ ಸಾಹಿತ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಹೆಸರೇ ಸೂಚಿಸುವಂತೆ ಅದು ಕಥೆಗಳ ಸಾಗರವೇ ಹೌದು. ಈ ಸಾಗರದ ಹಲವು ಧಾರೆಗಳು ಸ್ವಚ್ಛಂದವಾಗಿ ಹರಿದು ಮತ್ತೆ ಮುಖ್ಯ ಸಾಗರವನ್ನು ಸೇರುತ್ತವೆ.

ಅದ್ಭುತ ರಮ್ಯತೆ ಇಲ್ಲಿಯ ಕಥೆಗಳ ಮೂಲ ಸತ್ವವಾಗಿದ್ದು, ಶೃಂಗಾರಕ್ಕೆ ಹೆಚ್ಚಿನ ಪ್ರಾಧಾನ್ಯ ದೊರೆತಿದೆ. ಓದುಗರ ಕಲ್ಪನೆಗೆ ಸವಾಲೊಡ್ಡಬಲ್ಲ ಮಧುರ ಮನೋಹರವಾದ ನೂರಾರು ಸಂದರ್ಭಗಳು ಮನತಣಿಸುತ್ತವೆ. ರಸಿಕರು ಇಲ್ಲಿ ಬರುವ ಸಾಲು ಸಾಲು ಅಪೂರ್ವ ಸುಂದರಿಯರ ಚೆಲುವು ಒಲವುಗಳನ್ನು ಆಸ್ವಾದಿಸಬಹುದು.

ಕನ್ನಡದ ಹಿರಿಯ ಗಣ್ಯಸಾಹಿತಿಗಳಾದ ದಿ. ಗೊರೂರು ರಾಮಸ್ವಾಮಿ ಅಯ್ಯಂಗಾರರು ಬಹು ಹಿಂದೆಯೇ ಕನ್ನಡಿಸಿದ ಈ ಬೃಹತ್ ಕೃತಿ ಅವರ ಸುಪುತ್ರರಾದ ಶ್ರೀ ಗೊರೂರು ಗೋವಿಂದರಾಜು ಅವರ ಶ್ರಮದಿಂದ ಕನ್ನಡಿಗರಿಗೆ ಲಭ್ಯವಾಗಿದೆ.
ಸೋಮದೇವ ಮಹಾಕವಿಯ ಕಥಾಸರಿತ್ಸಾಗರ | Harivu Books