HomeStore

ಸಿದ್ಧೇಶ್ವರ ಸ್ವಾಮೀಜಿ ಮಕ್ಕಳಿಗೆ ಹೇಳಿದ ಕಥೆಗಳು

Product image 1
1 / 2

ಸಿದ್ಧೇಶ್ವರ ಸ್ವಾಮೀಜಿ ಮಕ್ಕಳಿಗೆ ಹೇಳಿದ ಕಥೆಗಳು

ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಮುಖ್ಯಸ್ಥರಾಗಿದ್ದ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿಗಳು ಅಪಾರ ಜ್ಞಾನವಂತ ಹಾಗೂ ಅತ್ಯಂತ ಸರಳ ಸ್ವಾಮೀಜಿಯೆಂದೇ ಪ್ರಸಿದ್ಧರಾಗಿದ್ದರು.
ತಮ್ಮ ಪ್ರವಚನಗಳಲ್ಲಿ ನೂರಾರು ಕತೆಗಳನ್ನು ಹೇಳುತ್ತಿದ್ದ ಅವರು, ಆ ಕತೆಗಳ ಮೂಲಕವೇ ನಮಗೆ ಉತ್ತಮ ಬದುಕನ್ನು ಹೇಗೆ ಬದುಕಬೇಕು ಎಂಬ ನೀತಿಯನ್ನು ಹೇಳುತ್ತಿದ್ದರು.
ಬದುಕಿನ ಪಾಠವನ್ನು ಕಲಿಸುವ ಅವರ ಉಪನ್ಯಾಸಗಳಿಂದ ಆಯ್ದುಕೊಂಡು ಈ ಕತೆಗಳು ಎಲ್ಲ ವಯೋಮಾನದವರಿಗೂ ನಿತ್ಯ ನೂತನ. ನಾವು ಹೇಗೆ ಸುಂದರ ಬದುಕನ್ನು ನಡೆಸಬೇಕು ಎಂಬುದಕ್ಕೆ ಈ ಕತೆಗಳು ದಾರಿದೀಪವಾಗಿವೆ.

-ವಿದ್ಯಾ ನವೀನ್
ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಮುಖ್ಯಸ್ಥರಾಗಿದ್ದ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿಗಳು ಅಪಾರ ಜ್ಞಾನವಂತ ಹಾಗೂ ಅತ್ಯಂತ ಸರಳ ಸ್ವಾಮೀಜಿಯೆಂದೇ ಪ್ರಸಿದ್ಧರಾಗಿದ್ದರು.
ತಮ್ಮ ಪ್ರವಚನಗಳಲ್ಲಿ ನೂರಾರು ಕತೆಗಳನ್ನು ಹೇಳುತ್ತಿದ್ದ ಅವರು, ಆ ಕತೆಗಳ ಮೂಲಕವೇ ನಮಗೆ ಉತ್ತಮ ಬದುಕನ್ನು ಹೇಗೆ ಬದುಕಬೇಕು ಎಂಬ ನೀತಿಯನ್ನು ಹೇಳುತ್ತಿದ್ದರು.
ಬದುಕಿನ ಪಾಠವನ್ನು ಕಲಿಸುವ ಅವರ ಉಪನ್ಯಾಸಗಳಿಂದ ಆಯ್ದುಕೊಂಡು ಈ ಕತೆಗಳು ಎಲ್ಲ ವಯೋಮಾನದವರಿಗೂ ನಿತ್ಯ ನೂತನ. ನಾವು ಹೇಗೆ ಸುಂದರ ಬದುಕನ್ನು ನಡೆಸಬೇಕು ಎಂಬುದಕ್ಕೆ ಈ ಕತೆಗಳು ದಾರಿದೀಪವಾಗಿವೆ.

-ವಿದ್ಯಾ ನವೀನ್
$0.55

Original: $1.84

-70%
ಸಿದ್ಧೇಶ್ವರ ಸ್ವಾಮೀಜಿ ಮಕ್ಕಳಿಗೆ ಹೇಳಿದ ಕಥೆಗಳು

$1.84

$0.55

Description

ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಮುಖ್ಯಸ್ಥರಾಗಿದ್ದ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿಗಳು ಅಪಾರ ಜ್ಞಾನವಂತ ಹಾಗೂ ಅತ್ಯಂತ ಸರಳ ಸ್ವಾಮೀಜಿಯೆಂದೇ ಪ್ರಸಿದ್ಧರಾಗಿದ್ದರು.
ತಮ್ಮ ಪ್ರವಚನಗಳಲ್ಲಿ ನೂರಾರು ಕತೆಗಳನ್ನು ಹೇಳುತ್ತಿದ್ದ ಅವರು, ಆ ಕತೆಗಳ ಮೂಲಕವೇ ನಮಗೆ ಉತ್ತಮ ಬದುಕನ್ನು ಹೇಗೆ ಬದುಕಬೇಕು ಎಂಬ ನೀತಿಯನ್ನು ಹೇಳುತ್ತಿದ್ದರು.
ಬದುಕಿನ ಪಾಠವನ್ನು ಕಲಿಸುವ ಅವರ ಉಪನ್ಯಾಸಗಳಿಂದ ಆಯ್ದುಕೊಂಡು ಈ ಕತೆಗಳು ಎಲ್ಲ ವಯೋಮಾನದವರಿಗೂ ನಿತ್ಯ ನೂತನ. ನಾವು ಹೇಗೆ ಸುಂದರ ಬದುಕನ್ನು ನಡೆಸಬೇಕು ಎಂಬುದಕ್ಕೆ ಈ ಕತೆಗಳು ದಾರಿದೀಪವಾಗಿವೆ.

-ವಿದ್ಯಾ ನವೀನ್
ಸಿದ್ಧೇಶ್ವರ ಸ್ವಾಮೀಜಿ ಮಕ್ಕಳಿಗೆ ಹೇಳಿದ ಕಥೆಗಳು | Harivu Books