
ಶ್ರೀ ಉಚ್ಚಿಷ್ಟ ಮಹಾಗಣಪತಿ ವರಿವಸ್ಯಾ
ಉತ್ತಮತ್ವಾತ್ ಉಚ್ಛಿಷ್ಟಃ – ಉಚ್ಛಿಷ್ಟನೆಂದರೆ ಉತ್ತಮನು.
ಉಚ್ಛಿಷ್ಟ ಮಹಾಗಣಪತಿಯನ್ನು ಹೊರತುಪಡಿಸಿ ಈ ಚರಾಚರ ಸೃಷ್ಟಿಯಲ್ಲಿ ಉಳಿದಿರುವುದು ಇನ್ನೇನೂ ಇಲ್ಲ ಎಂದರ್ಥ. ಸಕಲ ದೇವತಾ ಸ್ವರೂಪನು, ಪರಬ್ರಹ್ಮನ ಸಗುಣ ರೂಪಿಯೂ ಆದ ಉಚ್ಛಿಷ್ಟ ಗಣಪತಿಯು ತನ್ನ ನಿಜ ಭಕ್ತರಿಗೆ ಸಕಲ ಇಷ್ಟಾರ್ಥಗಳನ್ನು ಅತೀ ಶೀಘ್ರವಾಗಿ ದಯಪಾಲಿಸುತ್ತಾನೆ.
ಈ ದೇವನು ಕೇವಲ ತಂತ್ರಮಾರ್ಗಾನುಸಾರಿಗಳಿಗೆ ಮಾತ್ರವಲ್ಲದೆ ವೇದಮಾರ್ಗದವರಿಗೂ ಉಪಾಸ್ಯನು. ಮಂತ್ರಮಹೋದಧಿ, ರುದ್ರಯಾಮಳ, ಕುಲಾರ್ಣವ ಮೊದಲಾದ ತಂತ್ರಶಾಸ್ತ್ರ ಗ್ರಂಥಗಳಲ್ಲಿ ವರವರದನಾದ ಶ್ರೀ ಉಚ್ಛಿಷ್ಟ ಮಹಾಗಣಪತಿಯ ಜಪ, ಸ್ತೋತ್ರ, ಪೂಜಾದಿ ಉಪಾಸನಾ ಕ್ರಮಗಳನ್ನು ಹೇಗೆ ವಿವರಿಸಲಾಗಿದೆಯೋ, ಅದೆಲ್ಲವನ್ನೂ ಇಲ್ಲಿ ಸಂಕ್ಷಿಪ್ತವಾಗಿ ಸಂಗ್ರಹಿಸಿ ನೀಡಲಾಗಿದೆ.
ಉತ್ತಮತ್ವಾತ್ ಉಚ್ಛಿಷ್ಟಃ – ಉಚ್ಛಿಷ್ಟನೆಂದರೆ ಉತ್ತಮನು.
ಉಚ್ಛಿಷ್ಟ ಮಹಾಗಣಪತಿಯನ್ನು ಹೊರತುಪಡಿಸಿ ಈ ಚರಾಚರ ಸೃಷ್ಟಿಯಲ್ಲಿ ಉಳಿದಿರುವುದು ಇನ್ನೇನೂ ಇಲ್ಲ ಎಂದರ್ಥ. ಸಕಲ ದೇವತಾ ಸ್ವರೂಪನು, ಪರಬ್ರಹ್ಮನ ಸಗುಣ ರೂಪಿಯೂ ಆದ ಉಚ್ಛಿಷ್ಟ ಗಣಪತಿಯು ತನ್ನ ನಿಜ ಭಕ್ತರಿಗೆ ಸಕಲ ಇಷ್ಟಾರ್ಥಗಳನ್ನು ಅತೀ ಶೀಘ್ರವಾಗಿ ದಯಪಾಲಿಸುತ್ತಾನೆ.
ಈ ದೇವನು ಕೇವಲ ತಂತ್ರಮಾರ್ಗಾನುಸಾರಿಗಳಿಗೆ ಮಾತ್ರವಲ್ಲದೆ ವೇದಮಾರ್ಗದವರಿಗೂ ಉಪಾಸ್ಯನು. ಮಂತ್ರಮಹೋದಧಿ, ರುದ್ರಯಾಮಳ, ಕುಲಾರ್ಣವ ಮೊದಲಾದ ತಂತ್ರಶಾಸ್ತ್ರ ಗ್ರಂಥಗಳಲ್ಲಿ ವರವರದನಾದ ಶ್ರೀ ಉಚ್ಛಿಷ್ಟ ಮಹಾಗಣಪತಿಯ ಜಪ, ಸ್ತೋತ್ರ, ಪೂಜಾದಿ ಉಪಾಸನಾ ಕ್ರಮಗಳನ್ನು ಹೇಗೆ ವಿವರಿಸಲಾಗಿದೆಯೋ, ಅದೆಲ್ಲವನ್ನೂ ಇಲ್ಲಿ ಸಂಕ್ಷಿಪ್ತವಾಗಿ ಸಂಗ್ರಹಿಸಿ ನೀಡಲಾಗಿದೆ.
Original: $1.08
-70%$1.08
$0.32Description
ಉತ್ತಮತ್ವಾತ್ ಉಚ್ಛಿಷ್ಟಃ – ಉಚ್ಛಿಷ್ಟನೆಂದರೆ ಉತ್ತಮನು.
ಉಚ್ಛಿಷ್ಟ ಮಹಾಗಣಪತಿಯನ್ನು ಹೊರತುಪಡಿಸಿ ಈ ಚರಾಚರ ಸೃಷ್ಟಿಯಲ್ಲಿ ಉಳಿದಿರುವುದು ಇನ್ನೇನೂ ಇಲ್ಲ ಎಂದರ್ಥ. ಸಕಲ ದೇವತಾ ಸ್ವರೂಪನು, ಪರಬ್ರಹ್ಮನ ಸಗುಣ ರೂಪಿಯೂ ಆದ ಉಚ್ಛಿಷ್ಟ ಗಣಪತಿಯು ತನ್ನ ನಿಜ ಭಕ್ತರಿಗೆ ಸಕಲ ಇಷ್ಟಾರ್ಥಗಳನ್ನು ಅತೀ ಶೀಘ್ರವಾಗಿ ದಯಪಾಲಿಸುತ್ತಾನೆ.
ಈ ದೇವನು ಕೇವಲ ತಂತ್ರಮಾರ್ಗಾನುಸಾರಿಗಳಿಗೆ ಮಾತ್ರವಲ್ಲದೆ ವೇದಮಾರ್ಗದವರಿಗೂ ಉಪಾಸ್ಯನು. ಮಂತ್ರಮಹೋದಧಿ, ರುದ್ರಯಾಮಳ, ಕುಲಾರ್ಣವ ಮೊದಲಾದ ತಂತ್ರಶಾಸ್ತ್ರ ಗ್ರಂಥಗಳಲ್ಲಿ ವರವರದನಾದ ಶ್ರೀ ಉಚ್ಛಿಷ್ಟ ಮಹಾಗಣಪತಿಯ ಜಪ, ಸ್ತೋತ್ರ, ಪೂಜಾದಿ ಉಪಾಸನಾ ಕ್ರಮಗಳನ್ನು ಹೇಗೆ ವಿವರಿಸಲಾಗಿದೆಯೋ, ಅದೆಲ್ಲವನ್ನೂ ಇಲ್ಲಿ ಸಂಕ್ಷಿಪ್ತವಾಗಿ ಸಂಗ್ರಹಿಸಿ ನೀಡಲಾಗಿದೆ.












