
ಷೇರು ಸಾಮ್ರಾಜ್ಯ ಕಲಿತವನೇ ಅಧಿಪತಿ
ದೂರದಿಂದ ನಿಂತು ನೋಡುವ ಜನ ಸಾಮಾನ್ಯರಿಗೆ ಷೇರು ಮಾರುಕಟ್ಟೆ ಅಚ್ಚರಿಯ ಆಗರ. ಸದ್ದಿಲ್ಲದೇ ಹಣ ಗಳಿಸುವವರ ಕಂಡು ಹುಬ್ಬೇರಿಸುತ್ತಾರೆ. ಅಯ್ಯೋ ನಾವು ಕೂಡ ಹೂಡಿಕೆ ಮಾಡಿ ಹಣ ಗಳಿಸಬೇಕು, ಸಾಕಪ್ಪ ಈ ದಿನನಿತ್ಯದ ಹೋರಾಟ ಎನ್ನಿಸುತ್ತದೆ. ಇದ್ದಬದ್ದ ಧೈರ್ಯ ಮತ್ತು ಹಣವನ್ನ ಕ್ರೂಡೀಕರಿಸಿಕೊಂಡು ಇನ್ನೇನು ಮಾರುಕಟ್ಟೆಗೆ ಧುಮುಕಬೇಕು ಎನ್ನುವಾಗ ಹಣವನ್ನ ಕಳೆದುಕೊಂಡು ಬೀದಿಗೆ ಬಂದೆವು ಎನ್ನುವ ಜನರ ಗೋಳಾಟ ಕೇಳಿ ಭಯ ಉತ್ಪನ್ನವಾಗುತ್ತದೆ. ಹೀಗಾಗಿ ಇದು ದೂರದಿಂದ ನೋಡುವುದಕ್ಕೆ ಸೂಪರ್ ಹತ್ತಿರ ಹೋದರೆ ಪಾಪರ್ ಎನ್ನುವುದು ಜನ ಸಾಮಾನ್ಯನ ಅಂಬೋಣ.
ಇಂದಿನ ದಿನದಲ್ಲಿ ಷೇರು ಮಾರುಕಟ್ಟೆಯಿಂದ ದೂರ ಉಳಿದು ಬದುಕುತ್ತೇವೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎನ್ನುವ ಸ್ಥಿತಿಗೆ ತಲುಪುತ್ತಿದ್ದೇವೆ. ನಮ್ಮ ವಯಸ್ಸು, ಆರ್ಥಿಕತೆ, ಅಧ್ಯಯನ ಯಾವ ಹಂತದಲ್ಲಿದೆ ಎನ್ನುವುದನ್ನ ಮೀರಿ ಎಲ್ಲರೂ ಇಲ್ಲಿ ಇಂದು ಹೂಡಿಕೆ ಮಾಡಬೇಕಾದ ಪರಿಸ್ಥಿತಿ ಬಂದಿದೆ.
ದೂರದಿಂದ ನಿಂತು ನೋಡುವ ಜನ ಸಾಮಾನ್ಯರಿಗೆ ಷೇರು ಮಾರುಕಟ್ಟೆ ಅಚ್ಚರಿಯ ಆಗರ. ಸದ್ದಿಲ್ಲದೇ ಹಣ ಗಳಿಸುವವರ ಕಂಡು ಹುಬ್ಬೇರಿಸುತ್ತಾರೆ. ಅಯ್ಯೋ ನಾವು ಕೂಡ ಹೂಡಿಕೆ ಮಾಡಿ ಹಣ ಗಳಿಸಬೇಕು, ಸಾಕಪ್ಪ ಈ ದಿನನಿತ್ಯದ ಹೋರಾಟ ಎನ್ನಿಸುತ್ತದೆ. ಇದ್ದಬದ್ದ ಧೈರ್ಯ ಮತ್ತು ಹಣವನ್ನ ಕ್ರೂಡೀಕರಿಸಿಕೊಂಡು ಇನ್ನೇನು ಮಾರುಕಟ್ಟೆಗೆ ಧುಮುಕಬೇಕು ಎನ್ನುವಾಗ ಹಣವನ್ನ ಕಳೆದುಕೊಂಡು ಬೀದಿಗೆ ಬಂದೆವು ಎನ್ನುವ ಜನರ ಗೋಳಾಟ ಕೇಳಿ ಭಯ ಉತ್ಪನ್ನವಾಗುತ್ತದೆ. ಹೀಗಾಗಿ ಇದು ದೂರದಿಂದ ನೋಡುವುದಕ್ಕೆ ಸೂಪರ್ ಹತ್ತಿರ ಹೋದರೆ ಪಾಪರ್ ಎನ್ನುವುದು ಜನ ಸಾಮಾನ್ಯನ ಅಂಬೋಣ.
ಇಂದಿನ ದಿನದಲ್ಲಿ ಷೇರು ಮಾರುಕಟ್ಟೆಯಿಂದ ದೂರ ಉಳಿದು ಬದುಕುತ್ತೇವೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎನ್ನುವ ಸ್ಥಿತಿಗೆ ತಲುಪುತ್ತಿದ್ದೇವೆ. ನಮ್ಮ ವಯಸ್ಸು, ಆರ್ಥಿಕತೆ, ಅಧ್ಯಯನ ಯಾವ ಹಂತದಲ್ಲಿದೆ ಎನ್ನುವುದನ್ನ ಮೀರಿ ಎಲ್ಲರೂ ಇಲ್ಲಿ ಇಂದು ಹೂಡಿಕೆ ಮಾಡಬೇಕಾದ ಪರಿಸ್ಥಿತಿ ಬಂದಿದೆ.
Original: $1.95
-70%$1.95
$0.58Description
ದೂರದಿಂದ ನಿಂತು ನೋಡುವ ಜನ ಸಾಮಾನ್ಯರಿಗೆ ಷೇರು ಮಾರುಕಟ್ಟೆ ಅಚ್ಚರಿಯ ಆಗರ. ಸದ್ದಿಲ್ಲದೇ ಹಣ ಗಳಿಸುವವರ ಕಂಡು ಹುಬ್ಬೇರಿಸುತ್ತಾರೆ. ಅಯ್ಯೋ ನಾವು ಕೂಡ ಹೂಡಿಕೆ ಮಾಡಿ ಹಣ ಗಳಿಸಬೇಕು, ಸಾಕಪ್ಪ ಈ ದಿನನಿತ್ಯದ ಹೋರಾಟ ಎನ್ನಿಸುತ್ತದೆ. ಇದ್ದಬದ್ದ ಧೈರ್ಯ ಮತ್ತು ಹಣವನ್ನ ಕ್ರೂಡೀಕರಿಸಿಕೊಂಡು ಇನ್ನೇನು ಮಾರುಕಟ್ಟೆಗೆ ಧುಮುಕಬೇಕು ಎನ್ನುವಾಗ ಹಣವನ್ನ ಕಳೆದುಕೊಂಡು ಬೀದಿಗೆ ಬಂದೆವು ಎನ್ನುವ ಜನರ ಗೋಳಾಟ ಕೇಳಿ ಭಯ ಉತ್ಪನ್ನವಾಗುತ್ತದೆ. ಹೀಗಾಗಿ ಇದು ದೂರದಿಂದ ನೋಡುವುದಕ್ಕೆ ಸೂಪರ್ ಹತ್ತಿರ ಹೋದರೆ ಪಾಪರ್ ಎನ್ನುವುದು ಜನ ಸಾಮಾನ್ಯನ ಅಂಬೋಣ.
ಇಂದಿನ ದಿನದಲ್ಲಿ ಷೇರು ಮಾರುಕಟ್ಟೆಯಿಂದ ದೂರ ಉಳಿದು ಬದುಕುತ್ತೇವೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎನ್ನುವ ಸ್ಥಿತಿಗೆ ತಲುಪುತ್ತಿದ್ದೇವೆ. ನಮ್ಮ ವಯಸ್ಸು, ಆರ್ಥಿಕತೆ, ಅಧ್ಯಯನ ಯಾವ ಹಂತದಲ್ಲಿದೆ ಎನ್ನುವುದನ್ನ ಮೀರಿ ಎಲ್ಲರೂ ಇಲ್ಲಿ ಇಂದು ಹೂಡಿಕೆ ಮಾಡಬೇಕಾದ ಪರಿಸ್ಥಿತಿ ಬಂದಿದೆ.












