
ಸಮನ್ವಯ
ಕಥಾನಾಯಕಿ ಭಾರತಿ ಬ್ಯಾಂಕ್ ಉದ್ಯೋಗಿ; ತಾತ ಗಳಿಸಿ ಉಳಿಸಿರುವ ಸಮಸ್ತ ಆಸ್ತಿಗೆ ಏಕೈಕ ವಾರಸುದಾರಳು. ಹಾಗಿದ್ದರೂ ಅವಳಿಗೆ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ. ಜಾತಕ ದೋಷವೇನೂ ಇರಲಿಲ್ಲ, ಆದರ್ಶ ಕುಟುಂಬದ ಹಿನ್ನೆಲೆ ಇದ್ದರೂ ಸಹ ಹಸೆಮಣೆಯೇರುವ ಭಾಗ್ಯಕ್ಕೆ ಸಮಸ್ಯೆ ಎದುರಾಗುತ್ತದೆ.
ಆ ಸಮಸ್ಯೆಗಳೇನು? ವಿದ್ಯಾವಂತೆ, ಬುದ್ಧಿವಂತೆ ಆಗಿರುವ ಈ ಬ್ಯಾಂಕ್ ಉದ್ಯೋಗಿಯನ್ನು ಯಾರೊಬ್ಬರೂ ಪ್ರೀತಿಸುವುದಿಲ್ಲ; ಅದಕ್ಕೆ ಕಾರಣವೇನು? ಪ್ರತಿ ಹೆಣ್ಣಿಗೂ ಸಂಗಾತಿಯಾಗಬಲ್ಲ ಗಂಡನ್ನು ಆ ಭಗವಂತ ಸೃಷ್ಟಿ ಮಾಡಿರುತ್ತಾನೆ ಎಂಬ ನಂಬಿಕೆ ನಿಜವಾಗುವುದೇ? ಭಾರತಿ ಎಲ್ಲರಂತೆ ವಿವಾಹವಾಗಿ ಸಂಸಾರ ನಡೆಸುವಳೇ?
ಕಥಾನಾಯಕಿ ಭಾರತಿ ಬ್ಯಾಂಕ್ ಉದ್ಯೋಗಿ; ತಾತ ಗಳಿಸಿ ಉಳಿಸಿರುವ ಸಮಸ್ತ ಆಸ್ತಿಗೆ ಏಕೈಕ ವಾರಸುದಾರಳು. ಹಾಗಿದ್ದರೂ ಅವಳಿಗೆ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ. ಜಾತಕ ದೋಷವೇನೂ ಇರಲಿಲ್ಲ, ಆದರ್ಶ ಕುಟುಂಬದ ಹಿನ್ನೆಲೆ ಇದ್ದರೂ ಸಹ ಹಸೆಮಣೆಯೇರುವ ಭಾಗ್ಯಕ್ಕೆ ಸಮಸ್ಯೆ ಎದುರಾಗುತ್ತದೆ.
ಆ ಸಮಸ್ಯೆಗಳೇನು? ವಿದ್ಯಾವಂತೆ, ಬುದ್ಧಿವಂತೆ ಆಗಿರುವ ಈ ಬ್ಯಾಂಕ್ ಉದ್ಯೋಗಿಯನ್ನು ಯಾರೊಬ್ಬರೂ ಪ್ರೀತಿಸುವುದಿಲ್ಲ; ಅದಕ್ಕೆ ಕಾರಣವೇನು? ಪ್ರತಿ ಹೆಣ್ಣಿಗೂ ಸಂಗಾತಿಯಾಗಬಲ್ಲ ಗಂಡನ್ನು ಆ ಭಗವಂತ ಸೃಷ್ಟಿ ಮಾಡಿರುತ್ತಾನೆ ಎಂಬ ನಂಬಿಕೆ ನಿಜವಾಗುವುದೇ? ಭಾರತಿ ಎಲ್ಲರಂತೆ ವಿವಾಹವಾಗಿ ಸಂಸಾರ ನಡೆಸುವಳೇ?
Description
ಕಥಾನಾಯಕಿ ಭಾರತಿ ಬ್ಯಾಂಕ್ ಉದ್ಯೋಗಿ; ತಾತ ಗಳಿಸಿ ಉಳಿಸಿರುವ ಸಮಸ್ತ ಆಸ್ತಿಗೆ ಏಕೈಕ ವಾರಸುದಾರಳು. ಹಾಗಿದ್ದರೂ ಅವಳಿಗೆ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ. ಜಾತಕ ದೋಷವೇನೂ ಇರಲಿಲ್ಲ, ಆದರ್ಶ ಕುಟುಂಬದ ಹಿನ್ನೆಲೆ ಇದ್ದರೂ ಸಹ ಹಸೆಮಣೆಯೇರುವ ಭಾಗ್ಯಕ್ಕೆ ಸಮಸ್ಯೆ ಎದುರಾಗುತ್ತದೆ.
ಆ ಸಮಸ್ಯೆಗಳೇನು? ವಿದ್ಯಾವಂತೆ, ಬುದ್ಧಿವಂತೆ ಆಗಿರುವ ಈ ಬ್ಯಾಂಕ್ ಉದ್ಯೋಗಿಯನ್ನು ಯಾರೊಬ್ಬರೂ ಪ್ರೀತಿಸುವುದಿಲ್ಲ; ಅದಕ್ಕೆ ಕಾರಣವೇನು? ಪ್ರತಿ ಹೆಣ್ಣಿಗೂ ಸಂಗಾತಿಯಾಗಬಲ್ಲ ಗಂಡನ್ನು ಆ ಭಗವಂತ ಸೃಷ್ಟಿ ಮಾಡಿರುತ್ತಾನೆ ಎಂಬ ನಂಬಿಕೆ ನಿಜವಾಗುವುದೇ? ಭಾರತಿ ಎಲ್ಲರಂತೆ ವಿವಾಹವಾಗಿ ಸಂಸಾರ ನಡೆಸುವಳೇ?












