
ಸಮಗ್ರ ಕಥೆಗಳು
ಶ್ರೀಕೃಷ್ಣ ಆಲನಹಳ್ಳಿ ಬರೆದ ಎಲ್ಲ ಕತೆಗಳು ಇಲ್ಲಿವೆ. ತನ್ನ ವಿದ್ಯಾರ್ಥಿ ಜೀವನದಿಂದಲೇ ಕತೆಗಳನ್ನು ಬರೆಯತೊಡಗಿದ್ದ ಶ್ರೀಕೃಷ್ಣ ನವ್ಯ ಕತೆಗಾರರ ನಡುವೆ ಪ್ರಮುಖ ಹೆಸರಾಗಿದ್ದುದು ಈಗ ಇತಿಹಾಸವಾಗಿದೆ. ಕಣ್ಣು ಮಿಟುಕಿಸದಂಥ ನೆಟ್ಟ ನೋಟದಲ್ಲಿ ತನ್ನ ಕತೆಗಳಲ್ಲಿ ಪಾತ್ರಗಳ ಅಂತರಂಗ ದರ್ಶನವನ್ನು, ಭಾವನೆಗಳ ಒಳತೋಟಿಯನ್ನು ಅದ್ಭುತ ಕಲ್ಪಿತ ಶಕ್ತಿಯಲ್ಲಿ ಓದುಗರ ಕಣ್ಮುಂದೆ ನಿಲ್ಲಿಸುವುದು ಶ್ರೀಕೃಷ್ಣನ ಪ್ರತಿಭೆಗೆ ಸಾಕ್ಷಿಯಾಗಿವೆ ಈ ಕತೆಗಳು.
ಇಲ್ಲಿನ ಕತೆಗಳಲ್ಲಿ ಹಳ್ಳಿಯ ಮುಗ್ಧ ಬಾಲಕನಿದ್ದಾನೆ, ಬಾಲ್ಯದ ಒಡನಾಟದಲ್ಲಿ ಹರೆಯಕ್ಕೆ ಅಡಿಯಿಟ್ಟವರಿದ್ದಾರೆ; ಹಳ್ಳಿ- ನಗರಗಳ ನಡುವಿನ ಜೀವನವಿದೆ. ತುಂಬು ಅಂತಃಕರಣ ಸೆಲೆಯಲ್ಲಿ ಸಂಬಂಧಗಳನ್ನು ತಡಕಾಡುವ ಕತೆಗಾರ ಶ್ರೀಕೃಷ್ಣ ನೆಲದ ಸೊಗಡಿನ ಭಾಷೆಗೆ ಕಾವ್ಯಾತ್ಮಕ ಅಭಿವ್ಯಕ್ತಿ ನೀಡಿರುವುದನ್ನು ಈ ಎಲ್ಲ ಕತೆಗಳಲ್ಲೂ ಕಾಣಬಹುದು. ‘ಸ್ವಗತ ಕಥನ’ದ ತನ್ನದೇ ವಿಶಿಷ್ಟ ಛಾಪಿನ ಶೈಲಿಯನ್ನು ಕಥಾರಚನೆಯಲ್ಲಿ ನಿರ್ಮಿಸಿರುವ ಶ್ರೀಕೃಷ್ಣ ಬರೆದ, ಈ ಕತೆಗಳು ಇಂದಿಗೂ ಹೊಚ್ಚಹೊಸ ಅನುಭವ ನೀಡುವ ವಿನೂತನತೆಯನ್ನು ಪಡೆದಿವೆ.
ಶ್ರೀಕೃಷ್ಣ ಆಲನಹಳ್ಳಿ ಬರೆದ ಎಲ್ಲ ಕತೆಗಳು ಇಲ್ಲಿವೆ. ತನ್ನ ವಿದ್ಯಾರ್ಥಿ ಜೀವನದಿಂದಲೇ ಕತೆಗಳನ್ನು ಬರೆಯತೊಡಗಿದ್ದ ಶ್ರೀಕೃಷ್ಣ ನವ್ಯ ಕತೆಗಾರರ ನಡುವೆ ಪ್ರಮುಖ ಹೆಸರಾಗಿದ್ದುದು ಈಗ ಇತಿಹಾಸವಾಗಿದೆ. ಕಣ್ಣು ಮಿಟುಕಿಸದಂಥ ನೆಟ್ಟ ನೋಟದಲ್ಲಿ ತನ್ನ ಕತೆಗಳಲ್ಲಿ ಪಾತ್ರಗಳ ಅಂತರಂಗ ದರ್ಶನವನ್ನು, ಭಾವನೆಗಳ ಒಳತೋಟಿಯನ್ನು ಅದ್ಭುತ ಕಲ್ಪಿತ ಶಕ್ತಿಯಲ್ಲಿ ಓದುಗರ ಕಣ್ಮುಂದೆ ನಿಲ್ಲಿಸುವುದು ಶ್ರೀಕೃಷ್ಣನ ಪ್ರತಿಭೆಗೆ ಸಾಕ್ಷಿಯಾಗಿವೆ ಈ ಕತೆಗಳು.
ಇಲ್ಲಿನ ಕತೆಗಳಲ್ಲಿ ಹಳ್ಳಿಯ ಮುಗ್ಧ ಬಾಲಕನಿದ್ದಾನೆ, ಬಾಲ್ಯದ ಒಡನಾಟದಲ್ಲಿ ಹರೆಯಕ್ಕೆ ಅಡಿಯಿಟ್ಟವರಿದ್ದಾರೆ; ಹಳ್ಳಿ- ನಗರಗಳ ನಡುವಿನ ಜೀವನವಿದೆ. ತುಂಬು ಅಂತಃಕರಣ ಸೆಲೆಯಲ್ಲಿ ಸಂಬಂಧಗಳನ್ನು ತಡಕಾಡುವ ಕತೆಗಾರ ಶ್ರೀಕೃಷ್ಣ ನೆಲದ ಸೊಗಡಿನ ಭಾಷೆಗೆ ಕಾವ್ಯಾತ್ಮಕ ಅಭಿವ್ಯಕ್ತಿ ನೀಡಿರುವುದನ್ನು ಈ ಎಲ್ಲ ಕತೆಗಳಲ್ಲೂ ಕಾಣಬಹುದು. ‘ಸ್ವಗತ ಕಥನ’ದ ತನ್ನದೇ ವಿಶಿಷ್ಟ ಛಾಪಿನ ಶೈಲಿಯನ್ನು ಕಥಾರಚನೆಯಲ್ಲಿ ನಿರ್ಮಿಸಿರುವ ಶ್ರೀಕೃಷ್ಣ ಬರೆದ, ಈ ಕತೆಗಳು ಇಂದಿಗೂ ಹೊಚ್ಚಹೊಸ ಅನುಭವ ನೀಡುವ ವಿನೂತನತೆಯನ್ನು ಪಡೆದಿವೆ.
Original: $3.19
-70%$3.19
$0.96Description
ಶ್ರೀಕೃಷ್ಣ ಆಲನಹಳ್ಳಿ ಬರೆದ ಎಲ್ಲ ಕತೆಗಳು ಇಲ್ಲಿವೆ. ತನ್ನ ವಿದ್ಯಾರ್ಥಿ ಜೀವನದಿಂದಲೇ ಕತೆಗಳನ್ನು ಬರೆಯತೊಡಗಿದ್ದ ಶ್ರೀಕೃಷ್ಣ ನವ್ಯ ಕತೆಗಾರರ ನಡುವೆ ಪ್ರಮುಖ ಹೆಸರಾಗಿದ್ದುದು ಈಗ ಇತಿಹಾಸವಾಗಿದೆ. ಕಣ್ಣು ಮಿಟುಕಿಸದಂಥ ನೆಟ್ಟ ನೋಟದಲ್ಲಿ ತನ್ನ ಕತೆಗಳಲ್ಲಿ ಪಾತ್ರಗಳ ಅಂತರಂಗ ದರ್ಶನವನ್ನು, ಭಾವನೆಗಳ ಒಳತೋಟಿಯನ್ನು ಅದ್ಭುತ ಕಲ್ಪಿತ ಶಕ್ತಿಯಲ್ಲಿ ಓದುಗರ ಕಣ್ಮುಂದೆ ನಿಲ್ಲಿಸುವುದು ಶ್ರೀಕೃಷ್ಣನ ಪ್ರತಿಭೆಗೆ ಸಾಕ್ಷಿಯಾಗಿವೆ ಈ ಕತೆಗಳು.
ಇಲ್ಲಿನ ಕತೆಗಳಲ್ಲಿ ಹಳ್ಳಿಯ ಮುಗ್ಧ ಬಾಲಕನಿದ್ದಾನೆ, ಬಾಲ್ಯದ ಒಡನಾಟದಲ್ಲಿ ಹರೆಯಕ್ಕೆ ಅಡಿಯಿಟ್ಟವರಿದ್ದಾರೆ; ಹಳ್ಳಿ- ನಗರಗಳ ನಡುವಿನ ಜೀವನವಿದೆ. ತುಂಬು ಅಂತಃಕರಣ ಸೆಲೆಯಲ್ಲಿ ಸಂಬಂಧಗಳನ್ನು ತಡಕಾಡುವ ಕತೆಗಾರ ಶ್ರೀಕೃಷ್ಣ ನೆಲದ ಸೊಗಡಿನ ಭಾಷೆಗೆ ಕಾವ್ಯಾತ್ಮಕ ಅಭಿವ್ಯಕ್ತಿ ನೀಡಿರುವುದನ್ನು ಈ ಎಲ್ಲ ಕತೆಗಳಲ್ಲೂ ಕಾಣಬಹುದು. ‘ಸ್ವಗತ ಕಥನ’ದ ತನ್ನದೇ ವಿಶಿಷ್ಟ ಛಾಪಿನ ಶೈಲಿಯನ್ನು ಕಥಾರಚನೆಯಲ್ಲಿ ನಿರ್ಮಿಸಿರುವ ಶ್ರೀಕೃಷ್ಣ ಬರೆದ, ಈ ಕತೆಗಳು ಇಂದಿಗೂ ಹೊಚ್ಚಹೊಸ ಅನುಭವ ನೀಡುವ ವಿನೂತನತೆಯನ್ನು ಪಡೆದಿವೆ.












