
ಸಾಧ್ಯ ಅಸಾಧ್ಯಗಳ ನಡುವೆ
ಸ್ವಚ್ಛತೆಯನ್ನು ಅರಸುತ್ತಾ ಕಲ್ಲುರ್ಗಿಯಿಂದ ಬೆಂಗಳೂರಿಗೆ ಬರುವ ಗಣೇಶನಿಗೆ, ಅಲ್ಲಿ ಬಾಹ್ಯ ಸ್ವಚ್ಛತೆಗಿಂತ ಆಂತರಿಕ ಸ್ವಚ್ಛತೆಯೇ ಹೆಚ್ಚು ಮಹತ್ವದ್ದು ಎಂಬ ಅರಿವಾಗುತ್ತದೆ. ಇಲ್ಲಿ ಅವನಿಗೆ ಕನಸುಗಳು ನುಚ್ಚುನೂರಾಗಿ ದುಶ್ಚಟಗಳಿಗೆ ಬಲಿಯಾಗಿರುವ 'ಪ್ರಕೃತಿ'ಯ ಪರಿಚಯವಾಗುತ್ತದೆ. ಸ್ವೇಚ್ಛಾಚಾರದ ಬೆಂಗಳೂರಿನ ಜೀವನದ ಪರಿಚಯ ಸಹೋದ್ಯೋಗಿ ರುಚಿಯ ಮೂಲಕ ಆಗುತ್ತದೆ.
ದುಶ್ಚಟಗಳಿಗೆ ಬಲಿಯಾಗುತ್ತಿರುವವರನ್ನು ತಡೆಗಟ್ಟುವಲ್ಲಿ ಹಾಗೂ ಪ್ರಕೃತಿಯ ನುಚ್ಚುನೂರಾದ ಕನಸುಗಳನ್ನು ಪುನಃ ಕಟ್ಟುವಲ್ಲಿ ಗಣೇಶ ಯಶಸ್ವಿಯಾಗುವನೇ? ಎಂಬ ಕುತೂಹಲಕಾರಿ ಕಥಾಹಂದರದಲ್ಲಿ, ಸನ್ನಿವೇಶಗಳ ಸರಮಾಲೆಯನ್ನೇ ಈ ಕಾದಂಬರಿ ಒಳಗೊಂಡಿದೆ. "ಸಾಧ್ಯ-ಅಸಾಧ್ಯಗಳ ನಡುವೆ" ಸಾಗುವ ಈ ಕಥೆ ಓದುಗರನ್ನು ಕೊನೆಯವರೆಗೆ ಹಿಡಿದಿಟ್ಟುಕೊಳ್ಳುತ್ತದೆ.
ಸ್ವಚ್ಛತೆಯನ್ನು ಅರಸುತ್ತಾ ಕಲ್ಲುರ್ಗಿಯಿಂದ ಬೆಂಗಳೂರಿಗೆ ಬರುವ ಗಣೇಶನಿಗೆ, ಅಲ್ಲಿ ಬಾಹ್ಯ ಸ್ವಚ್ಛತೆಗಿಂತ ಆಂತರಿಕ ಸ್ವಚ್ಛತೆಯೇ ಹೆಚ್ಚು ಮಹತ್ವದ್ದು ಎಂಬ ಅರಿವಾಗುತ್ತದೆ. ಇಲ್ಲಿ ಅವನಿಗೆ ಕನಸುಗಳು ನುಚ್ಚುನೂರಾಗಿ ದುಶ್ಚಟಗಳಿಗೆ ಬಲಿಯಾಗಿರುವ 'ಪ್ರಕೃತಿ'ಯ ಪರಿಚಯವಾಗುತ್ತದೆ. ಸ್ವೇಚ್ಛಾಚಾರದ ಬೆಂಗಳೂರಿನ ಜೀವನದ ಪರಿಚಯ ಸಹೋದ್ಯೋಗಿ ರುಚಿಯ ಮೂಲಕ ಆಗುತ್ತದೆ.
ದುಶ್ಚಟಗಳಿಗೆ ಬಲಿಯಾಗುತ್ತಿರುವವರನ್ನು ತಡೆಗಟ್ಟುವಲ್ಲಿ ಹಾಗೂ ಪ್ರಕೃತಿಯ ನುಚ್ಚುನೂರಾದ ಕನಸುಗಳನ್ನು ಪುನಃ ಕಟ್ಟುವಲ್ಲಿ ಗಣೇಶ ಯಶಸ್ವಿಯಾಗುವನೇ? ಎಂಬ ಕುತೂಹಲಕಾರಿ ಕಥಾಹಂದರದಲ್ಲಿ, ಸನ್ನಿವೇಶಗಳ ಸರಮಾಲೆಯನ್ನೇ ಈ ಕಾದಂಬರಿ ಒಳಗೊಂಡಿದೆ. "ಸಾಧ್ಯ-ಅಸಾಧ್ಯಗಳ ನಡುವೆ" ಸಾಗುವ ಈ ಕಥೆ ಓದುಗರನ್ನು ಕೊನೆಯವರೆಗೆ ಹಿಡಿದಿಟ್ಟುಕೊಳ್ಳುತ್ತದೆ.
Original: $1.08
-70%$1.08
$0.32Description
ಸ್ವಚ್ಛತೆಯನ್ನು ಅರಸುತ್ತಾ ಕಲ್ಲುರ್ಗಿಯಿಂದ ಬೆಂಗಳೂರಿಗೆ ಬರುವ ಗಣೇಶನಿಗೆ, ಅಲ್ಲಿ ಬಾಹ್ಯ ಸ್ವಚ್ಛತೆಗಿಂತ ಆಂತರಿಕ ಸ್ವಚ್ಛತೆಯೇ ಹೆಚ್ಚು ಮಹತ್ವದ್ದು ಎಂಬ ಅರಿವಾಗುತ್ತದೆ. ಇಲ್ಲಿ ಅವನಿಗೆ ಕನಸುಗಳು ನುಚ್ಚುನೂರಾಗಿ ದುಶ್ಚಟಗಳಿಗೆ ಬಲಿಯಾಗಿರುವ 'ಪ್ರಕೃತಿ'ಯ ಪರಿಚಯವಾಗುತ್ತದೆ. ಸ್ವೇಚ್ಛಾಚಾರದ ಬೆಂಗಳೂರಿನ ಜೀವನದ ಪರಿಚಯ ಸಹೋದ್ಯೋಗಿ ರುಚಿಯ ಮೂಲಕ ಆಗುತ್ತದೆ.
ದುಶ್ಚಟಗಳಿಗೆ ಬಲಿಯಾಗುತ್ತಿರುವವರನ್ನು ತಡೆಗಟ್ಟುವಲ್ಲಿ ಹಾಗೂ ಪ್ರಕೃತಿಯ ನುಚ್ಚುನೂರಾದ ಕನಸುಗಳನ್ನು ಪುನಃ ಕಟ್ಟುವಲ್ಲಿ ಗಣೇಶ ಯಶಸ್ವಿಯಾಗುವನೇ? ಎಂಬ ಕುತೂಹಲಕಾರಿ ಕಥಾಹಂದರದಲ್ಲಿ, ಸನ್ನಿವೇಶಗಳ ಸರಮಾಲೆಯನ್ನೇ ಈ ಕಾದಂಬರಿ ಒಳಗೊಂಡಿದೆ. "ಸಾಧ್ಯ-ಅಸಾಧ್ಯಗಳ ನಡುವೆ" ಸಾಗುವ ಈ ಕಥೆ ಓದುಗರನ್ನು ಕೊನೆಯವರೆಗೆ ಹಿಡಿದಿಟ್ಟುಕೊಳ್ಳುತ್ತದೆ.












