
ರವೀಂದ್ರನಾಥ ಠಾಕೂರ್
ಠಾಕೂರರು ವಿಶ್ವದಲ್ಲೆಡೆ ಭಾರತದ ಕೀರ್ತಿಧ್ವಜವನ್ನು ಎತ್ತಿಹಿಡಿದವರು. ನಮ್ಮ ಪ್ರಾಚೀನ ಋಷಿಪರಂಪರೆಗೆ ಸೇರಿದ ಅವರು ಭಾರತದ ಎಲ್ಲ ಆದರ್ಶಗಳ ಮತ್ತು ಜೀವನದ ನಿಜಮೌಲ್ಯಗಳ ಸಂಕೇತವಾಗಿದ್ದಾರೆ.
ಈ ಪುಸ್ತಕದಲ್ಲಿ ಠಾಕೂರರ ಜೀವನದ ಪರಿಚಯ ಮಾಡಿಕೊಡಲು ಲೇಖಕರಾದ ಹಾ. ಮಾ. ನಾಯಕ ಪ್ರಯತ್ನಿಸಿದ್ದಾರೆ. ಠಾಕೂರರಂಥವರ ಜೀವನವನ್ನು ಕುರಿತು ಬರೆಯುವುದು ಸುಲಭವಲ್ಲ. ಬಹುಮುಖ ಪ್ರತಿಭೆಯ ಅವರ ಜೀವನವು ಚರಿತ್ರೆಯ ಚೌಕಟ್ಟಿಗೆ ಸಿಲುಕುವುದಿಲ್ಲ. ಕವಿಯ ಕಾವ್ಯವೇ ಅವನ ಜೀವನ. ಆದರೆ ಠಾಕೂರರ ಜೀವನವೇ ಕಾವ್ಯವಾಗಿದೆ. ಅದನ್ನು ಲೇಖಕರು ಈ ಕೃತಿಯಲ್ಲಿ ಸುಂದರವಾಗಿ ಬರೆದಿದ್ದಾರೆ.
ಈ ಪುಸ್ತಕದಲ್ಲಿ ಠಾಕೂರರ ಜೀವನದ ಪರಿಚಯ ಮಾಡಿಕೊಡಲು ಲೇಖಕರಾದ ಹಾ. ಮಾ. ನಾಯಕ ಪ್ರಯತ್ನಿಸಿದ್ದಾರೆ. ಠಾಕೂರರಂಥವರ ಜೀವನವನ್ನು ಕುರಿತು ಬರೆಯುವುದು ಸುಲಭವಲ್ಲ. ಬಹುಮುಖ ಪ್ರತಿಭೆಯ ಅವರ ಜೀವನವು ಚರಿತ್ರೆಯ ಚೌಕಟ್ಟಿಗೆ ಸಿಲುಕುವುದಿಲ್ಲ. ಕವಿಯ ಕಾವ್ಯವೇ ಅವನ ಜೀವನ. ಆದರೆ ಠಾಕೂರರ ಜೀವನವೇ ಕಾವ್ಯವಾಗಿದೆ. ಅದನ್ನು ಲೇಖಕರು ಈ ಕೃತಿಯಲ್ಲಿ ಸುಂದರವಾಗಿ ಬರೆದಿದ್ದಾರೆ.
ಠಾಕೂರರು ವಿಶ್ವದಲ್ಲೆಡೆ ಭಾರತದ ಕೀರ್ತಿಧ್ವಜವನ್ನು ಎತ್ತಿಹಿಡಿದವರು. ನಮ್ಮ ಪ್ರಾಚೀನ ಋಷಿಪರಂಪರೆಗೆ ಸೇರಿದ ಅವರು ಭಾರತದ ಎಲ್ಲ ಆದರ್ಶಗಳ ಮತ್ತು ಜೀವನದ ನಿಜಮೌಲ್ಯಗಳ ಸಂಕೇತವಾಗಿದ್ದಾರೆ.
ಈ ಪುಸ್ತಕದಲ್ಲಿ ಠಾಕೂರರ ಜೀವನದ ಪರಿಚಯ ಮಾಡಿಕೊಡಲು ಲೇಖಕರಾದ ಹಾ. ಮಾ. ನಾಯಕ ಪ್ರಯತ್ನಿಸಿದ್ದಾರೆ. ಠಾಕೂರರಂಥವರ ಜೀವನವನ್ನು ಕುರಿತು ಬರೆಯುವುದು ಸುಲಭವಲ್ಲ. ಬಹುಮುಖ ಪ್ರತಿಭೆಯ ಅವರ ಜೀವನವು ಚರಿತ್ರೆಯ ಚೌಕಟ್ಟಿಗೆ ಸಿಲುಕುವುದಿಲ್ಲ. ಕವಿಯ ಕಾವ್ಯವೇ ಅವನ ಜೀವನ. ಆದರೆ ಠಾಕೂರರ ಜೀವನವೇ ಕಾವ್ಯವಾಗಿದೆ. ಅದನ್ನು ಲೇಖಕರು ಈ ಕೃತಿಯಲ್ಲಿ ಸುಂದರವಾಗಿ ಬರೆದಿದ್ದಾರೆ.
ಈ ಪುಸ್ತಕದಲ್ಲಿ ಠಾಕೂರರ ಜೀವನದ ಪರಿಚಯ ಮಾಡಿಕೊಡಲು ಲೇಖಕರಾದ ಹಾ. ಮಾ. ನಾಯಕ ಪ್ರಯತ್ನಿಸಿದ್ದಾರೆ. ಠಾಕೂರರಂಥವರ ಜೀವನವನ್ನು ಕುರಿತು ಬರೆಯುವುದು ಸುಲಭವಲ್ಲ. ಬಹುಮುಖ ಪ್ರತಿಭೆಯ ಅವರ ಜೀವನವು ಚರಿತ್ರೆಯ ಚೌಕಟ್ಟಿಗೆ ಸಿಲುಕುವುದಿಲ್ಲ. ಕವಿಯ ಕಾವ್ಯವೇ ಅವನ ಜೀವನ. ಆದರೆ ಠಾಕೂರರ ಜೀವನವೇ ಕಾವ್ಯವಾಗಿದೆ. ಅದನ್ನು ಲೇಖಕರು ಈ ಕೃತಿಯಲ್ಲಿ ಸುಂದರವಾಗಿ ಬರೆದಿದ್ದಾರೆ.
$1.62
ರವೀಂದ್ರನಾಥ ಠಾಕೂರ್—
$1.62
Description
ಠಾಕೂರರು ವಿಶ್ವದಲ್ಲೆಡೆ ಭಾರತದ ಕೀರ್ತಿಧ್ವಜವನ್ನು ಎತ್ತಿಹಿಡಿದವರು. ನಮ್ಮ ಪ್ರಾಚೀನ ಋಷಿಪರಂಪರೆಗೆ ಸೇರಿದ ಅವರು ಭಾರತದ ಎಲ್ಲ ಆದರ್ಶಗಳ ಮತ್ತು ಜೀವನದ ನಿಜಮೌಲ್ಯಗಳ ಸಂಕೇತವಾಗಿದ್ದಾರೆ.
ಈ ಪುಸ್ತಕದಲ್ಲಿ ಠಾಕೂರರ ಜೀವನದ ಪರಿಚಯ ಮಾಡಿಕೊಡಲು ಲೇಖಕರಾದ ಹಾ. ಮಾ. ನಾಯಕ ಪ್ರಯತ್ನಿಸಿದ್ದಾರೆ. ಠಾಕೂರರಂಥವರ ಜೀವನವನ್ನು ಕುರಿತು ಬರೆಯುವುದು ಸುಲಭವಲ್ಲ. ಬಹುಮುಖ ಪ್ರತಿಭೆಯ ಅವರ ಜೀವನವು ಚರಿತ್ರೆಯ ಚೌಕಟ್ಟಿಗೆ ಸಿಲುಕುವುದಿಲ್ಲ. ಕವಿಯ ಕಾವ್ಯವೇ ಅವನ ಜೀವನ. ಆದರೆ ಠಾಕೂರರ ಜೀವನವೇ ಕಾವ್ಯವಾಗಿದೆ. ಅದನ್ನು ಲೇಖಕರು ಈ ಕೃತಿಯಲ್ಲಿ ಸುಂದರವಾಗಿ ಬರೆದಿದ್ದಾರೆ.
ಈ ಪುಸ್ತಕದಲ್ಲಿ ಠಾಕೂರರ ಜೀವನದ ಪರಿಚಯ ಮಾಡಿಕೊಡಲು ಲೇಖಕರಾದ ಹಾ. ಮಾ. ನಾಯಕ ಪ್ರಯತ್ನಿಸಿದ್ದಾರೆ. ಠಾಕೂರರಂಥವರ ಜೀವನವನ್ನು ಕುರಿತು ಬರೆಯುವುದು ಸುಲಭವಲ್ಲ. ಬಹುಮುಖ ಪ್ರತಿಭೆಯ ಅವರ ಜೀವನವು ಚರಿತ್ರೆಯ ಚೌಕಟ್ಟಿಗೆ ಸಿಲುಕುವುದಿಲ್ಲ. ಕವಿಯ ಕಾವ್ಯವೇ ಅವನ ಜೀವನ. ಆದರೆ ಠಾಕೂರರ ಜೀವನವೇ ಕಾವ್ಯವಾಗಿದೆ. ಅದನ್ನು ಲೇಖಕರು ಈ ಕೃತಿಯಲ್ಲಿ ಸುಂದರವಾಗಿ ಬರೆದಿದ್ದಾರೆ.










