HomeStore

ರಸ ತತ್ತ್ವ

Product image 1

ರಸ ತತ್ತ್ವ

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಅಂದರು ಹಿರಿಯರು. ಆಧುನಿಕ ಬದುಕಿನಲ್ಲಿ ಒಳ್ಳೆಯ ಆರೋಗ್ಯ ಪಡೆಯಲು ಇರುವ ಆಹಾರದ ಗುಟ್ಟೇನು? ತಿನ್ನುವ ಆಹಾರದಲ್ಲಿ ಯಾವುದು ನಮ್ಮ ಆರೋಗ್ಯಕ್ಕೆ ಒಳಿತು ಅನ್ನುವ ಕುರಿತು ತಿಳಿವಿಗಿಂತ ಅಜ್ಞಾನವೇ ಹೆಚ್ಚಿರುವ ಈ ದಿನಗಳಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿನ ಬಿಡಿಬಿಡಿಯಾಗಿರುವ ಜ್ಞಾನ ಪರಂಪರೆಯನ್ನು ಪೋಣಿಸುವ, ಜೋಡಿಸುವ ಕೆಲಸವನ್ನು ಆಹಾರ ತಜ್ಞ ಕೆ.ಸಿ.ರಘು ಅವರ ಜನಪ್ರಿಯ ಕೃತಿ ರಸ ತತ್ವ ಮಾಡಿದೆ.

ಸಾವಣ್ಣ ಪ್ರಕಾಶನ

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಅಂದರು ಹಿರಿಯರು. ಆಧುನಿಕ ಬದುಕಿನಲ್ಲಿ ಒಳ್ಳೆಯ ಆರೋಗ್ಯ ಪಡೆಯಲು ಇರುವ ಆಹಾರದ ಗುಟ್ಟೇನು? ತಿನ್ನುವ ಆಹಾರದಲ್ಲಿ ಯಾವುದು ನಮ್ಮ ಆರೋಗ್ಯಕ್ಕೆ ಒಳಿತು ಅನ್ನುವ ಕುರಿತು ತಿಳಿವಿಗಿಂತ ಅಜ್ಞಾನವೇ ಹೆಚ್ಚಿರುವ ಈ ದಿನಗಳಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿನ ಬಿಡಿಬಿಡಿಯಾಗಿರುವ ಜ್ಞಾನ ಪರಂಪರೆಯನ್ನು ಪೋಣಿಸುವ, ಜೋಡಿಸುವ ಕೆಲಸವನ್ನು ಆಹಾರ ತಜ್ಞ ಕೆ.ಸಿ.ರಘು ಅವರ ಜನಪ್ರಿಯ ಕೃತಿ ರಸ ತತ್ವ ಮಾಡಿದೆ.

ಸಾವಣ್ಣ ಪ್ರಕಾಶನ

$0.58

Original: $1.95

-70%
ರಸ ತತ್ತ್ವ

$1.95

$0.58

Description

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಅಂದರು ಹಿರಿಯರು. ಆಧುನಿಕ ಬದುಕಿನಲ್ಲಿ ಒಳ್ಳೆಯ ಆರೋಗ್ಯ ಪಡೆಯಲು ಇರುವ ಆಹಾರದ ಗುಟ್ಟೇನು? ತಿನ್ನುವ ಆಹಾರದಲ್ಲಿ ಯಾವುದು ನಮ್ಮ ಆರೋಗ್ಯಕ್ಕೆ ಒಳಿತು ಅನ್ನುವ ಕುರಿತು ತಿಳಿವಿಗಿಂತ ಅಜ್ಞಾನವೇ ಹೆಚ್ಚಿರುವ ಈ ದಿನಗಳಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿನ ಬಿಡಿಬಿಡಿಯಾಗಿರುವ ಜ್ಞಾನ ಪರಂಪರೆಯನ್ನು ಪೋಣಿಸುವ, ಜೋಡಿಸುವ ಕೆಲಸವನ್ನು ಆಹಾರ ತಜ್ಞ ಕೆ.ಸಿ.ರಘು ಅವರ ಜನಪ್ರಿಯ ಕೃತಿ ರಸ ತತ್ವ ಮಾಡಿದೆ.

ಸಾವಣ್ಣ ಪ್ರಕಾಶನ

ರಸ ತತ್ತ್ವ | Harivu Books