HomeStore

ನವರತ್ನ ರಾಮರಾಯರ ಸಣ್ಣ ಕತೆಗಳು

Product image 1
1 / 2

ನವರತ್ನ ರಾಮರಾಯರ ಸಣ್ಣ ಕತೆಗಳು

'ಲಾಷ್ ಮಹಜರು ಮಾಡುವರೆಗೂ ಲಾಷನ್ನು ಎತ್ತಕೂಡದೆಂದು ರೂಲ್ಲುಗಳಲ್ಲೆಲ್ಲಾ ಬರೆದಿದೆ...' ಇನ್ಸ್ಪೆಕ್ಟರಿಗೆ ಕೋಪ ಬಂತು. ಅವರ ಬಾಯಿಂದ ತಂಡ ತಂಡಗಳಾಗಿ ಬೈಗಳು ಬರಬೇಕು. ಅಷ್ಟರಲ್ಲೇ ಲಾಷ್ ಗುಂಡಿಯೊಳಗೆ ಎದ್ದು ಕುಳಿತು, ಎರಡು ಸಲ ಆಕಳಿಸಿ, ಕಣ್ಣು ಉಜ್ಜಿ ಬೆರಗಾಗಿ, ಮೇಲೆ ಕೆಳಗೆ, ಸುತ್ತ ಮುತ್ತ, ನೋಡಲಾರಂಭಿಸಿ ತುರುಷ್ಕ ವಾಗ್ದಾಣ ಪರಂಪರೆಯಿಂದ ರೈಟರನ್ನು ಕಾಪಾಡಿತು.

"ಎಲ್ಲ, ಎಲ್ಲ ಹೂವು ಶಿವನಿಗೇ ಸೇರುತ್ತವೆ. ಅವನೊಬ್ಬ ಹಿರಿಯ ಸಂಸಾರಿ ನಿನಗೆ ಗೊತ್ತಿಲ್ಲವೆ? ಲೋಕದ ತಂದೆ ಅವ. ಅಕೊ ಅಲ್ಲಿರೋ ಸಣ್ಣ ಮಕ್ಕಳ ತಂದೆ. ನಗುತಾ ಇರೋ ಎಳೆಯ ಮಕ್ಕಳು ಹೂಗಳನ್ನು ಕೊಂಡರೆ ಅವನು ಅವರ ನಗೇನ ಹೂವ ಅಂತ ತಗೋತಾನೆ......."

''ಸ್ಥಳ ಪುರಾಣದಲ್ಲಿ ಹೇಳುತ್ತಾರೆ- ಯಾವುದೋ ನಕ್ಷತ್ರದಲ್ಲಿ ಹುಟ್ಟಿದವರು, ಆಷಾಢ ಬಹುಳ ಪಂಚಮಿ ರಾತ್ರೆ ತಣ್ಣೀರಿನಲ್ಲಿ ಮುಳುಗಿ ಆ ಪಾಳು ನಿವೇಶನಕ್ಕೆ ಹೋದರೆ ತಾವರೆಕೋಟೆಯ ವಿನಾಶಕ್ರಮವನ್ನು ನೋಡಬಹುದು ಎಂದು ; ಯಾರೂ ಪರೀಕ್ಷೆಮಾಡಿ ನೋಡಲಿಲ್ಲ.
ನಿಮ್ಮ ನಕ್ಷತ್ರವ್ಯಾವದು?"

"ಏನು ಸುಬೇದಾರರೆ ಇಂಥ ಕೆಲಸ ಮಾಡಿಬಿಟ್ಟಿರಲ್ಲ! ಕೊಲೆ ಮಾಡಿಬಿಟ್ಟಿರಲ್ಲ!
ಕಳ್ಳನಿಗೆ ಆದ ಶಿಕ್ಷೆಗೆ ಲಾ ಪ್ರಕಾರ ನೀವೂ ಗುರಿಯಾದಿರಲ್ಲ?"


'ಲಾಷ್ ಮಹಜರು ಮಾಡುವರೆಗೂ ಲಾಷನ್ನು ಎತ್ತಕೂಡದೆಂದು ರೂಲ್ಲುಗಳಲ್ಲೆಲ್ಲಾ ಬರೆದಿದೆ...' ಇನ್ಸ್ಪೆಕ್ಟರಿಗೆ ಕೋಪ ಬಂತು. ಅವರ ಬಾಯಿಂದ ತಂಡ ತಂಡಗಳಾಗಿ ಬೈಗಳು ಬರಬೇಕು. ಅಷ್ಟರಲ್ಲೇ ಲಾಷ್ ಗುಂಡಿಯೊಳಗೆ ಎದ್ದು ಕುಳಿತು, ಎರಡು ಸಲ ಆಕಳಿಸಿ, ಕಣ್ಣು ಉಜ್ಜಿ ಬೆರಗಾಗಿ, ಮೇಲೆ ಕೆಳಗೆ, ಸುತ್ತ ಮುತ್ತ, ನೋಡಲಾರಂಭಿಸಿ ತುರುಷ್ಕ ವಾಗ್ದಾಣ ಪರಂಪರೆಯಿಂದ ರೈಟರನ್ನು ಕಾಪಾಡಿತು.

"ಎಲ್ಲ, ಎಲ್ಲ ಹೂವು ಶಿವನಿಗೇ ಸೇರುತ್ತವೆ. ಅವನೊಬ್ಬ ಹಿರಿಯ ಸಂಸಾರಿ ನಿನಗೆ ಗೊತ್ತಿಲ್ಲವೆ? ಲೋಕದ ತಂದೆ ಅವ. ಅಕೊ ಅಲ್ಲಿರೋ ಸಣ್ಣ ಮಕ್ಕಳ ತಂದೆ. ನಗುತಾ ಇರೋ ಎಳೆಯ ಮಕ್ಕಳು ಹೂಗಳನ್ನು ಕೊಂಡರೆ ಅವನು ಅವರ ನಗೇನ ಹೂವ ಅಂತ ತಗೋತಾನೆ......."

''ಸ್ಥಳ ಪುರಾಣದಲ್ಲಿ ಹೇಳುತ್ತಾರೆ- ಯಾವುದೋ ನಕ್ಷತ್ರದಲ್ಲಿ ಹುಟ್ಟಿದವರು, ಆಷಾಢ ಬಹುಳ ಪಂಚಮಿ ರಾತ್ರೆ ತಣ್ಣೀರಿನಲ್ಲಿ ಮುಳುಗಿ ಆ ಪಾಳು ನಿವೇಶನಕ್ಕೆ ಹೋದರೆ ತಾವರೆಕೋಟೆಯ ವಿನಾಶಕ್ರಮವನ್ನು ನೋಡಬಹುದು ಎಂದು ; ಯಾರೂ ಪರೀಕ್ಷೆಮಾಡಿ ನೋಡಲಿಲ್ಲ.
ನಿಮ್ಮ ನಕ್ಷತ್ರವ್ಯಾವದು?"

"ಏನು ಸುಬೇದಾರರೆ ಇಂಥ ಕೆಲಸ ಮಾಡಿಬಿಟ್ಟಿರಲ್ಲ! ಕೊಲೆ ಮಾಡಿಬಿಟ್ಟಿರಲ್ಲ!
ಕಳ್ಳನಿಗೆ ಆದ ಶಿಕ್ಷೆಗೆ ಲಾ ಪ್ರಕಾರ ನೀವೂ ಗುರಿಯಾದಿರಲ್ಲ?"


$0.23

Original: $0.76

-70%
ನವರತ್ನ ರಾಮರಾಯರ ಸಣ್ಣ ಕತೆಗಳು

$0.76

$0.23

Description

'ಲಾಷ್ ಮಹಜರು ಮಾಡುವರೆಗೂ ಲಾಷನ್ನು ಎತ್ತಕೂಡದೆಂದು ರೂಲ್ಲುಗಳಲ್ಲೆಲ್ಲಾ ಬರೆದಿದೆ...' ಇನ್ಸ್ಪೆಕ್ಟರಿಗೆ ಕೋಪ ಬಂತು. ಅವರ ಬಾಯಿಂದ ತಂಡ ತಂಡಗಳಾಗಿ ಬೈಗಳು ಬರಬೇಕು. ಅಷ್ಟರಲ್ಲೇ ಲಾಷ್ ಗುಂಡಿಯೊಳಗೆ ಎದ್ದು ಕುಳಿತು, ಎರಡು ಸಲ ಆಕಳಿಸಿ, ಕಣ್ಣು ಉಜ್ಜಿ ಬೆರಗಾಗಿ, ಮೇಲೆ ಕೆಳಗೆ, ಸುತ್ತ ಮುತ್ತ, ನೋಡಲಾರಂಭಿಸಿ ತುರುಷ್ಕ ವಾಗ್ದಾಣ ಪರಂಪರೆಯಿಂದ ರೈಟರನ್ನು ಕಾಪಾಡಿತು.

"ಎಲ್ಲ, ಎಲ್ಲ ಹೂವು ಶಿವನಿಗೇ ಸೇರುತ್ತವೆ. ಅವನೊಬ್ಬ ಹಿರಿಯ ಸಂಸಾರಿ ನಿನಗೆ ಗೊತ್ತಿಲ್ಲವೆ? ಲೋಕದ ತಂದೆ ಅವ. ಅಕೊ ಅಲ್ಲಿರೋ ಸಣ್ಣ ಮಕ್ಕಳ ತಂದೆ. ನಗುತಾ ಇರೋ ಎಳೆಯ ಮಕ್ಕಳು ಹೂಗಳನ್ನು ಕೊಂಡರೆ ಅವನು ಅವರ ನಗೇನ ಹೂವ ಅಂತ ತಗೋತಾನೆ......."

''ಸ್ಥಳ ಪುರಾಣದಲ್ಲಿ ಹೇಳುತ್ತಾರೆ- ಯಾವುದೋ ನಕ್ಷತ್ರದಲ್ಲಿ ಹುಟ್ಟಿದವರು, ಆಷಾಢ ಬಹುಳ ಪಂಚಮಿ ರಾತ್ರೆ ತಣ್ಣೀರಿನಲ್ಲಿ ಮುಳುಗಿ ಆ ಪಾಳು ನಿವೇಶನಕ್ಕೆ ಹೋದರೆ ತಾವರೆಕೋಟೆಯ ವಿನಾಶಕ್ರಮವನ್ನು ನೋಡಬಹುದು ಎಂದು ; ಯಾರೂ ಪರೀಕ್ಷೆಮಾಡಿ ನೋಡಲಿಲ್ಲ.
ನಿಮ್ಮ ನಕ್ಷತ್ರವ್ಯಾವದು?"

"ಏನು ಸುಬೇದಾರರೆ ಇಂಥ ಕೆಲಸ ಮಾಡಿಬಿಟ್ಟಿರಲ್ಲ! ಕೊಲೆ ಮಾಡಿಬಿಟ್ಟಿರಲ್ಲ!
ಕಳ್ಳನಿಗೆ ಆದ ಶಿಕ್ಷೆಗೆ ಲಾ ಪ್ರಕಾರ ನೀವೂ ಗುರಿಯಾದಿರಲ್ಲ?"


ನವರತ್ನ ರಾಮರಾಯರ ಸಣ್ಣ ಕತೆಗಳು | Harivu Books