
ಪುಟಗಳ ನಡುವಣ ನವಿಲುಗರಿ
ನಮ್ಮ ಅಭಿಜಾತ ಸಾಹಿತ್ಯಕೃತಿಗಳ ನಡುವೆ ಧ್ವನಿ ಪೂರ್ಣವಾಗಿ ಅಡಗಿರುವ ಹೃದ್ಯವೂ ಸೂಕ್ಷ್ಮವೂ ಆದ ಹಲಕೆಲವು ಭಾವ-ಸಂದರ್ಭಗಳನ್ನು ಕಥೆಗಳ ಮೂಲಕ ವರ್ಣಮಯವಾಗಿ ವಿಸ್ತರಿಸುವ ಯತ್ನ 'ಪುಟಗಳ ನಡುವಣ ನವಿಲುಗರಿ'ಯಲ್ಲಿದೆ. ವಾಲ್ಮೀಕಿ, ವ್ಯಾಸ, ಕಾಳಿದಾಸ, ಭವಭೂತಿ ಮುಂತಾದ ವಿಶ್ವವಿಶ್ರುತ ಮಹಾಕವಿಗಳ ಕೃತಿ-ಆಕೃತಿಗಳಿಂದ ಮಾತ್ರವಲ್ಲದೆ ಹೆಚ್ಚು ಪ್ರಸಿದ್ಧರಲ್ಲದ ವಿಜಿಕೆ ಮತ್ತು ವಿಕಟನಿತಂಬೆಯರಂಥ ಕವಯಿತ್ರಿಯರ ಬದುಕು-ಬರೆಹಗಳಿಂದಲೂ ಸ್ಫೂರ್ತಿಯನ್ನು ಗಳಿಸಿ ಹೆಣೆದ ಇನಿದಾದ ಕತೆಗಳು ಇಲ್ಲಿವೆ.
ವಿನ್ಯಾಸ: ಸೌಮ್ಯ ಕಲ್ಯಾಣ್ಕರ್
ಮಕ್ಕಳು ತಮ್ಮ ಪುಸ್ತಕಗಳಲ್ಲಿ ಬಣ್ಣಬಣ್ಣದ ನವಿಲುಗರಿಗಳನ್ನು ಅಕ್ಕರೆಯಿಂದ ಇರಿಸಿಕೊಳ್ಳುತ್ತಿದ್ದ ಹಾಗೆಯೇ ಪ್ರಕೃತ ಲೇಖಕರು ತಾವು ಮೆಚ್ಚಿದ ಮಹಾಕವಿಗಳ ಕೃತಿಗಳಲ್ಲಿ ಈ ಬಗೆಯ ಕಥೆಗಳ ಸಾಧ್ಯತೆಯನ್ನು ಕಂಡುಕೊಂಡು ಅವನ್ನು ಅಷ್ಟೇ ಕಾವ್ಯಮಯ ಭಾಷೆಯಲ್ಲಿ ಕಂಡರಿಸಿರುವುದು ಈ ಸಂಕಲನದ ವೈಶಿಷ್ಟ್ಯ. ಯಾವ ಕಾಲದಲ್ಲಿಯೇ ಆಗಲಿ, ಎಂಥ ಪ್ರಸಿದ್ದರ, ಪ್ರಬುದ್ಧರ ಬಾಳಿನಲ್ಲಿಯೂ ಬರಬಹುದಾದ ಭಾವತುಮುಲಗಳನ್ನೂ ಜೀವಸಂಚಲನವನ್ನೂ ಸ್ಮರಣೀಯವಾಗಿ ಹಿಡಿದಿಡುವ ಕಲಾತ್ಮಕ ಪ್ರಯತ್ನವನ್ನು ಸಹೃದಯರಿಲ್ಲಿ ಕಾಣಬಹುದು. ಕನ್ನಡದ ಕಥಾಸಾಹಿತ್ಯಕ್ಕೆ ಇದೊಂದು ವಿನೂತನವಾದ ಸೇರ್ಪಡೆ
ನಮ್ಮ ಅಭಿಜಾತ ಸಾಹಿತ್ಯಕೃತಿಗಳ ನಡುವೆ ಧ್ವನಿ ಪೂರ್ಣವಾಗಿ ಅಡಗಿರುವ ಹೃದ್ಯವೂ ಸೂಕ್ಷ್ಮವೂ ಆದ ಹಲಕೆಲವು ಭಾವ-ಸಂದರ್ಭಗಳನ್ನು ಕಥೆಗಳ ಮೂಲಕ ವರ್ಣಮಯವಾಗಿ ವಿಸ್ತರಿಸುವ ಯತ್ನ 'ಪುಟಗಳ ನಡುವಣ ನವಿಲುಗರಿ'ಯಲ್ಲಿದೆ. ವಾಲ್ಮೀಕಿ, ವ್ಯಾಸ, ಕಾಳಿದಾಸ, ಭವಭೂತಿ ಮುಂತಾದ ವಿಶ್ವವಿಶ್ರುತ ಮಹಾಕವಿಗಳ ಕೃತಿ-ಆಕೃತಿಗಳಿಂದ ಮಾತ್ರವಲ್ಲದೆ ಹೆಚ್ಚು ಪ್ರಸಿದ್ಧರಲ್ಲದ ವಿಜಿಕೆ ಮತ್ತು ವಿಕಟನಿತಂಬೆಯರಂಥ ಕವಯಿತ್ರಿಯರ ಬದುಕು-ಬರೆಹಗಳಿಂದಲೂ ಸ್ಫೂರ್ತಿಯನ್ನು ಗಳಿಸಿ ಹೆಣೆದ ಇನಿದಾದ ಕತೆಗಳು ಇಲ್ಲಿವೆ.
ವಿನ್ಯಾಸ: ಸೌಮ್ಯ ಕಲ್ಯಾಣ್ಕರ್
ಮಕ್ಕಳು ತಮ್ಮ ಪುಸ್ತಕಗಳಲ್ಲಿ ಬಣ್ಣಬಣ್ಣದ ನವಿಲುಗರಿಗಳನ್ನು ಅಕ್ಕರೆಯಿಂದ ಇರಿಸಿಕೊಳ್ಳುತ್ತಿದ್ದ ಹಾಗೆಯೇ ಪ್ರಕೃತ ಲೇಖಕರು ತಾವು ಮೆಚ್ಚಿದ ಮಹಾಕವಿಗಳ ಕೃತಿಗಳಲ್ಲಿ ಈ ಬಗೆಯ ಕಥೆಗಳ ಸಾಧ್ಯತೆಯನ್ನು ಕಂಡುಕೊಂಡು ಅವನ್ನು ಅಷ್ಟೇ ಕಾವ್ಯಮಯ ಭಾಷೆಯಲ್ಲಿ ಕಂಡರಿಸಿರುವುದು ಈ ಸಂಕಲನದ ವೈಶಿಷ್ಟ್ಯ. ಯಾವ ಕಾಲದಲ್ಲಿಯೇ ಆಗಲಿ, ಎಂಥ ಪ್ರಸಿದ್ದರ, ಪ್ರಬುದ್ಧರ ಬಾಳಿನಲ್ಲಿಯೂ ಬರಬಹುದಾದ ಭಾವತುಮುಲಗಳನ್ನೂ ಜೀವಸಂಚಲನವನ್ನೂ ಸ್ಮರಣೀಯವಾಗಿ ಹಿಡಿದಿಡುವ ಕಲಾತ್ಮಕ ಪ್ರಯತ್ನವನ್ನು ಸಹೃದಯರಿಲ್ಲಿ ಕಾಣಬಹುದು. ಕನ್ನಡದ ಕಥಾಸಾಹಿತ್ಯಕ್ಕೆ ಇದೊಂದು ವಿನೂತನವಾದ ಸೇರ್ಪಡೆ
Original: $2.59
-70%$2.59
$0.78Description
ನಮ್ಮ ಅಭಿಜಾತ ಸಾಹಿತ್ಯಕೃತಿಗಳ ನಡುವೆ ಧ್ವನಿ ಪೂರ್ಣವಾಗಿ ಅಡಗಿರುವ ಹೃದ್ಯವೂ ಸೂಕ್ಷ್ಮವೂ ಆದ ಹಲಕೆಲವು ಭಾವ-ಸಂದರ್ಭಗಳನ್ನು ಕಥೆಗಳ ಮೂಲಕ ವರ್ಣಮಯವಾಗಿ ವಿಸ್ತರಿಸುವ ಯತ್ನ 'ಪುಟಗಳ ನಡುವಣ ನವಿಲುಗರಿ'ಯಲ್ಲಿದೆ. ವಾಲ್ಮೀಕಿ, ವ್ಯಾಸ, ಕಾಳಿದಾಸ, ಭವಭೂತಿ ಮುಂತಾದ ವಿಶ್ವವಿಶ್ರುತ ಮಹಾಕವಿಗಳ ಕೃತಿ-ಆಕೃತಿಗಳಿಂದ ಮಾತ್ರವಲ್ಲದೆ ಹೆಚ್ಚು ಪ್ರಸಿದ್ಧರಲ್ಲದ ವಿಜಿಕೆ ಮತ್ತು ವಿಕಟನಿತಂಬೆಯರಂಥ ಕವಯಿತ್ರಿಯರ ಬದುಕು-ಬರೆಹಗಳಿಂದಲೂ ಸ್ಫೂರ್ತಿಯನ್ನು ಗಳಿಸಿ ಹೆಣೆದ ಇನಿದಾದ ಕತೆಗಳು ಇಲ್ಲಿವೆ.
ವಿನ್ಯಾಸ: ಸೌಮ್ಯ ಕಲ್ಯಾಣ್ಕರ್
ಮಕ್ಕಳು ತಮ್ಮ ಪುಸ್ತಕಗಳಲ್ಲಿ ಬಣ್ಣಬಣ್ಣದ ನವಿಲುಗರಿಗಳನ್ನು ಅಕ್ಕರೆಯಿಂದ ಇರಿಸಿಕೊಳ್ಳುತ್ತಿದ್ದ ಹಾಗೆಯೇ ಪ್ರಕೃತ ಲೇಖಕರು ತಾವು ಮೆಚ್ಚಿದ ಮಹಾಕವಿಗಳ ಕೃತಿಗಳಲ್ಲಿ ಈ ಬಗೆಯ ಕಥೆಗಳ ಸಾಧ್ಯತೆಯನ್ನು ಕಂಡುಕೊಂಡು ಅವನ್ನು ಅಷ್ಟೇ ಕಾವ್ಯಮಯ ಭಾಷೆಯಲ್ಲಿ ಕಂಡರಿಸಿರುವುದು ಈ ಸಂಕಲನದ ವೈಶಿಷ್ಟ್ಯ. ಯಾವ ಕಾಲದಲ್ಲಿಯೇ ಆಗಲಿ, ಎಂಥ ಪ್ರಸಿದ್ದರ, ಪ್ರಬುದ್ಧರ ಬಾಳಿನಲ್ಲಿಯೂ ಬರಬಹುದಾದ ಭಾವತುಮುಲಗಳನ್ನೂ ಜೀವಸಂಚಲನವನ್ನೂ ಸ್ಮರಣೀಯವಾಗಿ ಹಿಡಿದಿಡುವ ಕಲಾತ್ಮಕ ಪ್ರಯತ್ನವನ್ನು ಸಹೃದಯರಿಲ್ಲಿ ಕಾಣಬಹುದು. ಕನ್ನಡದ ಕಥಾಸಾಹಿತ್ಯಕ್ಕೆ ಇದೊಂದು ವಿನೂತನವಾದ ಸೇರ್ಪಡೆ












