
ಪ್ರಾಧ್ಯಾಪಕನ ಪೀಠದಲ್ಲಿ
ಹೆಸರಾಂತ ಸಸ್ಯ ವಿಜ್ಞಾನಿಗಳೂ ಬರಹಗಾರರೂ ಆಗಿದ್ದ ಡಾ. ಬಿ.ಜಿ.ಎಲ್. ಸ್ವಾಮಿಯವರ 'ಪ್ರಾಧ್ಯಾಪಕನ ಪೀಠದಲ್ಲಿ ಕೃತಿಯನ್ನು ಮತ್ತೆ ಓದುಗರ ಮುಂದೆ ಇರಿಸುತ್ತಿರುವ ಸಂತೋಷ ನಮ್ಮದು. ಹಿಂದೆ ದೊಡ್ಡ ಸಂಖ್ಯೆಯ ಓದುಗರು ಓದಿದ್ದ ಪುಸ್ತಕವಿದು. ಹೊಸ ಪೀಳಿಗೆಯ ಓದುಗರಿಗೂ ತಲಪಿಸಬೇಕೆನ್ನುವ ಅಭಿಲಾಷೆ ನಮ್ಮದು. ಹೀಗೆಯೇ ಡಾ. ಬಿ.ಜಿ.ಎಲ್. ಸ್ವಾಮಿಯವರ ಸರಿಸುಮಾರು ಎಲ್ಲ ಕೃತಿಗಳನ್ನೂ ಮತ್ತೆ ಪರಿಚಯಿಸುವ ಕಾಯಕದಲ್ಲಿ ಮಗ್ನರಾಗಿದ್ದೇವೆ ಎಂದು ಹೇಳಲು ಸಂತೋಷವಾಗುತ್ತಿದೆ. ಈ ಕೃತಿಗಳನ್ನು ಪ್ರಕಟಿಸಲು ಅನುಮತಿ ನೀಡುತ್ತಿರುವ ಶ್ರೀಮತಿ ಗೀತಾ ನಾರಾಯಣ ಅವರಿಗೆ ನಮ್ಮ ಕೃತಜ್ಞತೆಗಳು.
– ವಸಂತ ಪ್ರಕಾಶನ
– ವಸಂತ ಪ್ರಕಾಶನ
ಹೆಸರಾಂತ ಸಸ್ಯ ವಿಜ್ಞಾನಿಗಳೂ ಬರಹಗಾರರೂ ಆಗಿದ್ದ ಡಾ. ಬಿ.ಜಿ.ಎಲ್. ಸ್ವಾಮಿಯವರ 'ಪ್ರಾಧ್ಯಾಪಕನ ಪೀಠದಲ್ಲಿ ಕೃತಿಯನ್ನು ಮತ್ತೆ ಓದುಗರ ಮುಂದೆ ಇರಿಸುತ್ತಿರುವ ಸಂತೋಷ ನಮ್ಮದು. ಹಿಂದೆ ದೊಡ್ಡ ಸಂಖ್ಯೆಯ ಓದುಗರು ಓದಿದ್ದ ಪುಸ್ತಕವಿದು. ಹೊಸ ಪೀಳಿಗೆಯ ಓದುಗರಿಗೂ ತಲಪಿಸಬೇಕೆನ್ನುವ ಅಭಿಲಾಷೆ ನಮ್ಮದು. ಹೀಗೆಯೇ ಡಾ. ಬಿ.ಜಿ.ಎಲ್. ಸ್ವಾಮಿಯವರ ಸರಿಸುಮಾರು ಎಲ್ಲ ಕೃತಿಗಳನ್ನೂ ಮತ್ತೆ ಪರಿಚಯಿಸುವ ಕಾಯಕದಲ್ಲಿ ಮಗ್ನರಾಗಿದ್ದೇವೆ ಎಂದು ಹೇಳಲು ಸಂತೋಷವಾಗುತ್ತಿದೆ. ಈ ಕೃತಿಗಳನ್ನು ಪ್ರಕಟಿಸಲು ಅನುಮತಿ ನೀಡುತ್ತಿರುವ ಶ್ರೀಮತಿ ಗೀತಾ ನಾರಾಯಣ ಅವರಿಗೆ ನಮ್ಮ ಕೃತಜ್ಞತೆಗಳು.
– ವಸಂತ ಪ್ರಕಾಶನ
– ವಸಂತ ಪ್ರಕಾಶನ
$0.58
Original: $1.95
-70%ಪ್ರಾಧ್ಯಾಪಕನ ಪೀಠದಲ್ಲಿ—
$1.95
$0.58Description
ಹೆಸರಾಂತ ಸಸ್ಯ ವಿಜ್ಞಾನಿಗಳೂ ಬರಹಗಾರರೂ ಆಗಿದ್ದ ಡಾ. ಬಿ.ಜಿ.ಎಲ್. ಸ್ವಾಮಿಯವರ 'ಪ್ರಾಧ್ಯಾಪಕನ ಪೀಠದಲ್ಲಿ ಕೃತಿಯನ್ನು ಮತ್ತೆ ಓದುಗರ ಮುಂದೆ ಇರಿಸುತ್ತಿರುವ ಸಂತೋಷ ನಮ್ಮದು. ಹಿಂದೆ ದೊಡ್ಡ ಸಂಖ್ಯೆಯ ಓದುಗರು ಓದಿದ್ದ ಪುಸ್ತಕವಿದು. ಹೊಸ ಪೀಳಿಗೆಯ ಓದುಗರಿಗೂ ತಲಪಿಸಬೇಕೆನ್ನುವ ಅಭಿಲಾಷೆ ನಮ್ಮದು. ಹೀಗೆಯೇ ಡಾ. ಬಿ.ಜಿ.ಎಲ್. ಸ್ವಾಮಿಯವರ ಸರಿಸುಮಾರು ಎಲ್ಲ ಕೃತಿಗಳನ್ನೂ ಮತ್ತೆ ಪರಿಚಯಿಸುವ ಕಾಯಕದಲ್ಲಿ ಮಗ್ನರಾಗಿದ್ದೇವೆ ಎಂದು ಹೇಳಲು ಸಂತೋಷವಾಗುತ್ತಿದೆ. ಈ ಕೃತಿಗಳನ್ನು ಪ್ರಕಟಿಸಲು ಅನುಮತಿ ನೀಡುತ್ತಿರುವ ಶ್ರೀಮತಿ ಗೀತಾ ನಾರಾಯಣ ಅವರಿಗೆ ನಮ್ಮ ಕೃತಜ್ಞತೆಗಳು.
– ವಸಂತ ಪ್ರಕಾಶನ
– ವಸಂತ ಪ್ರಕಾಶನ





