
ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಬೋಧನೆ
ಮಕ್ಕಳ ಮನೋ ವಿಕಸನದಲ್ಲಿ ಬಾಲ್ಯ ಮತ್ತು ಪ್ರೌಢ ಜೀವನ ಅತಿ ಮುಖ್ಯವಾಗುತ್ತದೆ. ಅವರಿಗೆ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಬೋಧನೆ ನೀಡಿದರೆ ಬೌದ್ಧಿಕ ವಿಕಾಸವು ವೃದ್ಧಿಯಾಗುವುದಲ್ಲದೆ ಹೆಚ್ಚು ಪರಿಣಾಮಕಾರಿ ಕಲಿಕೆ ಆಗುತ್ತದೆ. ಹೀಗಾಗಿ ಶಿಕ್ಷಣದಲ್ಲಿ ನಮ್ಮ ಮಾತೃಭಾಷೆ ಕಲಿಕೆಯ ಮಹತ್ವದ ಬಗ್ಗೆ ಈ ಕೃತಿಯಲ್ಲಿ ಲೇಖಕರು ಚರ್ಚಿಸಿದ್ದಾರೆ. ಈ ಪುಸ್ತಕದ ಲೇಖಕರು ಡಾ. ಮಹಾಬಲೇಶ್ವರ ರಾವ್
ಮಕ್ಕಳ ಮನೋ ವಿಕಸನದಲ್ಲಿ ಬಾಲ್ಯ ಮತ್ತು ಪ್ರೌಢ ಜೀವನ ಅತಿ ಮುಖ್ಯವಾಗುತ್ತದೆ. ಅವರಿಗೆ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಬೋಧನೆ ನೀಡಿದರೆ ಬೌದ್ಧಿಕ ವಿಕಾಸವು ವೃದ್ಧಿಯಾಗುವುದಲ್ಲದೆ ಹೆಚ್ಚು ಪರಿಣಾಮಕಾರಿ ಕಲಿಕೆ ಆಗುತ್ತದೆ. ಹೀಗಾಗಿ ಶಿಕ್ಷಣದಲ್ಲಿ ನಮ್ಮ ಮಾತೃಭಾಷೆ ಕಲಿಕೆಯ ಮಹತ್ವದ ಬಗ್ಗೆ ಈ ಕೃತಿಯಲ್ಲಿ ಲೇಖಕರು ಚರ್ಚಿಸಿದ್ದಾರೆ. ಈ ಪುಸ್ತಕದ ಲೇಖಕರು ಡಾ. ಮಹಾಬಲೇಶ್ವರ ರಾವ್
Description
ಮಕ್ಕಳ ಮನೋ ವಿಕಸನದಲ್ಲಿ ಬಾಲ್ಯ ಮತ್ತು ಪ್ರೌಢ ಜೀವನ ಅತಿ ಮುಖ್ಯವಾಗುತ್ತದೆ. ಅವರಿಗೆ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಬೋಧನೆ ನೀಡಿದರೆ ಬೌದ್ಧಿಕ ವಿಕಾಸವು ವೃದ್ಧಿಯಾಗುವುದಲ್ಲದೆ ಹೆಚ್ಚು ಪರಿಣಾಮಕಾರಿ ಕಲಿಕೆ ಆಗುತ್ತದೆ. ಹೀಗಾಗಿ ಶಿಕ್ಷಣದಲ್ಲಿ ನಮ್ಮ ಮಾತೃಭಾಷೆ ಕಲಿಕೆಯ ಮಹತ್ವದ ಬಗ್ಗೆ ಈ ಕೃತಿಯಲ್ಲಿ ಲೇಖಕರು ಚರ್ಚಿಸಿದ್ದಾರೆ. ಈ ಪುಸ್ತಕದ ಲೇಖಕರು ಡಾ. ಮಹಾಬಲೇಶ್ವರ ರಾವ್












