
ಪರಸ್ಪರ
ಕಥೆಗಾರ್ತಿಯರಾದ ಮುರ್ತುಜಾಬೇಗಂ ಅವರ ಎಲ್ಲ ಕಥೆಗಳು ಮಾನವೀಯತೆಯ ವೀಣೆಯ ತಂತಿಗಳನ್ನು ಮೀಟಿ ಓದುಗರ ಹೃದಯದಲ್ಲಿ ಸಿಹಿ ತರಂಗಗಳನ್ನು ಎಬ್ಬಿಸಲು ಸಶಕ್ತವಾಗಿವೆ. ಜೀವನದ ವಾಸ್ತವ ಸಮಸ್ಯೆಗಳನ್ನು ಆಳವಾಗಿ ಅವಲೋಕಿಸಿ ಇನ್ನಷ್ಟು ಚಿಂತಿಸಿ ಬರೆಯುತ್ತಾ ಸಾಗಿದರೆ ಅವರ ಕಥಾಪ್ರಪಂಚ ಇನ್ನಷ್ಟು ವಿಸ್ತರಿಸುವದರಲ್ಲಿ ಸಂದೇಹವಿಲ್ಲ. ಅವರ ಕಥಾಸಾಹಿತ್ಯ ಇನ್ನಷ್ಟು ವಿಶಾಲಗೊಂಡು, ಬಹುಕಾಲ ನಿಲ್ಲಬಲ್ಲ ಗಟ್ಟಿಕಥೆಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡುತ್ತಾ ಅವರ ಕೀರ್ತಿ ಬಾನೆತ್ತರಕ್ಕೆ ಹಾರಲಿ ಎಂದು ತುಂಬು ಹೃದಯದಿಂದ ಹಾರೈಸುವೆ.
-ಡಾ. ಶ್ರೀಶೈಲ ಆರ್. ಗೋಲಗೊಂಡ
ಕಥೆಗಾರ್ತಿಯರಾದ ಮುರ್ತುಜಾಬೇಗಂ ಅವರ ಎಲ್ಲ ಕಥೆಗಳು ಮಾನವೀಯತೆಯ ವೀಣೆಯ ತಂತಿಗಳನ್ನು ಮೀಟಿ ಓದುಗರ ಹೃದಯದಲ್ಲಿ ಸಿಹಿ ತರಂಗಗಳನ್ನು ಎಬ್ಬಿಸಲು ಸಶಕ್ತವಾಗಿವೆ. ಜೀವನದ ವಾಸ್ತವ ಸಮಸ್ಯೆಗಳನ್ನು ಆಳವಾಗಿ ಅವಲೋಕಿಸಿ ಇನ್ನಷ್ಟು ಚಿಂತಿಸಿ ಬರೆಯುತ್ತಾ ಸಾಗಿದರೆ ಅವರ ಕಥಾಪ್ರಪಂಚ ಇನ್ನಷ್ಟು ವಿಸ್ತರಿಸುವದರಲ್ಲಿ ಸಂದೇಹವಿಲ್ಲ. ಅವರ ಕಥಾಸಾಹಿತ್ಯ ಇನ್ನಷ್ಟು ವಿಶಾಲಗೊಂಡು, ಬಹುಕಾಲ ನಿಲ್ಲಬಲ್ಲ ಗಟ್ಟಿಕಥೆಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡುತ್ತಾ ಅವರ ಕೀರ್ತಿ ಬಾನೆತ್ತರಕ್ಕೆ ಹಾರಲಿ ಎಂದು ತುಂಬು ಹೃದಯದಿಂದ ಹಾರೈಸುವೆ.
-ಡಾ. ಶ್ರೀಶೈಲ ಆರ್. ಗೋಲಗೊಂಡ
Original: $1.62
-70%$1.62
$0.49Description
ಕಥೆಗಾರ್ತಿಯರಾದ ಮುರ್ತುಜಾಬೇಗಂ ಅವರ ಎಲ್ಲ ಕಥೆಗಳು ಮಾನವೀಯತೆಯ ವೀಣೆಯ ತಂತಿಗಳನ್ನು ಮೀಟಿ ಓದುಗರ ಹೃದಯದಲ್ಲಿ ಸಿಹಿ ತರಂಗಗಳನ್ನು ಎಬ್ಬಿಸಲು ಸಶಕ್ತವಾಗಿವೆ. ಜೀವನದ ವಾಸ್ತವ ಸಮಸ್ಯೆಗಳನ್ನು ಆಳವಾಗಿ ಅವಲೋಕಿಸಿ ಇನ್ನಷ್ಟು ಚಿಂತಿಸಿ ಬರೆಯುತ್ತಾ ಸಾಗಿದರೆ ಅವರ ಕಥಾಪ್ರಪಂಚ ಇನ್ನಷ್ಟು ವಿಸ್ತರಿಸುವದರಲ್ಲಿ ಸಂದೇಹವಿಲ್ಲ. ಅವರ ಕಥಾಸಾಹಿತ್ಯ ಇನ್ನಷ್ಟು ವಿಶಾಲಗೊಂಡು, ಬಹುಕಾಲ ನಿಲ್ಲಬಲ್ಲ ಗಟ್ಟಿಕಥೆಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡುತ್ತಾ ಅವರ ಕೀರ್ತಿ ಬಾನೆತ್ತರಕ್ಕೆ ಹಾರಲಿ ಎಂದು ತುಂಬು ಹೃದಯದಿಂದ ಹಾರೈಸುವೆ.
-ಡಾ. ಶ್ರೀಶೈಲ ಆರ್. ಗೋಲಗೊಂಡ












