HomeStore

ಪಂಚತಂತ್ರ ಕಥಾಸಾಗರ

Product image 1

ಪಂಚತಂತ್ರ ಕಥಾಸಾಗರ

ಮಕ್ಕಳಿಗೆ ಕಥೆಗಳೆಂದರೆ ಬಹು ಇಷ್ಟವೆಂಬುದು ಸರ್ವವಿದಿತ. ಆದರೆ ಕಥೆಗಳು ಮಕ್ಕಳಿಗೆ ಕೇವಲ ಮನರಂಜನೆಗಾಗಿ ಮಾತ್ರವೇ ಅಲ್ಲದೆ ನೀತಿ ಬೋಧಕವೂ ಆಗಿರಬೇಕು. ಏಕೆಂದರೆ 'ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೇ' ಎನ್ನುವ ಹೇಳಿಕೆಗೆ ಅನುಸಾರವಾಗಿ, ಮಕ್ಕಳು ತಮ್ಮಲ್ಲಿನ ಲೋಪದೋಷಗಳನ್ನು ಈ ಕಥೆಗಳಲ್ಲಿನ ಉದಾಹರಣೆಗಳಿಂದ ಸರಿಪಡಿಸಿಕೊಳ್ಳುವಂತಾಗಬೇಕು ಮತ್ತು ಅವರ ಮನಸ್ಸಿನಲ್ಲಿ ಈ ಕಥೆಗಳ ನೀತಿ ಶಾಶ್ವತವಾಗಿ ನಿಲ್ಲಬೇಕು. ಇಂತಹ ಕೆಲಸವನ್ನು ಪಂಚತಂತ್ರ ಕಥೆಗಳು. ಉತ್ತಮ ಮಟ್ಟದಲ್ಲಿ ನಿರ್ವಹಿಸುತ್ತವೆ. ಈ ಕಥೆಗಳಲ್ಲಿ ಮುಖ್ಯವಾಗಿ ಮನುಷ್ಯರು, ಪ್ರಾಣಿಗಳು, ಪಕ್ಷಿಗಳು ಪಾತ್ರಗಳಾಗಿ ಮಕ್ಕಳನ್ನು ರಂಜಿಸುತ್ತವೆ.
ಮಕ್ಕಳಿಗೆ ಕಥೆಗಳೆಂದರೆ ಬಹು ಇಷ್ಟವೆಂಬುದು ಸರ್ವವಿದಿತ. ಆದರೆ ಕಥೆಗಳು ಮಕ್ಕಳಿಗೆ ಕೇವಲ ಮನರಂಜನೆಗಾಗಿ ಮಾತ್ರವೇ ಅಲ್ಲದೆ ನೀತಿ ಬೋಧಕವೂ ಆಗಿರಬೇಕು. ಏಕೆಂದರೆ 'ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೇ' ಎನ್ನುವ ಹೇಳಿಕೆಗೆ ಅನುಸಾರವಾಗಿ, ಮಕ್ಕಳು ತಮ್ಮಲ್ಲಿನ ಲೋಪದೋಷಗಳನ್ನು ಈ ಕಥೆಗಳಲ್ಲಿನ ಉದಾಹರಣೆಗಳಿಂದ ಸರಿಪಡಿಸಿಕೊಳ್ಳುವಂತಾಗಬೇಕು ಮತ್ತು ಅವರ ಮನಸ್ಸಿನಲ್ಲಿ ಈ ಕಥೆಗಳ ನೀತಿ ಶಾಶ್ವತವಾಗಿ ನಿಲ್ಲಬೇಕು. ಇಂತಹ ಕೆಲಸವನ್ನು ಪಂಚತಂತ್ರ ಕಥೆಗಳು. ಉತ್ತಮ ಮಟ್ಟದಲ್ಲಿ ನಿರ್ವಹಿಸುತ್ತವೆ. ಈ ಕಥೆಗಳಲ್ಲಿ ಮುಖ್ಯವಾಗಿ ಮನುಷ್ಯರು, ಪ್ರಾಣಿಗಳು, ಪಕ್ಷಿಗಳು ಪಾತ್ರಗಳಾಗಿ ಮಕ್ಕಳನ್ನು ರಂಜಿಸುತ್ತವೆ.
$3.78
ಪಂಚತಂತ್ರ ಕಥಾಸಾಗರ
$3.78

Description

ಮಕ್ಕಳಿಗೆ ಕಥೆಗಳೆಂದರೆ ಬಹು ಇಷ್ಟವೆಂಬುದು ಸರ್ವವಿದಿತ. ಆದರೆ ಕಥೆಗಳು ಮಕ್ಕಳಿಗೆ ಕೇವಲ ಮನರಂಜನೆಗಾಗಿ ಮಾತ್ರವೇ ಅಲ್ಲದೆ ನೀತಿ ಬೋಧಕವೂ ಆಗಿರಬೇಕು. ಏಕೆಂದರೆ 'ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೇ' ಎನ್ನುವ ಹೇಳಿಕೆಗೆ ಅನುಸಾರವಾಗಿ, ಮಕ್ಕಳು ತಮ್ಮಲ್ಲಿನ ಲೋಪದೋಷಗಳನ್ನು ಈ ಕಥೆಗಳಲ್ಲಿನ ಉದಾಹರಣೆಗಳಿಂದ ಸರಿಪಡಿಸಿಕೊಳ್ಳುವಂತಾಗಬೇಕು ಮತ್ತು ಅವರ ಮನಸ್ಸಿನಲ್ಲಿ ಈ ಕಥೆಗಳ ನೀತಿ ಶಾಶ್ವತವಾಗಿ ನಿಲ್ಲಬೇಕು. ಇಂತಹ ಕೆಲಸವನ್ನು ಪಂಚತಂತ್ರ ಕಥೆಗಳು. ಉತ್ತಮ ಮಟ್ಟದಲ್ಲಿ ನಿರ್ವಹಿಸುತ್ತವೆ. ಈ ಕಥೆಗಳಲ್ಲಿ ಮುಖ್ಯವಾಗಿ ಮನುಷ್ಯರು, ಪ್ರಾಣಿಗಳು, ಪಕ್ಷಿಗಳು ಪಾತ್ರಗಳಾಗಿ ಮಕ್ಕಳನ್ನು ರಂಜಿಸುತ್ತವೆ.
ಪಂಚತಂತ್ರ ಕಥಾಸಾಗರ | Harivu Books