HomeStore

ಪಾನಿಪುರಿ ಮತ್ತು ಇತರ ಕಥೆಗಳು

Product image 1

ಪಾನಿಪುರಿ ಮತ್ತು ಇತರ ಕಥೆಗಳು



"ಪಾನಿಪುರಿ" ಕಥಾಸಂಕಲನ ಹೊಸತನದ ಮೆರುಗಿನಿಂದ ಕೂಡಿದ್ದು ತಲಸ್ಪರ್ಶಿಯಾಗಿದೆ. ಇಲ್ಲಿನ ಕಥೆಗಳು ಮನಸ್ಸಿನ ಹಸಿವನ್ನು ತಣಿಸುವುದರೊಂದಿಗೆ ಲೋಕಾನುಭವದ ತಿಳುವಳಿಕೆ ನೀಡುತ್ತವೆ. ಭಾವಕ್ಕೆ ಭಾವನಾತ್ಮಕ ತುಡಿತ ಮಿಡಿತದ ಸೂಕ್ಷ್ಮತೆಯನ್ನು ಕಲಿಸುತ್ತವೆ.

ಭಾಗ್ಯರೇಖಾ ದೇಶಪಾಂಡೆಯವರು ರಚಿಸಿರುವ 'ಪಾನಿಪುರಿ' ಕತೆಯಲ್ಲಿ ಬಳಸಿರುವ ನಿರೂಪಣಾ ಶೈಲಿ, ತಂತ್ರರಿಕೆ ವಿಶಿಷ್ಟವಾಗಿದ್ದು ಸಂಬಂಧಗಳ ಸಂಕೀರ್ಣತೆಯ ಸ್ಪಷ್ಟ ಅವಲೋಕನವಿದೆ. ಇಲ್ಲಿನ ಹನ್ನೊಂದು ಕಥೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಭಾರತದಂತಹ ಬಹುಸಂಸ್ಕೃತಿಯನ್ನೊಳಗೊಂಡ ಸಮಾಜದಲ್ಲಿ ಹೆಣ್ಣಿನ ಸಂಕಟಗಳು ಅಕ್ಷರಕ್ಕೆ ನಿಲುಕದವುಗಳಾಗಿ ಕಾಡುತ್ತವೆ. ಲೇಖಕಿ ಅನುಭವನಿಷ್ಟತೆಯಿಂದ ಪ್ರಾಮಾಣಿಕವಾಗಿ ತಮಗೆ ದಕ್ಕಿರುವ ಸಂವೇದನೆಗಳನ್ನು ಕಥಾರೂಪದಲ್ಲಿ ನೀಡಿರುವುದು ಶ್ಲಾಘನೀಯ.

ಡಾ. ವಸುಂಧರಾ ಭೂಪತಿ ಮಾಜಿ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಛಿಕಾರ.


ಪ್ರಕಾಶಕರು - ಸಾಹಿತ್ಯಲೋಕ ಪಬ್ಲಿಕೇಷನ್ಸ್



"ಪಾನಿಪುರಿ" ಕಥಾಸಂಕಲನ ಹೊಸತನದ ಮೆರುಗಿನಿಂದ ಕೂಡಿದ್ದು ತಲಸ್ಪರ್ಶಿಯಾಗಿದೆ. ಇಲ್ಲಿನ ಕಥೆಗಳು ಮನಸ್ಸಿನ ಹಸಿವನ್ನು ತಣಿಸುವುದರೊಂದಿಗೆ ಲೋಕಾನುಭವದ ತಿಳುವಳಿಕೆ ನೀಡುತ್ತವೆ. ಭಾವಕ್ಕೆ ಭಾವನಾತ್ಮಕ ತುಡಿತ ಮಿಡಿತದ ಸೂಕ್ಷ್ಮತೆಯನ್ನು ಕಲಿಸುತ್ತವೆ.

ಭಾಗ್ಯರೇಖಾ ದೇಶಪಾಂಡೆಯವರು ರಚಿಸಿರುವ 'ಪಾನಿಪುರಿ' ಕತೆಯಲ್ಲಿ ಬಳಸಿರುವ ನಿರೂಪಣಾ ಶೈಲಿ, ತಂತ್ರರಿಕೆ ವಿಶಿಷ್ಟವಾಗಿದ್ದು ಸಂಬಂಧಗಳ ಸಂಕೀರ್ಣತೆಯ ಸ್ಪಷ್ಟ ಅವಲೋಕನವಿದೆ. ಇಲ್ಲಿನ ಹನ್ನೊಂದು ಕಥೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಭಾರತದಂತಹ ಬಹುಸಂಸ್ಕೃತಿಯನ್ನೊಳಗೊಂಡ ಸಮಾಜದಲ್ಲಿ ಹೆಣ್ಣಿನ ಸಂಕಟಗಳು ಅಕ್ಷರಕ್ಕೆ ನಿಲುಕದವುಗಳಾಗಿ ಕಾಡುತ್ತವೆ. ಲೇಖಕಿ ಅನುಭವನಿಷ್ಟತೆಯಿಂದ ಪ್ರಾಮಾಣಿಕವಾಗಿ ತಮಗೆ ದಕ್ಕಿರುವ ಸಂವೇದನೆಗಳನ್ನು ಕಥಾರೂಪದಲ್ಲಿ ನೀಡಿರುವುದು ಶ್ಲಾಘನೀಯ.

ಡಾ. ವಸುಂಧರಾ ಭೂಪತಿ ಮಾಜಿ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಛಿಕಾರ.


ಪ್ರಕಾಶಕರು - ಸಾಹಿತ್ಯಲೋಕ ಪಬ್ಲಿಕೇಷನ್ಸ್

$1.41
ಪಾನಿಪುರಿ ಮತ್ತು ಇತರ ಕಥೆಗಳು
$1.41

Description



"ಪಾನಿಪುರಿ" ಕಥಾಸಂಕಲನ ಹೊಸತನದ ಮೆರುಗಿನಿಂದ ಕೂಡಿದ್ದು ತಲಸ್ಪರ್ಶಿಯಾಗಿದೆ. ಇಲ್ಲಿನ ಕಥೆಗಳು ಮನಸ್ಸಿನ ಹಸಿವನ್ನು ತಣಿಸುವುದರೊಂದಿಗೆ ಲೋಕಾನುಭವದ ತಿಳುವಳಿಕೆ ನೀಡುತ್ತವೆ. ಭಾವಕ್ಕೆ ಭಾವನಾತ್ಮಕ ತುಡಿತ ಮಿಡಿತದ ಸೂಕ್ಷ್ಮತೆಯನ್ನು ಕಲಿಸುತ್ತವೆ.

ಭಾಗ್ಯರೇಖಾ ದೇಶಪಾಂಡೆಯವರು ರಚಿಸಿರುವ 'ಪಾನಿಪುರಿ' ಕತೆಯಲ್ಲಿ ಬಳಸಿರುವ ನಿರೂಪಣಾ ಶೈಲಿ, ತಂತ್ರರಿಕೆ ವಿಶಿಷ್ಟವಾಗಿದ್ದು ಸಂಬಂಧಗಳ ಸಂಕೀರ್ಣತೆಯ ಸ್ಪಷ್ಟ ಅವಲೋಕನವಿದೆ. ಇಲ್ಲಿನ ಹನ್ನೊಂದು ಕಥೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಭಾರತದಂತಹ ಬಹುಸಂಸ್ಕೃತಿಯನ್ನೊಳಗೊಂಡ ಸಮಾಜದಲ್ಲಿ ಹೆಣ್ಣಿನ ಸಂಕಟಗಳು ಅಕ್ಷರಕ್ಕೆ ನಿಲುಕದವುಗಳಾಗಿ ಕಾಡುತ್ತವೆ. ಲೇಖಕಿ ಅನುಭವನಿಷ್ಟತೆಯಿಂದ ಪ್ರಾಮಾಣಿಕವಾಗಿ ತಮಗೆ ದಕ್ಕಿರುವ ಸಂವೇದನೆಗಳನ್ನು ಕಥಾರೂಪದಲ್ಲಿ ನೀಡಿರುವುದು ಶ್ಲಾಘನೀಯ.

ಡಾ. ವಸುಂಧರಾ ಭೂಪತಿ ಮಾಜಿ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಛಿಕಾರ.


ಪ್ರಕಾಶಕರು - ಸಾಹಿತ್ಯಲೋಕ ಪಬ್ಲಿಕೇಷನ್ಸ್

ಪಾನಿಪುರಿ ಮತ್ತು ಇತರ ಕಥೆಗಳು | Harivu Books