HomeStore

ಒರೆಗಲ್ಲು

Product image 1
1 / 2

ಒರೆಗಲ್ಲು

ಹೊಸಗನ್ನಡ ಕಥಾಸಾಹಿತ್ಯ ಕಂಡ ಅಪರೂಪದ ಸತ್ವಪೂರ್ಣ ಕಥೆಗಾರರಾದ ಡಾ. ಬೆಸಗರಹಳ್ಳಿ ರಾಮಣ್ಣನವರು ತಾವು ಕಂಡುಂಡ ಹಳ್ಳಿಗಾಡಿನ ಸಮೃದ್ಧ ಅನುಭವಲೋಕವನ್ನು ಪರಿಣಾಮಕಾರಿಯಾಗಿ ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ. ನಮ್ಮ ಜನಸಮುದಾಯದ ಒಟ್ಟು ಬದುಕಿನಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆಯ ಆದರ್ಶಗಳನ್ನು ಸಾಕಾರಗೊಳಿಸುವಲ್ಲಿ ಇರಬೇಕಾದ ಲೇಖಕರ ಜವಾಬ್ದಾರಿಯ ಬಗ್ಗೆ ಡಾ. ರಾಮಣ್ಣನವರು ಆಳವಾದ ಅರಿವುಳ್ಳವರಾಗಿದ್ದರು.

ಸಾಹಿತ್ಯ, ಸಂಸ್ಕೃತಿ, ಸಾರ್ವಜನಿಕ ಬದುಕು ಹಾಗೂ ಸಾಮಾಜಿಕ ಬದ್ಧತೆಯ ಸ೦ಬ೦ಧದಲ್ಲಿನ ಬೆಸಗರಹಳ್ಳಿಯವರ ತೆರೆದ ಮನಸ್ಸಿನ, ಕಟ್ಟಕ್ಕರೆಯ ಖಚಿತ ನಿಲುವುಗಳನ್ನು ಅವರ ಅಂಕಣ ಬರಹಗಳ ವಿಶಿಷ್ಟ ಸಂಕಲನವಾದ 'ಒರೆಗಲ್ಲು' ಕೃತಿಯಲ್ಲಿ ನಿಚ್ಚಳವಾಗಿ ಕಾಣಬಹುದಾಗಿದೆ.

ಪ್ರೊ. ಕಾಳೇಗೌಡ ನಾಗವಾರ

ಹೊಸಗನ್ನಡ ಕಥಾಸಾಹಿತ್ಯ ಕಂಡ ಅಪರೂಪದ ಸತ್ವಪೂರ್ಣ ಕಥೆಗಾರರಾದ ಡಾ. ಬೆಸಗರಹಳ್ಳಿ ರಾಮಣ್ಣನವರು ತಾವು ಕಂಡುಂಡ ಹಳ್ಳಿಗಾಡಿನ ಸಮೃದ್ಧ ಅನುಭವಲೋಕವನ್ನು ಪರಿಣಾಮಕಾರಿಯಾಗಿ ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ. ನಮ್ಮ ಜನಸಮುದಾಯದ ಒಟ್ಟು ಬದುಕಿನಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆಯ ಆದರ್ಶಗಳನ್ನು ಸಾಕಾರಗೊಳಿಸುವಲ್ಲಿ ಇರಬೇಕಾದ ಲೇಖಕರ ಜವಾಬ್ದಾರಿಯ ಬಗ್ಗೆ ಡಾ. ರಾಮಣ್ಣನವರು ಆಳವಾದ ಅರಿವುಳ್ಳವರಾಗಿದ್ದರು.

ಸಾಹಿತ್ಯ, ಸಂಸ್ಕೃತಿ, ಸಾರ್ವಜನಿಕ ಬದುಕು ಹಾಗೂ ಸಾಮಾಜಿಕ ಬದ್ಧತೆಯ ಸ೦ಬ೦ಧದಲ್ಲಿನ ಬೆಸಗರಹಳ್ಳಿಯವರ ತೆರೆದ ಮನಸ್ಸಿನ, ಕಟ್ಟಕ್ಕರೆಯ ಖಚಿತ ನಿಲುವುಗಳನ್ನು ಅವರ ಅಂಕಣ ಬರಹಗಳ ವಿಶಿಷ್ಟ ಸಂಕಲನವಾದ 'ಒರೆಗಲ್ಲು' ಕೃತಿಯಲ್ಲಿ ನಿಚ್ಚಳವಾಗಿ ಕಾಣಬಹುದಾಗಿದೆ.

ಪ್ರೊ. ಕಾಳೇಗೌಡ ನಾಗವಾರ

$2.70
ಒರೆಗಲ್ಲು
$2.70

Description

ಹೊಸಗನ್ನಡ ಕಥಾಸಾಹಿತ್ಯ ಕಂಡ ಅಪರೂಪದ ಸತ್ವಪೂರ್ಣ ಕಥೆಗಾರರಾದ ಡಾ. ಬೆಸಗರಹಳ್ಳಿ ರಾಮಣ್ಣನವರು ತಾವು ಕಂಡುಂಡ ಹಳ್ಳಿಗಾಡಿನ ಸಮೃದ್ಧ ಅನುಭವಲೋಕವನ್ನು ಪರಿಣಾಮಕಾರಿಯಾಗಿ ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ. ನಮ್ಮ ಜನಸಮುದಾಯದ ಒಟ್ಟು ಬದುಕಿನಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆಯ ಆದರ್ಶಗಳನ್ನು ಸಾಕಾರಗೊಳಿಸುವಲ್ಲಿ ಇರಬೇಕಾದ ಲೇಖಕರ ಜವಾಬ್ದಾರಿಯ ಬಗ್ಗೆ ಡಾ. ರಾಮಣ್ಣನವರು ಆಳವಾದ ಅರಿವುಳ್ಳವರಾಗಿದ್ದರು.

ಸಾಹಿತ್ಯ, ಸಂಸ್ಕೃತಿ, ಸಾರ್ವಜನಿಕ ಬದುಕು ಹಾಗೂ ಸಾಮಾಜಿಕ ಬದ್ಧತೆಯ ಸ೦ಬ೦ಧದಲ್ಲಿನ ಬೆಸಗರಹಳ್ಳಿಯವರ ತೆರೆದ ಮನಸ್ಸಿನ, ಕಟ್ಟಕ್ಕರೆಯ ಖಚಿತ ನಿಲುವುಗಳನ್ನು ಅವರ ಅಂಕಣ ಬರಹಗಳ ವಿಶಿಷ್ಟ ಸಂಕಲನವಾದ 'ಒರೆಗಲ್ಲು' ಕೃತಿಯಲ್ಲಿ ನಿಚ್ಚಳವಾಗಿ ಕಾಣಬಹುದಾಗಿದೆ.

ಪ್ರೊ. ಕಾಳೇಗೌಡ ನಾಗವಾರ

ಒರೆಗಲ್ಲು | Harivu Books