HomeStore

ನಿಮ್ಮ ಮಗು

Product image 1

ನಿಮ್ಮ ಮಗು

ತಾಯ್ತನವೆಂಬುದು ಪ್ರಕೃತಿ ಹೆಣ್ಣಿಗೆ ಮಾತ್ರವೇ ನೀಡಿರುವ ಕೊಡುಗೆ ಎಂಬುದನ್ನು, ಗರ್ಭ ಧರಿಸುವುದು ಕಾಯಿಲೆಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ತಾಯಿಯ ಗರ್ಭದಿಂದ ಹೊರ ಜಗತ್ತಿಗೆ ಬಂದ ಕೂಡಲೇ ಗಾಬರಿಯಿಂದ ಅಳುವ ಮಗು, ಸೃಷ್ಟಿಯ ಅದ್ಭುತಗಳಲ್ಲೊಂದು. ಈ ಅದ್ಭುತ ಶಿಶುವಿನ ಮುಂದಿನ ದಿನಗಳನ್ನು ಸಹ್ಯಗೊಳಿಸುವಲ್ಲಿ ಬೇರೆಲ್ಲರಿಗಿಂತ ಹೆಚ್ಚಾಗಿ ತಾಯಿಯ ಪಾತ್ರ ಮಹತ್ವದ್ದು. ಗರ್ಭ ಧರಿಸಿದ ದಿನದಿಂದಲೇ ತಾಯ್ತನದ ಹೊಣೆಗಾರಿಕೆ ಪ್ರಾರಂಭವಾಗುತ್ತದೆ.

ನಿಮ್ಮ ಮಗುವನ್ನು ಪೋಷಿಸುವಲ್ಲಿ, ಮಗುವಿಗೆ ಕಾಯಿಲೆ ಬಂದ ಸಂದರ್ಭದಲ್ಲಿ ನೀವು ಅನುಸರಿಸಬೇಕಾದ ಕ್ರಮಗಳ ಕುರಿತು, ಆಹಾರ ಮತ್ತು ಪಾಲನೆ-ಪೋಷಣೆ ಕುರಿತು ಎಚ್. ಗಿರಿಜಮ್ಮ ಈ ಪುಸ್ತಕದಲ್ಲಿ ಸರಳವಾಗಿ ವಿವರಿಸಿದ್ದಾರೆ. ಪ್ರಸೂತಿ ತಜ್ಞೆಯಾದ ಇವರು, ವೈದ್ಯಕೀಯ ಲೇಖನಗಳೇ ಅಲ್ಲದೆ ಕಥೆ, ಕಾದಂಬರಿಗಳನ್ನೂ ಬರೆದಿದ್ದಾರೆ

ಇವರ 'ಮಿತ ಸಂತಾನಕ್ಕೆ ಸರಳ ಮಾರ್ಗಗಳು', 'ಬಸಿರು', 'Instruments used in Midwifery' ಕೃತಿಗಳನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.


ತಾಯ್ತನವೆಂಬುದು ಪ್ರಕೃತಿ ಹೆಣ್ಣಿಗೆ ಮಾತ್ರವೇ ನೀಡಿರುವ ಕೊಡುಗೆ ಎಂಬುದನ್ನು, ಗರ್ಭ ಧರಿಸುವುದು ಕಾಯಿಲೆಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ತಾಯಿಯ ಗರ್ಭದಿಂದ ಹೊರ ಜಗತ್ತಿಗೆ ಬಂದ ಕೂಡಲೇ ಗಾಬರಿಯಿಂದ ಅಳುವ ಮಗು, ಸೃಷ್ಟಿಯ ಅದ್ಭುತಗಳಲ್ಲೊಂದು. ಈ ಅದ್ಭುತ ಶಿಶುವಿನ ಮುಂದಿನ ದಿನಗಳನ್ನು ಸಹ್ಯಗೊಳಿಸುವಲ್ಲಿ ಬೇರೆಲ್ಲರಿಗಿಂತ ಹೆಚ್ಚಾಗಿ ತಾಯಿಯ ಪಾತ್ರ ಮಹತ್ವದ್ದು. ಗರ್ಭ ಧರಿಸಿದ ದಿನದಿಂದಲೇ ತಾಯ್ತನದ ಹೊಣೆಗಾರಿಕೆ ಪ್ರಾರಂಭವಾಗುತ್ತದೆ.

ನಿಮ್ಮ ಮಗುವನ್ನು ಪೋಷಿಸುವಲ್ಲಿ, ಮಗುವಿಗೆ ಕಾಯಿಲೆ ಬಂದ ಸಂದರ್ಭದಲ್ಲಿ ನೀವು ಅನುಸರಿಸಬೇಕಾದ ಕ್ರಮಗಳ ಕುರಿತು, ಆಹಾರ ಮತ್ತು ಪಾಲನೆ-ಪೋಷಣೆ ಕುರಿತು ಎಚ್. ಗಿರಿಜಮ್ಮ ಈ ಪುಸ್ತಕದಲ್ಲಿ ಸರಳವಾಗಿ ವಿವರಿಸಿದ್ದಾರೆ. ಪ್ರಸೂತಿ ತಜ್ಞೆಯಾದ ಇವರು, ವೈದ್ಯಕೀಯ ಲೇಖನಗಳೇ ಅಲ್ಲದೆ ಕಥೆ, ಕಾದಂಬರಿಗಳನ್ನೂ ಬರೆದಿದ್ದಾರೆ

ಇವರ 'ಮಿತ ಸಂತಾನಕ್ಕೆ ಸರಳ ಮಾರ್ಗಗಳು', 'ಬಸಿರು', 'Instruments used in Midwifery' ಕೃತಿಗಳನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.


$0.49
ನಿಮ್ಮ ಮಗು
$0.49

Description

ತಾಯ್ತನವೆಂಬುದು ಪ್ರಕೃತಿ ಹೆಣ್ಣಿಗೆ ಮಾತ್ರವೇ ನೀಡಿರುವ ಕೊಡುಗೆ ಎಂಬುದನ್ನು, ಗರ್ಭ ಧರಿಸುವುದು ಕಾಯಿಲೆಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ತಾಯಿಯ ಗರ್ಭದಿಂದ ಹೊರ ಜಗತ್ತಿಗೆ ಬಂದ ಕೂಡಲೇ ಗಾಬರಿಯಿಂದ ಅಳುವ ಮಗು, ಸೃಷ್ಟಿಯ ಅದ್ಭುತಗಳಲ್ಲೊಂದು. ಈ ಅದ್ಭುತ ಶಿಶುವಿನ ಮುಂದಿನ ದಿನಗಳನ್ನು ಸಹ್ಯಗೊಳಿಸುವಲ್ಲಿ ಬೇರೆಲ್ಲರಿಗಿಂತ ಹೆಚ್ಚಾಗಿ ತಾಯಿಯ ಪಾತ್ರ ಮಹತ್ವದ್ದು. ಗರ್ಭ ಧರಿಸಿದ ದಿನದಿಂದಲೇ ತಾಯ್ತನದ ಹೊಣೆಗಾರಿಕೆ ಪ್ರಾರಂಭವಾಗುತ್ತದೆ.

ನಿಮ್ಮ ಮಗುವನ್ನು ಪೋಷಿಸುವಲ್ಲಿ, ಮಗುವಿಗೆ ಕಾಯಿಲೆ ಬಂದ ಸಂದರ್ಭದಲ್ಲಿ ನೀವು ಅನುಸರಿಸಬೇಕಾದ ಕ್ರಮಗಳ ಕುರಿತು, ಆಹಾರ ಮತ್ತು ಪಾಲನೆ-ಪೋಷಣೆ ಕುರಿತು ಎಚ್. ಗಿರಿಜಮ್ಮ ಈ ಪುಸ್ತಕದಲ್ಲಿ ಸರಳವಾಗಿ ವಿವರಿಸಿದ್ದಾರೆ. ಪ್ರಸೂತಿ ತಜ್ಞೆಯಾದ ಇವರು, ವೈದ್ಯಕೀಯ ಲೇಖನಗಳೇ ಅಲ್ಲದೆ ಕಥೆ, ಕಾದಂಬರಿಗಳನ್ನೂ ಬರೆದಿದ್ದಾರೆ

ಇವರ 'ಮಿತ ಸಂತಾನಕ್ಕೆ ಸರಳ ಮಾರ್ಗಗಳು', 'ಬಸಿರು', 'Instruments used in Midwifery' ಕೃತಿಗಳನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.


ನಿಮ್ಮ ಮಗು | Harivu Books