
ನಮ್ಮ ಕನ್ನಾಡ ಪ್ರೇಮದ ಜ್ಯೋತಿ
'ಕಲ್ಯಾಣದ ಸರಸೋತಿ' ಅಂಪವ್ವ ಪೂಜಾರಿ, ಕಸಬಾ ಲಿಂಗಸೂಗೂರು ಇವರು ಒಂದು ದೊಡ್ಡ ಪ್ರತಿಭೆ. ಇವರ ಕಂಟದಿಂದ ಹೊಮ್ಮುವ ನೂರಾರು ಪದಗಳು ಬದುಕಿನ ಎಲ್ಲ ಸಮಸ್ಯೆಗಳನ್ನು ಮರೆಯುವಂತೆ ಮಾಡುತ್ತವೆ. ಆ ಪದಗಳಿಗಿರುವ ಹರಹು ದಂಗು ಬಡಿಸುತ್ತದೆ. ಸಮಾಜ, ಸಂಸ್ಕೃುತಿ,
ಇತಿಹಾಸ ಮೊದಲಾದ ಅನೇಕ ಅಂಶಗಳನ್ನು ಇವು ಒಳಗೊಂಡಿವೆ. ಕನ್ನಡ ಸಾಹಿತ್ಯ, ಮಾತು, ಚಂದಸ್ಸು ಮೊದಲಾದವುಗಳನ್ನು ಅದ್ಯಯನ ಮಾಡುವವರಿಗೆ ಇವು ಒಳ್ಳೆಯ ಆಕರಗಳು.
ಇಂತದೊಂದು ದೊಡ್ಡ ಕಟ್ಟು ನಮ್ಮ ಪ್ರಕಾಶನದಿಂದ ಹೊರಬರುತ್ತಿರುವುದಕ್ಕೆ ಹೆಚ್ಚು ಕುಶಿಯೆನಿಸುತ್ತದೆ. ಕನ್ನಡ ಮನಸ್ಸು ಅಂಪವ್ವನವರನ್ನು ಅರ್ತವಿಸಿಕೊಂಡು ಗವ್ರವಿಸುತ್ತದೆ ಎಂದು ಎಣಿಸುತ್ತೇವೆ.
ಇತಿಹಾಸ ಮೊದಲಾದ ಅನೇಕ ಅಂಶಗಳನ್ನು ಇವು ಒಳಗೊಂಡಿವೆ. ಕನ್ನಡ ಸಾಹಿತ್ಯ, ಮಾತು, ಚಂದಸ್ಸು ಮೊದಲಾದವುಗಳನ್ನು ಅದ್ಯಯನ ಮಾಡುವವರಿಗೆ ಇವು ಒಳ್ಳೆಯ ಆಕರಗಳು.
ಇಂತದೊಂದು ದೊಡ್ಡ ಕಟ್ಟು ನಮ್ಮ ಪ್ರಕಾಶನದಿಂದ ಹೊರಬರುತ್ತಿರುವುದಕ್ಕೆ ಹೆಚ್ಚು ಕುಶಿಯೆನಿಸುತ್ತದೆ. ಕನ್ನಡ ಮನಸ್ಸು ಅಂಪವ್ವನವರನ್ನು ಅರ್ತವಿಸಿಕೊಂಡು ಗವ್ರವಿಸುತ್ತದೆ ಎಂದು ಎಣಿಸುತ್ತೇವೆ.
'ಕಲ್ಯಾಣದ ಸರಸೋತಿ' ಅಂಪವ್ವ ಪೂಜಾರಿ, ಕಸಬಾ ಲಿಂಗಸೂಗೂರು ಇವರು ಒಂದು ದೊಡ್ಡ ಪ್ರತಿಭೆ. ಇವರ ಕಂಟದಿಂದ ಹೊಮ್ಮುವ ನೂರಾರು ಪದಗಳು ಬದುಕಿನ ಎಲ್ಲ ಸಮಸ್ಯೆಗಳನ್ನು ಮರೆಯುವಂತೆ ಮಾಡುತ್ತವೆ. ಆ ಪದಗಳಿಗಿರುವ ಹರಹು ದಂಗು ಬಡಿಸುತ್ತದೆ. ಸಮಾಜ, ಸಂಸ್ಕೃುತಿ,
ಇತಿಹಾಸ ಮೊದಲಾದ ಅನೇಕ ಅಂಶಗಳನ್ನು ಇವು ಒಳಗೊಂಡಿವೆ. ಕನ್ನಡ ಸಾಹಿತ್ಯ, ಮಾತು, ಚಂದಸ್ಸು ಮೊದಲಾದವುಗಳನ್ನು ಅದ್ಯಯನ ಮಾಡುವವರಿಗೆ ಇವು ಒಳ್ಳೆಯ ಆಕರಗಳು.
ಇಂತದೊಂದು ದೊಡ್ಡ ಕಟ್ಟು ನಮ್ಮ ಪ್ರಕಾಶನದಿಂದ ಹೊರಬರುತ್ತಿರುವುದಕ್ಕೆ ಹೆಚ್ಚು ಕುಶಿಯೆನಿಸುತ್ತದೆ. ಕನ್ನಡ ಮನಸ್ಸು ಅಂಪವ್ವನವರನ್ನು ಅರ್ತವಿಸಿಕೊಂಡು ಗವ್ರವಿಸುತ್ತದೆ ಎಂದು ಎಣಿಸುತ್ತೇವೆ.
ಇತಿಹಾಸ ಮೊದಲಾದ ಅನೇಕ ಅಂಶಗಳನ್ನು ಇವು ಒಳಗೊಂಡಿವೆ. ಕನ್ನಡ ಸಾಹಿತ್ಯ, ಮಾತು, ಚಂದಸ್ಸು ಮೊದಲಾದವುಗಳನ್ನು ಅದ್ಯಯನ ಮಾಡುವವರಿಗೆ ಇವು ಒಳ್ಳೆಯ ಆಕರಗಳು.
ಇಂತದೊಂದು ದೊಡ್ಡ ಕಟ್ಟು ನಮ್ಮ ಪ್ರಕಾಶನದಿಂದ ಹೊರಬರುತ್ತಿರುವುದಕ್ಕೆ ಹೆಚ್ಚು ಕುಶಿಯೆನಿಸುತ್ತದೆ. ಕನ್ನಡ ಮನಸ್ಸು ಅಂಪವ್ವನವರನ್ನು ಅರ್ತವಿಸಿಕೊಂಡು ಗವ್ರವಿಸುತ್ತದೆ ಎಂದು ಎಣಿಸುತ್ತೇವೆ.
$2.70
ನಮ್ಮ ಕನ್ನಾಡ ಪ್ರೇಮದ ಜ್ಯೋತಿ—
$2.70
Description
'ಕಲ್ಯಾಣದ ಸರಸೋತಿ' ಅಂಪವ್ವ ಪೂಜಾರಿ, ಕಸಬಾ ಲಿಂಗಸೂಗೂರು ಇವರು ಒಂದು ದೊಡ್ಡ ಪ್ರತಿಭೆ. ಇವರ ಕಂಟದಿಂದ ಹೊಮ್ಮುವ ನೂರಾರು ಪದಗಳು ಬದುಕಿನ ಎಲ್ಲ ಸಮಸ್ಯೆಗಳನ್ನು ಮರೆಯುವಂತೆ ಮಾಡುತ್ತವೆ. ಆ ಪದಗಳಿಗಿರುವ ಹರಹು ದಂಗು ಬಡಿಸುತ್ತದೆ. ಸಮಾಜ, ಸಂಸ್ಕೃುತಿ,
ಇತಿಹಾಸ ಮೊದಲಾದ ಅನೇಕ ಅಂಶಗಳನ್ನು ಇವು ಒಳಗೊಂಡಿವೆ. ಕನ್ನಡ ಸಾಹಿತ್ಯ, ಮಾತು, ಚಂದಸ್ಸು ಮೊದಲಾದವುಗಳನ್ನು ಅದ್ಯಯನ ಮಾಡುವವರಿಗೆ ಇವು ಒಳ್ಳೆಯ ಆಕರಗಳು.
ಇಂತದೊಂದು ದೊಡ್ಡ ಕಟ್ಟು ನಮ್ಮ ಪ್ರಕಾಶನದಿಂದ ಹೊರಬರುತ್ತಿರುವುದಕ್ಕೆ ಹೆಚ್ಚು ಕುಶಿಯೆನಿಸುತ್ತದೆ. ಕನ್ನಡ ಮನಸ್ಸು ಅಂಪವ್ವನವರನ್ನು ಅರ್ತವಿಸಿಕೊಂಡು ಗವ್ರವಿಸುತ್ತದೆ ಎಂದು ಎಣಿಸುತ್ತೇವೆ.
ಇತಿಹಾಸ ಮೊದಲಾದ ಅನೇಕ ಅಂಶಗಳನ್ನು ಇವು ಒಳಗೊಂಡಿವೆ. ಕನ್ನಡ ಸಾಹಿತ್ಯ, ಮಾತು, ಚಂದಸ್ಸು ಮೊದಲಾದವುಗಳನ್ನು ಅದ್ಯಯನ ಮಾಡುವವರಿಗೆ ಇವು ಒಳ್ಳೆಯ ಆಕರಗಳು.
ಇಂತದೊಂದು ದೊಡ್ಡ ಕಟ್ಟು ನಮ್ಮ ಪ್ರಕಾಶನದಿಂದ ಹೊರಬರುತ್ತಿರುವುದಕ್ಕೆ ಹೆಚ್ಚು ಕುಶಿಯೆನಿಸುತ್ತದೆ. ಕನ್ನಡ ಮನಸ್ಸು ಅಂಪವ್ವನವರನ್ನು ಅರ್ತವಿಸಿಕೊಂಡು ಗವ್ರವಿಸುತ್ತದೆ ಎಂದು ಎಣಿಸುತ್ತೇವೆ.












