
ನಾರದ ಪುರಾಣ
ಶೀನಾರದ ಪುರಾಣವು ವೇದವ್ಯಾಸರು ರಚಿಸಿರುವ ಒಂದು ಉತ್ಕೃಷ್ಟ ಕೃತಿ ಸಾಕ್ಷಾತ್ ಶ್ರೀನಾರಾಯಣನ ಅಂಶಾವತಾರಿಗಳಾದ ಶ್ರೀ ವ್ಯಾಸರು ಭೂಲೋಕದ ಜನರ ಉದ್ಧಾರಕ್ಕಾಗಿ ಜ್ಞಾನ ಪ್ರಸಾರವನ್ನೇ ತಮ್ಮ ಅವತಾರದ ಉದ್ದೇಶವಾಗಿ ಇಟ್ಟುಕೊಂಡ ಮಹಾನುಭಾವರು. ಅವರು ಬರೆದ ಅಷ್ಟಾದಶ ಪುರಾಣಗಳಲ್ಲಿ ಶ್ರೀ ನಾರದ ಪುರಾಣವು ಮಹದ್ಗ್ರಂಥವಾಗಿದೆ. ಈ ಗ್ರಂಥವನ್ನು ಶ್ರದ್ಧಾಭಕ್ತಿಯಿಂದ ಓದಬೇಕು. ಆಗ ಮಾತ್ರ ಇದರ ಪೂರ್ಣಫಲ ದೊರೆಯುವುದು. ಭಕ್ತಿಯೇ ಮೂಲವಾದ ಈ ಕೃತಿಯು ಮುಕ್ತಿಗೆ ಸೋಪಾನ.
ಶೀನಾರದ ಪುರಾಣವು ವೇದವ್ಯಾಸರು ರಚಿಸಿರುವ ಒಂದು ಉತ್ಕೃಷ್ಟ ಕೃತಿ ಸಾಕ್ಷಾತ್ ಶ್ರೀನಾರಾಯಣನ ಅಂಶಾವತಾರಿಗಳಾದ ಶ್ರೀ ವ್ಯಾಸರು ಭೂಲೋಕದ ಜನರ ಉದ್ಧಾರಕ್ಕಾಗಿ ಜ್ಞಾನ ಪ್ರಸಾರವನ್ನೇ ತಮ್ಮ ಅವತಾರದ ಉದ್ದೇಶವಾಗಿ ಇಟ್ಟುಕೊಂಡ ಮಹಾನುಭಾವರು. ಅವರು ಬರೆದ ಅಷ್ಟಾದಶ ಪುರಾಣಗಳಲ್ಲಿ ಶ್ರೀ ನಾರದ ಪುರಾಣವು ಮಹದ್ಗ್ರಂಥವಾಗಿದೆ. ಈ ಗ್ರಂಥವನ್ನು ಶ್ರದ್ಧಾಭಕ್ತಿಯಿಂದ ಓದಬೇಕು. ಆಗ ಮಾತ್ರ ಇದರ ಪೂರ್ಣಫಲ ದೊರೆಯುವುದು. ಭಕ್ತಿಯೇ ಮೂಲವಾದ ಈ ಕೃತಿಯು ಮುಕ್ತಿಗೆ ಸೋಪಾನ.
$2.16
ನಾರದ ಪುರಾಣ—
$2.16
Description
ಶೀನಾರದ ಪುರಾಣವು ವೇದವ್ಯಾಸರು ರಚಿಸಿರುವ ಒಂದು ಉತ್ಕೃಷ್ಟ ಕೃತಿ ಸಾಕ್ಷಾತ್ ಶ್ರೀನಾರಾಯಣನ ಅಂಶಾವತಾರಿಗಳಾದ ಶ್ರೀ ವ್ಯಾಸರು ಭೂಲೋಕದ ಜನರ ಉದ್ಧಾರಕ್ಕಾಗಿ ಜ್ಞಾನ ಪ್ರಸಾರವನ್ನೇ ತಮ್ಮ ಅವತಾರದ ಉದ್ದೇಶವಾಗಿ ಇಟ್ಟುಕೊಂಡ ಮಹಾನುಭಾವರು. ಅವರು ಬರೆದ ಅಷ್ಟಾದಶ ಪುರಾಣಗಳಲ್ಲಿ ಶ್ರೀ ನಾರದ ಪುರಾಣವು ಮಹದ್ಗ್ರಂಥವಾಗಿದೆ. ಈ ಗ್ರಂಥವನ್ನು ಶ್ರದ್ಧಾಭಕ್ತಿಯಿಂದ ಓದಬೇಕು. ಆಗ ಮಾತ್ರ ಇದರ ಪೂರ್ಣಫಲ ದೊರೆಯುವುದು. ಭಕ್ತಿಯೇ ಮೂಲವಾದ ಈ ಕೃತಿಯು ಮುಕ್ತಿಗೆ ಸೋಪಾನ.












