
ಮೋಕ್ಷಗುಂಡಂ ವಿಶ್ವೇಶ್ವರಯ್ಯ
ಮೋಕ್ಷಗುಂಡಂ ವಿಶ್ವರಯ್ಯ ಅವರು ಕನ್ನಡ ನಾಡಿನ, ಭಾರತದ ಶ್ರೇಷ್ಠ ಸುಪುತ್ರರಲ್ಲಿ ಒಬ್ಬರು. ಅವರು ನುಡಿದಂತೆ ನಡೆದವರು. ಒಂದು ಸಮಾಜದ ಭಾಗ್ಯೋದಯದ ಹಾಗೆ ಅವರು ಬದುಕಿದರು. ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಅವರು ನೀಡಿದ ಕೊಡುಗೆ ಹೋಲಿಕೆಯಿಲ್ಲದ್ದು, ಅವರನ್ನು ಕುರಿತು ಕನ್ನಡದ ಹಿರಿಯ ವಿದ್ವಾಂಸರಲ್ಲಿ ಒಬ್ಬರು ಎನಿಸಿದ ಪ್ರೊ. ಎಲ್.ಎಸ್. ಶೇಷಗಿರಿರಾವ್ ಈ ಪುಸ್ತಕವನ್ನು ಬರೆದಿದ್ದಾರೆ.
ಮೋಕ್ಷಗುಂಡಂ ವಿಶ್ವರಯ್ಯ ಅವರು ಕನ್ನಡ ನಾಡಿನ, ಭಾರತದ ಶ್ರೇಷ್ಠ ಸುಪುತ್ರರಲ್ಲಿ ಒಬ್ಬರು. ಅವರು ನುಡಿದಂತೆ ನಡೆದವರು. ಒಂದು ಸಮಾಜದ ಭಾಗ್ಯೋದಯದ ಹಾಗೆ ಅವರು ಬದುಕಿದರು. ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಅವರು ನೀಡಿದ ಕೊಡುಗೆ ಹೋಲಿಕೆಯಿಲ್ಲದ್ದು, ಅವರನ್ನು ಕುರಿತು ಕನ್ನಡದ ಹಿರಿಯ ವಿದ್ವಾಂಸರಲ್ಲಿ ಒಬ್ಬರು ಎನಿಸಿದ ಪ್ರೊ. ಎಲ್.ಎಸ್. ಶೇಷಗಿರಿರಾವ್ ಈ ಪುಸ್ತಕವನ್ನು ಬರೆದಿದ್ದಾರೆ.
Original: $0.76
-70%$0.76
$0.23Description
ಮೋಕ್ಷಗುಂಡಂ ವಿಶ್ವರಯ್ಯ ಅವರು ಕನ್ನಡ ನಾಡಿನ, ಭಾರತದ ಶ್ರೇಷ್ಠ ಸುಪುತ್ರರಲ್ಲಿ ಒಬ್ಬರು. ಅವರು ನುಡಿದಂತೆ ನಡೆದವರು. ಒಂದು ಸಮಾಜದ ಭಾಗ್ಯೋದಯದ ಹಾಗೆ ಅವರು ಬದುಕಿದರು. ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಅವರು ನೀಡಿದ ಕೊಡುಗೆ ಹೋಲಿಕೆಯಿಲ್ಲದ್ದು, ಅವರನ್ನು ಕುರಿತು ಕನ್ನಡದ ಹಿರಿಯ ವಿದ್ವಾಂಸರಲ್ಲಿ ಒಬ್ಬರು ಎನಿಸಿದ ಪ್ರೊ. ಎಲ್.ಎಸ್. ಶೇಷಗಿರಿರಾವ್ ಈ ಪುಸ್ತಕವನ್ನು ಬರೆದಿದ್ದಾರೆ.










