
ಮನಸೇ ನನ್ನ ಮನಸೇ
ಮುನ್ನುಡಿ
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕವಿ ಎಂದೇ ಸ್ಥಾನಾಂಕಿತರಾಗಿರುವ ಬಿ. ಆರ್. ಲಕ್ಷ್ಮಣರಾವ್ ಅವರು ಸಣ್ಣ ಕಥೆ, ನಾಟಕ ಮತ್ತು ಪ್ರಬಂಧಗಳಂಥ ಗದ್ಯ ಪ್ರಕಾರಗಳಲ್ಲೂ ಕೃಷಿ ಮಾಡಿರುವುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಇದೀಗ ಅವರ ಪ್ರಬಂಧಗಳು ಸಂಕಲಿತವಾಗಿ 'ಮನಸೇ ನನ್ನ ಮನಸೇ' ಕೃತಿಯ ರೂಪ ತಳೆದು ಹೊರಬರುತ್ತಿವೆ. ತಲೆಬರೆಹವೇ ಸೂಚಿಸುತ್ತಿರುವಂತೆ ಇತ್ತ ಮನಸಿನೊಳಗೇ ಉಳಿಯಲು ಒಲ್ಲದ, ಅತ್ತ ಕವಿತೆಯಾಗಲೂ ಸಲ್ಲದ ಅನುಭವಗಳೆಲ್ಲ ಒಂದು ಲಹರಿಯ ರೂಪದಲ್ಲಿ ಇಲ್ಲಿ ಸಂಕಲಿತವಾಗಿವೆ.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕವಿ ಎಂದೇ ಸ್ಥಾನಾಂಕಿತರಾಗಿರುವ ಬಿ. ಆರ್. ಲಕ್ಷ್ಮಣರಾವ್ ಅವರು ಸಣ್ಣ ಕಥೆ, ನಾಟಕ ಮತ್ತು ಪ್ರಬಂಧಗಳಂಥ ಗದ್ಯ ಪ್ರಕಾರಗಳಲ್ಲೂ ಕೃಷಿ ಮಾಡಿರುವುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಇದೀಗ ಅವರ ಪ್ರಬಂಧಗಳು ಸಂಕಲಿತವಾಗಿ 'ಮನಸೇ ನನ್ನ ಮನಸೇ' ಕೃತಿಯ ರೂಪ ತಳೆದು ಹೊರಬರುತ್ತಿವೆ. ತಲೆಬರೆಹವೇ ಸೂಚಿಸುತ್ತಿರುವಂತೆ ಇತ್ತ ಮನಸಿನೊಳಗೇ ಉಳಿಯಲು ಒಲ್ಲದ, ಅತ್ತ ಕವಿತೆಯಾಗಲೂ ಸಲ್ಲದ ಅನುಭವಗಳೆಲ್ಲ ಒಂದು ಲಹರಿಯ ರೂಪದಲ್ಲಿ ಇಲ್ಲಿ ಸಂಕಲಿತವಾಗಿವೆ.
ಮುನ್ನುಡಿ
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕವಿ ಎಂದೇ ಸ್ಥಾನಾಂಕಿತರಾಗಿರುವ ಬಿ. ಆರ್. ಲಕ್ಷ್ಮಣರಾವ್ ಅವರು ಸಣ್ಣ ಕಥೆ, ನಾಟಕ ಮತ್ತು ಪ್ರಬಂಧಗಳಂಥ ಗದ್ಯ ಪ್ರಕಾರಗಳಲ್ಲೂ ಕೃಷಿ ಮಾಡಿರುವುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಇದೀಗ ಅವರ ಪ್ರಬಂಧಗಳು ಸಂಕಲಿತವಾಗಿ 'ಮನಸೇ ನನ್ನ ಮನಸೇ' ಕೃತಿಯ ರೂಪ ತಳೆದು ಹೊರಬರುತ್ತಿವೆ. ತಲೆಬರೆಹವೇ ಸೂಚಿಸುತ್ತಿರುವಂತೆ ಇತ್ತ ಮನಸಿನೊಳಗೇ ಉಳಿಯಲು ಒಲ್ಲದ, ಅತ್ತ ಕವಿತೆಯಾಗಲೂ ಸಲ್ಲದ ಅನುಭವಗಳೆಲ್ಲ ಒಂದು ಲಹರಿಯ ರೂಪದಲ್ಲಿ ಇಲ್ಲಿ ಸಂಕಲಿತವಾಗಿವೆ.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕವಿ ಎಂದೇ ಸ್ಥಾನಾಂಕಿತರಾಗಿರುವ ಬಿ. ಆರ್. ಲಕ್ಷ್ಮಣರಾವ್ ಅವರು ಸಣ್ಣ ಕಥೆ, ನಾಟಕ ಮತ್ತು ಪ್ರಬಂಧಗಳಂಥ ಗದ್ಯ ಪ್ರಕಾರಗಳಲ್ಲೂ ಕೃಷಿ ಮಾಡಿರುವುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಇದೀಗ ಅವರ ಪ್ರಬಂಧಗಳು ಸಂಕಲಿತವಾಗಿ 'ಮನಸೇ ನನ್ನ ಮನಸೇ' ಕೃತಿಯ ರೂಪ ತಳೆದು ಹೊರಬರುತ್ತಿವೆ. ತಲೆಬರೆಹವೇ ಸೂಚಿಸುತ್ತಿರುವಂತೆ ಇತ್ತ ಮನಸಿನೊಳಗೇ ಉಳಿಯಲು ಒಲ್ಲದ, ಅತ್ತ ಕವಿತೆಯಾಗಲೂ ಸಲ್ಲದ ಅನುಭವಗಳೆಲ್ಲ ಒಂದು ಲಹರಿಯ ರೂಪದಲ್ಲಿ ಇಲ್ಲಿ ಸಂಕಲಿತವಾಗಿವೆ.
$1.35
ಮನಸೇ ನನ್ನ ಮನಸೇ—
$1.35
Description
ಮುನ್ನುಡಿ
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕವಿ ಎಂದೇ ಸ್ಥಾನಾಂಕಿತರಾಗಿರುವ ಬಿ. ಆರ್. ಲಕ್ಷ್ಮಣರಾವ್ ಅವರು ಸಣ್ಣ ಕಥೆ, ನಾಟಕ ಮತ್ತು ಪ್ರಬಂಧಗಳಂಥ ಗದ್ಯ ಪ್ರಕಾರಗಳಲ್ಲೂ ಕೃಷಿ ಮಾಡಿರುವುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಇದೀಗ ಅವರ ಪ್ರಬಂಧಗಳು ಸಂಕಲಿತವಾಗಿ 'ಮನಸೇ ನನ್ನ ಮನಸೇ' ಕೃತಿಯ ರೂಪ ತಳೆದು ಹೊರಬರುತ್ತಿವೆ. ತಲೆಬರೆಹವೇ ಸೂಚಿಸುತ್ತಿರುವಂತೆ ಇತ್ತ ಮನಸಿನೊಳಗೇ ಉಳಿಯಲು ಒಲ್ಲದ, ಅತ್ತ ಕವಿತೆಯಾಗಲೂ ಸಲ್ಲದ ಅನುಭವಗಳೆಲ್ಲ ಒಂದು ಲಹರಿಯ ರೂಪದಲ್ಲಿ ಇಲ್ಲಿ ಸಂಕಲಿತವಾಗಿವೆ.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕವಿ ಎಂದೇ ಸ್ಥಾನಾಂಕಿತರಾಗಿರುವ ಬಿ. ಆರ್. ಲಕ್ಷ್ಮಣರಾವ್ ಅವರು ಸಣ್ಣ ಕಥೆ, ನಾಟಕ ಮತ್ತು ಪ್ರಬಂಧಗಳಂಥ ಗದ್ಯ ಪ್ರಕಾರಗಳಲ್ಲೂ ಕೃಷಿ ಮಾಡಿರುವುದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಇದೀಗ ಅವರ ಪ್ರಬಂಧಗಳು ಸಂಕಲಿತವಾಗಿ 'ಮನಸೇ ನನ್ನ ಮನಸೇ' ಕೃತಿಯ ರೂಪ ತಳೆದು ಹೊರಬರುತ್ತಿವೆ. ತಲೆಬರೆಹವೇ ಸೂಚಿಸುತ್ತಿರುವಂತೆ ಇತ್ತ ಮನಸಿನೊಳಗೇ ಉಳಿಯಲು ಒಲ್ಲದ, ಅತ್ತ ಕವಿತೆಯಾಗಲೂ ಸಲ್ಲದ ಅನುಭವಗಳೆಲ್ಲ ಒಂದು ಲಹರಿಯ ರೂಪದಲ್ಲಿ ಇಲ್ಲಿ ಸಂಕಲಿತವಾಗಿವೆ.












