HomeStore

ಮಕ್ಕಳಿಗಾಗಿ ಶಾಲೆ

Product image 1
1 / 2

ಮಕ್ಕಳಿಗಾಗಿ ಶಾಲೆ

'ಮರೆಯಲ್ಪಟ್ಟ ಭಾರತ'ವನ್ನು ಶ್ರೀ ಅನಂತ್ ಮತ್ತು ತಂಡವು ಸಶಕ್ತಗೊಳಿಸಲು ಮಾಡುತ್ತಿರುವ ಅದ್ಭುತವಾದ ಕಾರ್ಯವನ್ನು ಕಂಡು ನನಗೆ ಬಹಳ ಸಂತೋಷವಾಗಿದೆ. ನಿಮಗೆ ಇನ್ನಷ್ಟು ಶಕ್ತಿ ಬರಲಿ! ಶುಭಾಶಯಗಳು! ಇನ್ಪೋಸಿಸ್ ಸ್ಥಾಪಕ ಡಾ. ಎನ್.ಆರ್. ನಾರಾಯಣಮೂರ್ತಿಯವರು 16/01/2011ರಂದು ಕಲಿಯುವ ಮನೆಗೆ ಭೇಟಿ ನೀಡಿದಾಗ

ಅವಕಾಶವಂಚಿತ ವಿದ್ಯಾರ್ಥಿಗಳನ್ನು/ಮಕ್ಕಳನ್ನು ಮುಖ್ಯವಾಹಿನಿಗೆ ಮರಳಿ ತರಲು ಅತ್ಯಂತ ಪ್ರಭಾವಶಾಲಿ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಈ ಮಾನವೀಯ ಮತ್ತು ಭವ್ಯವಾದ ಪ್ರಯತ್ನದಲ್ಲಿ ನಿಸ್ವಾರ್ಥತೆ ಮತ್ತು ಬದ್ಧತೆಯಿಂದ ಸೇವೆ ಸಲ್ಲಿಸುತ್ತಿರುವ ಎಲ್ಲ ಟ್ರಸ್ಟಿಗಳಿಗೆ ಮತ್ತು ಇಡೀ ತಂಡಕ್ಕೆ ಯಶಸ್ಸನ್ನು ಕೋರುತ್ತೇನೆ - ಶ್ರೀ ಅಭಿರಾಂ ಶಂಕರ್, ಮೈಸೂರು ಜಿಲ್ಲಾಧಿಕಾರಿಗಳು, 01/02/2020ರಂದು ಕಲಿಯುವ ಮನೆಗೆ ಭೇಟಿ ನೀಡಿದಾಗ

ಈ ಪರ್ಯಾಯ ಶಾಲೆಯ ಯಶಸ್ಸು, ಈ ದೇಶದ ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿನ ಇತರೆ ಸಂಸ್ಥೆಗಳಿಗೆ, ಈ ಮಾದರಿಯ ಪ್ರತಿರೂಪಗಳನ್ನು ಅಥವಾ ತಮ್ಮದೇ ಆದ ಪರ್ಯಾಯ ಶಿಕ್ಷಣ ಮಾದಲಗಳನ್ನು ರೂಪಿಸಿಕೊಳ್ಳುವುದರ ಮೂಲಕ, ಅವಕಾಶವಂಚಿತ ಮಕ್ಕಳ ಜೀವನವನ್ನು ಪಲವರ್ತಿಸಲು, ನಿಶ್ಚಿತವಾಗಿಯೂ ಪ್ರೇರಣೆ ನೀಡುತ್ತದೆ - ಪ್ರೊ. ವಿ. ರಾಮದಾಸ್, ಮುಖ್ಯಸ್ಥರು, ಶಿಕ್ಷಣ ವಿಭಾಗ, ಪ್ರಾದೇಶಿಕ ಶಿಕ್ಷಣ ಸಂಸ್ಥೆ (NCERT), ಮೈಸೂರು - 2023ರಲ್ಲಿ ಕಲಿಯುವ ಮನೆ ಬಗ್ಗೆ ಪ್ರಕಟವಾದ ತಮ್ಮ ಸಂಶೋಧನಾ ಪ್ರಬಂಧದಲ್ಲಿ.

'ಮರೆಯಲ್ಪಟ್ಟ ಭಾರತ'ವನ್ನು ಶ್ರೀ ಅನಂತ್ ಮತ್ತು ತಂಡವು ಸಶಕ್ತಗೊಳಿಸಲು ಮಾಡುತ್ತಿರುವ ಅದ್ಭುತವಾದ ಕಾರ್ಯವನ್ನು ಕಂಡು ನನಗೆ ಬಹಳ ಸಂತೋಷವಾಗಿದೆ. ನಿಮಗೆ ಇನ್ನಷ್ಟು ಶಕ್ತಿ ಬರಲಿ! ಶುಭಾಶಯಗಳು! ಇನ್ಪೋಸಿಸ್ ಸ್ಥಾಪಕ ಡಾ. ಎನ್.ಆರ್. ನಾರಾಯಣಮೂರ್ತಿಯವರು 16/01/2011ರಂದು ಕಲಿಯುವ ಮನೆಗೆ ಭೇಟಿ ನೀಡಿದಾಗ

ಅವಕಾಶವಂಚಿತ ವಿದ್ಯಾರ್ಥಿಗಳನ್ನು/ಮಕ್ಕಳನ್ನು ಮುಖ್ಯವಾಹಿನಿಗೆ ಮರಳಿ ತರಲು ಅತ್ಯಂತ ಪ್ರಭಾವಶಾಲಿ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಈ ಮಾನವೀಯ ಮತ್ತು ಭವ್ಯವಾದ ಪ್ರಯತ್ನದಲ್ಲಿ ನಿಸ್ವಾರ್ಥತೆ ಮತ್ತು ಬದ್ಧತೆಯಿಂದ ಸೇವೆ ಸಲ್ಲಿಸುತ್ತಿರುವ ಎಲ್ಲ ಟ್ರಸ್ಟಿಗಳಿಗೆ ಮತ್ತು ಇಡೀ ತಂಡಕ್ಕೆ ಯಶಸ್ಸನ್ನು ಕೋರುತ್ತೇನೆ - ಶ್ರೀ ಅಭಿರಾಂ ಶಂಕರ್, ಮೈಸೂರು ಜಿಲ್ಲಾಧಿಕಾರಿಗಳು, 01/02/2020ರಂದು ಕಲಿಯುವ ಮನೆಗೆ ಭೇಟಿ ನೀಡಿದಾಗ

ಈ ಪರ್ಯಾಯ ಶಾಲೆಯ ಯಶಸ್ಸು, ಈ ದೇಶದ ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿನ ಇತರೆ ಸಂಸ್ಥೆಗಳಿಗೆ, ಈ ಮಾದರಿಯ ಪ್ರತಿರೂಪಗಳನ್ನು ಅಥವಾ ತಮ್ಮದೇ ಆದ ಪರ್ಯಾಯ ಶಿಕ್ಷಣ ಮಾದಲಗಳನ್ನು ರೂಪಿಸಿಕೊಳ್ಳುವುದರ ಮೂಲಕ, ಅವಕಾಶವಂಚಿತ ಮಕ್ಕಳ ಜೀವನವನ್ನು ಪಲವರ್ತಿಸಲು, ನಿಶ್ಚಿತವಾಗಿಯೂ ಪ್ರೇರಣೆ ನೀಡುತ್ತದೆ - ಪ್ರೊ. ವಿ. ರಾಮದಾಸ್, ಮುಖ್ಯಸ್ಥರು, ಶಿಕ್ಷಣ ವಿಭಾಗ, ಪ್ರಾದೇಶಿಕ ಶಿಕ್ಷಣ ಸಂಸ್ಥೆ (NCERT), ಮೈಸೂರು - 2023ರಲ್ಲಿ ಕಲಿಯುವ ಮನೆ ಬಗ್ಗೆ ಪ್ರಕಟವಾದ ತಮ್ಮ ಸಂಶೋಧನಾ ಪ್ರಬಂಧದಲ್ಲಿ.

$2.59
ಮಕ್ಕಳಿಗಾಗಿ ಶಾಲೆ
$2.59

Description

'ಮರೆಯಲ್ಪಟ್ಟ ಭಾರತ'ವನ್ನು ಶ್ರೀ ಅನಂತ್ ಮತ್ತು ತಂಡವು ಸಶಕ್ತಗೊಳಿಸಲು ಮಾಡುತ್ತಿರುವ ಅದ್ಭುತವಾದ ಕಾರ್ಯವನ್ನು ಕಂಡು ನನಗೆ ಬಹಳ ಸಂತೋಷವಾಗಿದೆ. ನಿಮಗೆ ಇನ್ನಷ್ಟು ಶಕ್ತಿ ಬರಲಿ! ಶುಭಾಶಯಗಳು! ಇನ್ಪೋಸಿಸ್ ಸ್ಥಾಪಕ ಡಾ. ಎನ್.ಆರ್. ನಾರಾಯಣಮೂರ್ತಿಯವರು 16/01/2011ರಂದು ಕಲಿಯುವ ಮನೆಗೆ ಭೇಟಿ ನೀಡಿದಾಗ

ಅವಕಾಶವಂಚಿತ ವಿದ್ಯಾರ್ಥಿಗಳನ್ನು/ಮಕ್ಕಳನ್ನು ಮುಖ್ಯವಾಹಿನಿಗೆ ಮರಳಿ ತರಲು ಅತ್ಯಂತ ಪ್ರಭಾವಶಾಲಿ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಈ ಮಾನವೀಯ ಮತ್ತು ಭವ್ಯವಾದ ಪ್ರಯತ್ನದಲ್ಲಿ ನಿಸ್ವಾರ್ಥತೆ ಮತ್ತು ಬದ್ಧತೆಯಿಂದ ಸೇವೆ ಸಲ್ಲಿಸುತ್ತಿರುವ ಎಲ್ಲ ಟ್ರಸ್ಟಿಗಳಿಗೆ ಮತ್ತು ಇಡೀ ತಂಡಕ್ಕೆ ಯಶಸ್ಸನ್ನು ಕೋರುತ್ತೇನೆ - ಶ್ರೀ ಅಭಿರಾಂ ಶಂಕರ್, ಮೈಸೂರು ಜಿಲ್ಲಾಧಿಕಾರಿಗಳು, 01/02/2020ರಂದು ಕಲಿಯುವ ಮನೆಗೆ ಭೇಟಿ ನೀಡಿದಾಗ

ಈ ಪರ್ಯಾಯ ಶಾಲೆಯ ಯಶಸ್ಸು, ಈ ದೇಶದ ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿನ ಇತರೆ ಸಂಸ್ಥೆಗಳಿಗೆ, ಈ ಮಾದರಿಯ ಪ್ರತಿರೂಪಗಳನ್ನು ಅಥವಾ ತಮ್ಮದೇ ಆದ ಪರ್ಯಾಯ ಶಿಕ್ಷಣ ಮಾದಲಗಳನ್ನು ರೂಪಿಸಿಕೊಳ್ಳುವುದರ ಮೂಲಕ, ಅವಕಾಶವಂಚಿತ ಮಕ್ಕಳ ಜೀವನವನ್ನು ಪಲವರ್ತಿಸಲು, ನಿಶ್ಚಿತವಾಗಿಯೂ ಪ್ರೇರಣೆ ನೀಡುತ್ತದೆ - ಪ್ರೊ. ವಿ. ರಾಮದಾಸ್, ಮುಖ್ಯಸ್ಥರು, ಶಿಕ್ಷಣ ವಿಭಾಗ, ಪ್ರಾದೇಶಿಕ ಶಿಕ್ಷಣ ಸಂಸ್ಥೆ (NCERT), ಮೈಸೂರು - 2023ರಲ್ಲಿ ಕಲಿಯುವ ಮನೆ ಬಗ್ಗೆ ಪ್ರಕಟವಾದ ತಮ್ಮ ಸಂಶೋಧನಾ ಪ್ರಬಂಧದಲ್ಲಿ.

ಮಕ್ಕಳಿಗಾಗಿ ಶಾಲೆ | Harivu Books