
ಮಕ್ಕಳಿಗಾಗಿ ನನ್ನ ಮೆಚ್ಚಿನ ಕಥೆಗಳು
ಮಕ್ಕಳ ಮನಸ್ಸು ಹಸಿ ಗೋಡೆಯಂತೆ" ಗಾಜಿನ ಚೂರಿನಿಂದ ಹಸಿ ಗೋಡೆಯ ಮೇಲೆ ಗೆರೆ ಎಳೆದು ಚಿತ್ರ ಬರೆದಂತೆ ಅದು ಮನಸ್ಸಿನಲ್ಲಿ ನಿಂತು ಹೋಗುತ್ತದೆ. ಆದ್ದರಿಂದ ಮಕ್ಕಳ ಕಥೆ ಬರೆಯುವಾಗ ಸಾಧ್ಯವಾದಷ್ಟು ಸತ್ಯಕ್ಕೆ ಹತ್ತಿರವಾಗುವಂತೆ ಮತ್ತು ಪ್ರತಿ ಕಥೆಯಿಂದ ಮಕ್ಕಳು ಏನಾದರೂ ಕಲಿಯಬೇಕೆಂಬ ಉದ್ದೇಶದಿಂದ ಈ ಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. "ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೆ" ಎಂಬ ನಾಣ್ಣುಡಿಯಂತೆ ಮಕ್ಕಳನ್ನು ಚಿಕ್ಕವಯಸ್ಸಿನಲ್ಲೇ ತಿದ್ದಿ ಬೆಳೆಸಲು ಈ ಕತೆಗಳು ಪೂರಕವಾಗಿವೆ. ಈ ಕೃತಿಯಲ್ಲಿನ ಕಥೆಗಳು ಮಕ್ಕಳ ಮೇಲೆ ಉತ್ತಮ ಪ್ರಭಾವ ಬೀರಿ, ಸತ್ಪಜೆಗಳಾಗುವಲ್ಲಿ ಸಹಾಯಕವಾದರೆ ನಮ್ಮ ಶ್ರಮ ಸಾರ್ಥಕ. ಈ ಕೃತಿಯ ಕರ್ತೃ ಸುಧಾಮೂರ್ತಿ.
ಮಕ್ಕಳ ಮನಸ್ಸು ಹಸಿ ಗೋಡೆಯಂತೆ" ಗಾಜಿನ ಚೂರಿನಿಂದ ಹಸಿ ಗೋಡೆಯ ಮೇಲೆ ಗೆರೆ ಎಳೆದು ಚಿತ್ರ ಬರೆದಂತೆ ಅದು ಮನಸ್ಸಿನಲ್ಲಿ ನಿಂತು ಹೋಗುತ್ತದೆ. ಆದ್ದರಿಂದ ಮಕ್ಕಳ ಕಥೆ ಬರೆಯುವಾಗ ಸಾಧ್ಯವಾದಷ್ಟು ಸತ್ಯಕ್ಕೆ ಹತ್ತಿರವಾಗುವಂತೆ ಮತ್ತು ಪ್ರತಿ ಕಥೆಯಿಂದ ಮಕ್ಕಳು ಏನಾದರೂ ಕಲಿಯಬೇಕೆಂಬ ಉದ್ದೇಶದಿಂದ ಈ ಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. "ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೆ" ಎಂಬ ನಾಣ್ಣುಡಿಯಂತೆ ಮಕ್ಕಳನ್ನು ಚಿಕ್ಕವಯಸ್ಸಿನಲ್ಲೇ ತಿದ್ದಿ ಬೆಳೆಸಲು ಈ ಕತೆಗಳು ಪೂರಕವಾಗಿವೆ. ಈ ಕೃತಿಯಲ್ಲಿನ ಕಥೆಗಳು ಮಕ್ಕಳ ಮೇಲೆ ಉತ್ತಮ ಪ್ರಭಾವ ಬೀರಿ, ಸತ್ಪಜೆಗಳಾಗುವಲ್ಲಿ ಸಹಾಯಕವಾದರೆ ನಮ್ಮ ಶ್ರಮ ಸಾರ್ಥಕ. ಈ ಕೃತಿಯ ಕರ್ತೃ ಸುಧಾಮೂರ್ತಿ.
$1.13
Original: $3.78
-70%ಮಕ್ಕಳಿಗಾಗಿ ನನ್ನ ಮೆಚ್ಚಿನ ಕಥೆಗಳು—
$3.78
$1.13Description
ಮಕ್ಕಳ ಮನಸ್ಸು ಹಸಿ ಗೋಡೆಯಂತೆ" ಗಾಜಿನ ಚೂರಿನಿಂದ ಹಸಿ ಗೋಡೆಯ ಮೇಲೆ ಗೆರೆ ಎಳೆದು ಚಿತ್ರ ಬರೆದಂತೆ ಅದು ಮನಸ್ಸಿನಲ್ಲಿ ನಿಂತು ಹೋಗುತ್ತದೆ. ಆದ್ದರಿಂದ ಮಕ್ಕಳ ಕಥೆ ಬರೆಯುವಾಗ ಸಾಧ್ಯವಾದಷ್ಟು ಸತ್ಯಕ್ಕೆ ಹತ್ತಿರವಾಗುವಂತೆ ಮತ್ತು ಪ್ರತಿ ಕಥೆಯಿಂದ ಮಕ್ಕಳು ಏನಾದರೂ ಕಲಿಯಬೇಕೆಂಬ ಉದ್ದೇಶದಿಂದ ಈ ಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. "ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೆ" ಎಂಬ ನಾಣ್ಣುಡಿಯಂತೆ ಮಕ್ಕಳನ್ನು ಚಿಕ್ಕವಯಸ್ಸಿನಲ್ಲೇ ತಿದ್ದಿ ಬೆಳೆಸಲು ಈ ಕತೆಗಳು ಪೂರಕವಾಗಿವೆ. ಈ ಕೃತಿಯಲ್ಲಿನ ಕಥೆಗಳು ಮಕ್ಕಳ ಮೇಲೆ ಉತ್ತಮ ಪ್ರಭಾವ ಬೀರಿ, ಸತ್ಪಜೆಗಳಾಗುವಲ್ಲಿ ಸಹಾಯಕವಾದರೆ ನಮ್ಮ ಶ್ರಮ ಸಾರ್ಥಕ. ಈ ಕೃತಿಯ ಕರ್ತೃ ಸುಧಾಮೂರ್ತಿ.











