HomeStore

ಮಹಿಳೆಯರಿಗೆ ಮಾತ್ರವಲ್ಲ!

Product image 1
1 / 2

ಮಹಿಳೆಯರಿಗೆ ಮಾತ್ರವಲ್ಲ!

ಮಹಿಳೆಯ ಮನಸ್ಸು ಮತ್ತು ಆ ಮನಸ್ಸನ್ನು ರೂಪಿಸುವ ಸಾಮಾಜಿಕ ನೆಲೆ ಎರಡನ್ನೂ ಒಂದರೊಡನೊಂದು ಬೆಸೆದು ಬರೆದ ಹೊತ್ತಗೆ ಇದಾಗಿದೆ. ತಮ್ಮ ವೃತ್ತಿಯಲ್ಲಿ ಇದಿರಾದ ಹಲವಾರು ಸವಾಲುಳ್ಳ ಸಮಸ್ಯೆಗಳ ಸಿಕ್ಕುಗಳನ್ನು ಸಾವಧಾನದಿಂದ ಬಿಡಿಸುತ್ತಲೇ, ಇದೇಕೆ ಹೀಗೆ? ಎಂದು ಚಿಂತಿಸಿದ ಸೂಕ್ಷ್ಮ ಮನಸ್ಸಿನ ಫಲವೂ ಇದಾಗಿದೆ. ಈ ಕೃತಿಯುದ್ದಕ್ಕೂ ಮಹಿಳೆಯನ್ನು ನಿರ್ಬಂಧಿಸಿದ ಸಾಮಾಜಿಕ ರಚನೆಯಿಂದಾಗಿ ಅವಳ ಮನಸ್ಪೂ ಕೂಡಾ ಹೇಗೆ ನಿರ್ಬಂಧಕ್ಕೆ ಒಳಗಾಗಿದೆ ಮತ್ತು ಆಕೆಯೇ ಹೇಗೆ ಅದರಿಂದ ಹೊರಬರುವ ದಾರಿಯಿದ್ದರೂ ಸಂಕೋಲೆಯೊಳಗೇ ಅಡಗಿ ಕುಳಿತುಕೊಳ್ಳುತ್ತಾಳೆ ಎಂಬುದನ್ನು ಅನಾವರಣ ಮಾಡಲಾಗಿದೆ.

-ಡಾ. ಸಬಿತಾ ಬನ್ನಾಡಿ

ನಡಹಳ್ಳಿಯವರು ಅಂಗರಾಜಕಾರಣ ಹಾಗೂ ಸಾಂಸ್ಕೃತಿಕ ರಾಜಕಾರಣದ ವರಸೆಗಳನ್ನು ಅರಿತವರು. ಹೆಣ್ಣು ಗಂಡಿನ ನಡುವಿನ ಅಧಿಕಾರ ಹಾಗೂ ಅಧೀನತೆಯ ಸಂಬಂಧಗಳ ಚಾರಿತ್ರಿಕ ವಿನ್ಯಾಸವನ್ನು ಗುರುತಿಸುವ ಅಧ್ಯಯನಪೂರ್ಣತೆ ಅವರಲ್ಲಿದೆ. ಇಂದು ಮನೋಚಿಕಿತ್ಸಕರಿಗೆ ಬೇಕಾಗುವ ಅಂತರಶಿಸ್ತೀಯ ಜ್ಞಾನದ ನೆಲೆಗಳು ಅವರಲ್ಲಿವೆ. ಆದ್ದರಿಂದಲೇ ಅವರು ಪೂರ್ವಗ್ರಹಗಳನ್ನು ಕಳಚುವಂತೆ ಬರೆಯಬಲ್ಲರು. ಅವರಲ್ಲೊಂದು ಹೆಣ್ಣು ನೋಟವಿದೆ. ಅದರೆ ಅದು ಪಾರ್ಶಿಕವಾದದ್ದಲ್ಲ. ಅವಳ ಮೌನವನ್ನು, ಅವಳ ದ್ವಂದ್ವಗಳನ್ನು ಸಹಾನುಭೂತಿಯಿಂದ ಹಾಗೂ ನಿಖರವಾಗಿ ಅರಿಯಬಲ್ಲ ಒಳನೋಟದಿಂದ ಕಟ್ಟಿಕೊಂಡ ನೋಟವದು. ತನ್ನ ಸುತ್ತ ತಾನೇ ಕಟ್ಟಿಕೊಂಡ ಕೋಟೆಗಳನ್ನು ದಾಟಿ ಹೊರಬರಲು ಅವಳನ್ನು ಹೋರಾಡುವಂತೆ ಮಾಡುವ ಬರಹವಿದು. ಈ ಬರಹವು ನೊಂದ ಹೆಣ್ಣು ಜೀವಗಳಿಗೆ ಇದು ನಮ್ಮದೇ ಸುಯ್ಲು ಎಂದು ಅನಿಸುವಷ್ಟು ಅಧಿಕೃತವಾಗಿದೆ. ಸಮಸ್ಯೆಗಳನ್ನು ಚರ್ಚಿಸಿ ಚರ್ಚಿಸಿ ಸೋತ ವಾದಗಳಿಗೆ ಪರಿಹಾರದ ಬೆಳಕನ್ನು ಒಳಗಿನಿಂದ ಹುಟ್ಟಿಸಿಕೊಳ್ಳುವ ದಾರಿಯೊಂದನ್ನು ಇವು ತೆರೆಯುತ್ತಿರುವುದರಿಂದ ಅನನ್ಯವಾಗಿವೆ.

-ಡಾ. ಗೀತಾ ವಸಂತ 

ಮಹಿಳೆಯ ಮನಸ್ಸು ಮತ್ತು ಆ ಮನಸ್ಸನ್ನು ರೂಪಿಸುವ ಸಾಮಾಜಿಕ ನೆಲೆ ಎರಡನ್ನೂ ಒಂದರೊಡನೊಂದು ಬೆಸೆದು ಬರೆದ ಹೊತ್ತಗೆ ಇದಾಗಿದೆ. ತಮ್ಮ ವೃತ್ತಿಯಲ್ಲಿ ಇದಿರಾದ ಹಲವಾರು ಸವಾಲುಳ್ಳ ಸಮಸ್ಯೆಗಳ ಸಿಕ್ಕುಗಳನ್ನು ಸಾವಧಾನದಿಂದ ಬಿಡಿಸುತ್ತಲೇ, ಇದೇಕೆ ಹೀಗೆ? ಎಂದು ಚಿಂತಿಸಿದ ಸೂಕ್ಷ್ಮ ಮನಸ್ಸಿನ ಫಲವೂ ಇದಾಗಿದೆ. ಈ ಕೃತಿಯುದ್ದಕ್ಕೂ ಮಹಿಳೆಯನ್ನು ನಿರ್ಬಂಧಿಸಿದ ಸಾಮಾಜಿಕ ರಚನೆಯಿಂದಾಗಿ ಅವಳ ಮನಸ್ಪೂ ಕೂಡಾ ಹೇಗೆ ನಿರ್ಬಂಧಕ್ಕೆ ಒಳಗಾಗಿದೆ ಮತ್ತು ಆಕೆಯೇ ಹೇಗೆ ಅದರಿಂದ ಹೊರಬರುವ ದಾರಿಯಿದ್ದರೂ ಸಂಕೋಲೆಯೊಳಗೇ ಅಡಗಿ ಕುಳಿತುಕೊಳ್ಳುತ್ತಾಳೆ ಎಂಬುದನ್ನು ಅನಾವರಣ ಮಾಡಲಾಗಿದೆ.

-ಡಾ. ಸಬಿತಾ ಬನ್ನಾಡಿ

ನಡಹಳ್ಳಿಯವರು ಅಂಗರಾಜಕಾರಣ ಹಾಗೂ ಸಾಂಸ್ಕೃತಿಕ ರಾಜಕಾರಣದ ವರಸೆಗಳನ್ನು ಅರಿತವರು. ಹೆಣ್ಣು ಗಂಡಿನ ನಡುವಿನ ಅಧಿಕಾರ ಹಾಗೂ ಅಧೀನತೆಯ ಸಂಬಂಧಗಳ ಚಾರಿತ್ರಿಕ ವಿನ್ಯಾಸವನ್ನು ಗುರುತಿಸುವ ಅಧ್ಯಯನಪೂರ್ಣತೆ ಅವರಲ್ಲಿದೆ. ಇಂದು ಮನೋಚಿಕಿತ್ಸಕರಿಗೆ ಬೇಕಾಗುವ ಅಂತರಶಿಸ್ತೀಯ ಜ್ಞಾನದ ನೆಲೆಗಳು ಅವರಲ್ಲಿವೆ. ಆದ್ದರಿಂದಲೇ ಅವರು ಪೂರ್ವಗ್ರಹಗಳನ್ನು ಕಳಚುವಂತೆ ಬರೆಯಬಲ್ಲರು. ಅವರಲ್ಲೊಂದು ಹೆಣ್ಣು ನೋಟವಿದೆ. ಅದರೆ ಅದು ಪಾರ್ಶಿಕವಾದದ್ದಲ್ಲ. ಅವಳ ಮೌನವನ್ನು, ಅವಳ ದ್ವಂದ್ವಗಳನ್ನು ಸಹಾನುಭೂತಿಯಿಂದ ಹಾಗೂ ನಿಖರವಾಗಿ ಅರಿಯಬಲ್ಲ ಒಳನೋಟದಿಂದ ಕಟ್ಟಿಕೊಂಡ ನೋಟವದು. ತನ್ನ ಸುತ್ತ ತಾನೇ ಕಟ್ಟಿಕೊಂಡ ಕೋಟೆಗಳನ್ನು ದಾಟಿ ಹೊರಬರಲು ಅವಳನ್ನು ಹೋರಾಡುವಂತೆ ಮಾಡುವ ಬರಹವಿದು. ಈ ಬರಹವು ನೊಂದ ಹೆಣ್ಣು ಜೀವಗಳಿಗೆ ಇದು ನಮ್ಮದೇ ಸುಯ್ಲು ಎಂದು ಅನಿಸುವಷ್ಟು ಅಧಿಕೃತವಾಗಿದೆ. ಸಮಸ್ಯೆಗಳನ್ನು ಚರ್ಚಿಸಿ ಚರ್ಚಿಸಿ ಸೋತ ವಾದಗಳಿಗೆ ಪರಿಹಾರದ ಬೆಳಕನ್ನು ಒಳಗಿನಿಂದ ಹುಟ್ಟಿಸಿಕೊಳ್ಳುವ ದಾರಿಯೊಂದನ್ನು ಇವು ತೆರೆಯುತ್ತಿರುವುದರಿಂದ ಅನನ್ಯವಾಗಿವೆ.

-ಡಾ. ಗೀತಾ ವಸಂತ 

$0.58

Original: $1.95

-70%
ಮಹಿಳೆಯರಿಗೆ ಮಾತ್ರವಲ್ಲ!

$1.95

$0.58

Description

ಮಹಿಳೆಯ ಮನಸ್ಸು ಮತ್ತು ಆ ಮನಸ್ಸನ್ನು ರೂಪಿಸುವ ಸಾಮಾಜಿಕ ನೆಲೆ ಎರಡನ್ನೂ ಒಂದರೊಡನೊಂದು ಬೆಸೆದು ಬರೆದ ಹೊತ್ತಗೆ ಇದಾಗಿದೆ. ತಮ್ಮ ವೃತ್ತಿಯಲ್ಲಿ ಇದಿರಾದ ಹಲವಾರು ಸವಾಲುಳ್ಳ ಸಮಸ್ಯೆಗಳ ಸಿಕ್ಕುಗಳನ್ನು ಸಾವಧಾನದಿಂದ ಬಿಡಿಸುತ್ತಲೇ, ಇದೇಕೆ ಹೀಗೆ? ಎಂದು ಚಿಂತಿಸಿದ ಸೂಕ್ಷ್ಮ ಮನಸ್ಸಿನ ಫಲವೂ ಇದಾಗಿದೆ. ಈ ಕೃತಿಯುದ್ದಕ್ಕೂ ಮಹಿಳೆಯನ್ನು ನಿರ್ಬಂಧಿಸಿದ ಸಾಮಾಜಿಕ ರಚನೆಯಿಂದಾಗಿ ಅವಳ ಮನಸ್ಪೂ ಕೂಡಾ ಹೇಗೆ ನಿರ್ಬಂಧಕ್ಕೆ ಒಳಗಾಗಿದೆ ಮತ್ತು ಆಕೆಯೇ ಹೇಗೆ ಅದರಿಂದ ಹೊರಬರುವ ದಾರಿಯಿದ್ದರೂ ಸಂಕೋಲೆಯೊಳಗೇ ಅಡಗಿ ಕುಳಿತುಕೊಳ್ಳುತ್ತಾಳೆ ಎಂಬುದನ್ನು ಅನಾವರಣ ಮಾಡಲಾಗಿದೆ.

-ಡಾ. ಸಬಿತಾ ಬನ್ನಾಡಿ

ನಡಹಳ್ಳಿಯವರು ಅಂಗರಾಜಕಾರಣ ಹಾಗೂ ಸಾಂಸ್ಕೃತಿಕ ರಾಜಕಾರಣದ ವರಸೆಗಳನ್ನು ಅರಿತವರು. ಹೆಣ್ಣು ಗಂಡಿನ ನಡುವಿನ ಅಧಿಕಾರ ಹಾಗೂ ಅಧೀನತೆಯ ಸಂಬಂಧಗಳ ಚಾರಿತ್ರಿಕ ವಿನ್ಯಾಸವನ್ನು ಗುರುತಿಸುವ ಅಧ್ಯಯನಪೂರ್ಣತೆ ಅವರಲ್ಲಿದೆ. ಇಂದು ಮನೋಚಿಕಿತ್ಸಕರಿಗೆ ಬೇಕಾಗುವ ಅಂತರಶಿಸ್ತೀಯ ಜ್ಞಾನದ ನೆಲೆಗಳು ಅವರಲ್ಲಿವೆ. ಆದ್ದರಿಂದಲೇ ಅವರು ಪೂರ್ವಗ್ರಹಗಳನ್ನು ಕಳಚುವಂತೆ ಬರೆಯಬಲ್ಲರು. ಅವರಲ್ಲೊಂದು ಹೆಣ್ಣು ನೋಟವಿದೆ. ಅದರೆ ಅದು ಪಾರ್ಶಿಕವಾದದ್ದಲ್ಲ. ಅವಳ ಮೌನವನ್ನು, ಅವಳ ದ್ವಂದ್ವಗಳನ್ನು ಸಹಾನುಭೂತಿಯಿಂದ ಹಾಗೂ ನಿಖರವಾಗಿ ಅರಿಯಬಲ್ಲ ಒಳನೋಟದಿಂದ ಕಟ್ಟಿಕೊಂಡ ನೋಟವದು. ತನ್ನ ಸುತ್ತ ತಾನೇ ಕಟ್ಟಿಕೊಂಡ ಕೋಟೆಗಳನ್ನು ದಾಟಿ ಹೊರಬರಲು ಅವಳನ್ನು ಹೋರಾಡುವಂತೆ ಮಾಡುವ ಬರಹವಿದು. ಈ ಬರಹವು ನೊಂದ ಹೆಣ್ಣು ಜೀವಗಳಿಗೆ ಇದು ನಮ್ಮದೇ ಸುಯ್ಲು ಎಂದು ಅನಿಸುವಷ್ಟು ಅಧಿಕೃತವಾಗಿದೆ. ಸಮಸ್ಯೆಗಳನ್ನು ಚರ್ಚಿಸಿ ಚರ್ಚಿಸಿ ಸೋತ ವಾದಗಳಿಗೆ ಪರಿಹಾರದ ಬೆಳಕನ್ನು ಒಳಗಿನಿಂದ ಹುಟ್ಟಿಸಿಕೊಳ್ಳುವ ದಾರಿಯೊಂದನ್ನು ಇವು ತೆರೆಯುತ್ತಿರುವುದರಿಂದ ಅನನ್ಯವಾಗಿವೆ.

-ಡಾ. ಗೀತಾ ವಸಂತ 

You may also like

NEW
Thumbnail 1

ಮುದ್ದೆ ಗಂಟು

$2.16

NEW
Thumbnail 1

ಪಂಪ ಭಾರತ ಓದು

$1.51

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

NEW
Thumbnail 1

ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

$0.65

-70%NEW
Thumbnail 1Thumbnail 2

ಅಂಕಗಣಿತ

$0.81

$0.24

NEW
Thumbnail 1

ಏನು ...? ಗಣಿತ ಅಂದ್ರಾ...?

$1.35