HomeStore

ಮಹಾಕವಿ ಮುದ್ದಣ

Product image 1
1 / 2

ಮಹಾಕವಿ ಮುದ್ದಣ

ಸುರಿತ ಕಾದಂಬರಿಕಾರರಾದ ಶ್ರೀ ಬೇಲೂರು ರಾಮಮೂರ್ತಿಯವರು ವಿಶೇಷ ಸಾಹಸಪಟ್ಟು ಮಾಹಿತಿಗಳನ್ನು, ಸತ್ಯಾಂಶಗಳನ್ನು ಸಂಗ್ರಹಿಸಿ ತಮ್ಮ ಮೈಚಾರಿಕ ಹಾಗೂ ಭಾವಾಭಿವ್ಯಕ್ತಿ ಸಾಮರ್ಥ್ಯಬಲದಿಂದ ಈ ಕಾದಂಬರಿಯನ್ನು ರಚಿಸಿ ಕೀರ್ತಿಭಾಜನರಾಗಿದ್ದಾರೆ.

ಕವಿ ಮುದ್ದಣನಿಗಿದ್ದ ಬುದ್ಧಿ ಸಂಪನ್ನತೆ, ಸಾಹಿತ್ಯ ಜ್ಞಾನ, ಶ್ರೀಮಂತಿಕೆ, ಭಗದ್ಭಕತ್ತಿ, ಸಮಾಜಪ್ರೇಮ, ಕಲಾಭಿರುಚಿ ಗುರುಜನಾದರ, ಮಿತ್ರ ಸಂಪತ್ತು, ರಸಿಕತೆ, ಕವಿತಾಮಾರ್ಗ ಸಿದ್ಧಿ, ತ್ಯಾಗ ಭಾಜನೆ, ಕೀರ್ತಿಪರಾಜ್ಞಖರೆ, ಬಂಧು ಪ್ರೇಮ, ಇವೆಲ್ಲ ಅನನ್ಯವಾಗಿ, ಅತ್ಯಂತ ಸಹಜವಾಗಿ ಚಿತ್ರಿಸಲಾಗಿದೆ.
ಸುರಿತ ಕಾದಂಬರಿಕಾರರಾದ ಶ್ರೀ ಬೇಲೂರು ರಾಮಮೂರ್ತಿಯವರು ವಿಶೇಷ ಸಾಹಸಪಟ್ಟು ಮಾಹಿತಿಗಳನ್ನು, ಸತ್ಯಾಂಶಗಳನ್ನು ಸಂಗ್ರಹಿಸಿ ತಮ್ಮ ಮೈಚಾರಿಕ ಹಾಗೂ ಭಾವಾಭಿವ್ಯಕ್ತಿ ಸಾಮರ್ಥ್ಯಬಲದಿಂದ ಈ ಕಾದಂಬರಿಯನ್ನು ರಚಿಸಿ ಕೀರ್ತಿಭಾಜನರಾಗಿದ್ದಾರೆ.

ಕವಿ ಮುದ್ದಣನಿಗಿದ್ದ ಬುದ್ಧಿ ಸಂಪನ್ನತೆ, ಸಾಹಿತ್ಯ ಜ್ಞಾನ, ಶ್ರೀಮಂತಿಕೆ, ಭಗದ್ಭಕತ್ತಿ, ಸಮಾಜಪ್ರೇಮ, ಕಲಾಭಿರುಚಿ ಗುರುಜನಾದರ, ಮಿತ್ರ ಸಂಪತ್ತು, ರಸಿಕತೆ, ಕವಿತಾಮಾರ್ಗ ಸಿದ್ಧಿ, ತ್ಯಾಗ ಭಾಜನೆ, ಕೀರ್ತಿಪರಾಜ್ಞಖರೆ, ಬಂಧು ಪ್ರೇಮ, ಇವೆಲ್ಲ ಅನನ್ಯವಾಗಿ, ಅತ್ಯಂತ ಸಹಜವಾಗಿ ಚಿತ್ರಿಸಲಾಗಿದೆ.
$3.24
ಮಹಾಕವಿ ಮುದ್ದಣ
$3.24

Description

ಸುರಿತ ಕಾದಂಬರಿಕಾರರಾದ ಶ್ರೀ ಬೇಲೂರು ರಾಮಮೂರ್ತಿಯವರು ವಿಶೇಷ ಸಾಹಸಪಟ್ಟು ಮಾಹಿತಿಗಳನ್ನು, ಸತ್ಯಾಂಶಗಳನ್ನು ಸಂಗ್ರಹಿಸಿ ತಮ್ಮ ಮೈಚಾರಿಕ ಹಾಗೂ ಭಾವಾಭಿವ್ಯಕ್ತಿ ಸಾಮರ್ಥ್ಯಬಲದಿಂದ ಈ ಕಾದಂಬರಿಯನ್ನು ರಚಿಸಿ ಕೀರ್ತಿಭಾಜನರಾಗಿದ್ದಾರೆ.

ಕವಿ ಮುದ್ದಣನಿಗಿದ್ದ ಬುದ್ಧಿ ಸಂಪನ್ನತೆ, ಸಾಹಿತ್ಯ ಜ್ಞಾನ, ಶ್ರೀಮಂತಿಕೆ, ಭಗದ್ಭಕತ್ತಿ, ಸಮಾಜಪ್ರೇಮ, ಕಲಾಭಿರುಚಿ ಗುರುಜನಾದರ, ಮಿತ್ರ ಸಂಪತ್ತು, ರಸಿಕತೆ, ಕವಿತಾಮಾರ್ಗ ಸಿದ್ಧಿ, ತ್ಯಾಗ ಭಾಜನೆ, ಕೀರ್ತಿಪರಾಜ್ಞಖರೆ, ಬಂಧು ಪ್ರೇಮ, ಇವೆಲ್ಲ ಅನನ್ಯವಾಗಿ, ಅತ್ಯಂತ ಸಹಜವಾಗಿ ಚಿತ್ರಿಸಲಾಗಿದೆ.
ಮಹಾಕವಿ ಮುದ್ದಣ | Harivu Books