
ಕೆಂದಾವರೆಯ ಮಾಲೆ
ಅಕ್ರಮವಾಗಿ, ದುಷ್ಟಶಕ್ತಿಗಳ ಸಂಚಿನ ಫಲವಾಗಿ, ಜೈಲು ಸೇರಿದ ಆ ಯುವಕ ಮುಗ್ಧನಾದರೂ ತುಂಬ ಚುರುಕು!
ಜೈಲು ಸೇರುವ ಕಾರಣವೇನೇ ಇರಲಿ, ಜೈಲೆಂಬುದು ದೊಡ್ಡ ಪಾಠಶಾಲೆಯೆ.
ಅಲ್ಲ ಉದಾತ್ತ ಕ್ರಾಂತಿಕಾರಿಯೊಬ್ಬನ ಸಾಂಗತ್ಯ, ಸಮಾಜದ ಕುರಿತು, ಕ್ರಾಂತಿಯ ಕುರಿತು ಗಂಭೀರ ಪಾಠವೊದಗಿ ಚೈತನ್ಯಭರಿತನಾದ. ಜೈಲಿನಿಂದ ಬಿಡುಗಡೆಯಾಗಿ ವೈಯಕ್ತಿಕ ಸೇಡು ತೀರಿಸಿಕೊಂಡು ಜಯಶೀಲನಾದ. ಆದರೆ ಅದು ತೀರ ಅಲ್ಪವಾದ ವಿಷಯವೆನಿಸಿದ್ದು, ಗುರುವಿನ ವಿಚಾರವೇ ಸರಿಯಾದದ್ದು ಎಂದೆನಿಸಿದ್ದು, ಮುಂದೆ ಸಂಪೂರ್ಣಕ್ರಾಂತಿಯತ್ತ ಸಾಗಿದ್ದು, ಹೀಗೊಂದು ಉಗ್ರ, ರೋಚಕ, ಕುತೂಹಲಕರ ಕಾದಂಬರಿ...
ಕೆಂದಾವರೆಯ ಮಾಲೆ!
ಡಾ. ಯಂಡಮೂರಿ ವೀರೇಂದ್ರನಾಥ್
ಅಕ್ರಮವಾಗಿ, ದುಷ್ಟಶಕ್ತಿಗಳ ಸಂಚಿನ ಫಲವಾಗಿ, ಜೈಲು ಸೇರಿದ ಆ ಯುವಕ ಮುಗ್ಧನಾದರೂ ತುಂಬ ಚುರುಕು!
ಜೈಲು ಸೇರುವ ಕಾರಣವೇನೇ ಇರಲಿ, ಜೈಲೆಂಬುದು ದೊಡ್ಡ ಪಾಠಶಾಲೆಯೆ.
ಅಲ್ಲ ಉದಾತ್ತ ಕ್ರಾಂತಿಕಾರಿಯೊಬ್ಬನ ಸಾಂಗತ್ಯ, ಸಮಾಜದ ಕುರಿತು, ಕ್ರಾಂತಿಯ ಕುರಿತು ಗಂಭೀರ ಪಾಠವೊದಗಿ ಚೈತನ್ಯಭರಿತನಾದ. ಜೈಲಿನಿಂದ ಬಿಡುಗಡೆಯಾಗಿ ವೈಯಕ್ತಿಕ ಸೇಡು ತೀರಿಸಿಕೊಂಡು ಜಯಶೀಲನಾದ. ಆದರೆ ಅದು ತೀರ ಅಲ್ಪವಾದ ವಿಷಯವೆನಿಸಿದ್ದು, ಗುರುವಿನ ವಿಚಾರವೇ ಸರಿಯಾದದ್ದು ಎಂದೆನಿಸಿದ್ದು, ಮುಂದೆ ಸಂಪೂರ್ಣಕ್ರಾಂತಿಯತ್ತ ಸಾಗಿದ್ದು, ಹೀಗೊಂದು ಉಗ್ರ, ರೋಚಕ, ಕುತೂಹಲಕರ ಕಾದಂಬರಿ...
ಕೆಂದಾವರೆಯ ಮಾಲೆ!
ಡಾ. ಯಂಡಮೂರಿ ವೀರೇಂದ್ರನಾಥ್
Description
ಅಕ್ರಮವಾಗಿ, ದುಷ್ಟಶಕ್ತಿಗಳ ಸಂಚಿನ ಫಲವಾಗಿ, ಜೈಲು ಸೇರಿದ ಆ ಯುವಕ ಮುಗ್ಧನಾದರೂ ತುಂಬ ಚುರುಕು!
ಜೈಲು ಸೇರುವ ಕಾರಣವೇನೇ ಇರಲಿ, ಜೈಲೆಂಬುದು ದೊಡ್ಡ ಪಾಠಶಾಲೆಯೆ.
ಅಲ್ಲ ಉದಾತ್ತ ಕ್ರಾಂತಿಕಾರಿಯೊಬ್ಬನ ಸಾಂಗತ್ಯ, ಸಮಾಜದ ಕುರಿತು, ಕ್ರಾಂತಿಯ ಕುರಿತು ಗಂಭೀರ ಪಾಠವೊದಗಿ ಚೈತನ್ಯಭರಿತನಾದ. ಜೈಲಿನಿಂದ ಬಿಡುಗಡೆಯಾಗಿ ವೈಯಕ್ತಿಕ ಸೇಡು ತೀರಿಸಿಕೊಂಡು ಜಯಶೀಲನಾದ. ಆದರೆ ಅದು ತೀರ ಅಲ್ಪವಾದ ವಿಷಯವೆನಿಸಿದ್ದು, ಗುರುವಿನ ವಿಚಾರವೇ ಸರಿಯಾದದ್ದು ಎಂದೆನಿಸಿದ್ದು, ಮುಂದೆ ಸಂಪೂರ್ಣಕ್ರಾಂತಿಯತ್ತ ಸಾಗಿದ್ದು, ಹೀಗೊಂದು ಉಗ್ರ, ರೋಚಕ, ಕುತೂಹಲಕರ ಕಾದಂಬರಿ...
ಕೆಂದಾವರೆಯ ಮಾಲೆ!
ಡಾ. ಯಂಡಮೂರಿ ವೀರೇಂದ್ರನಾಥ್












