HomeStore

ಕರುನಾಡಿನ ಕೀರ್ತಿ ಸುಧಾ ಮೂರ್ತಿ

Product image 1
1 / 2

ಕರುನಾಡಿನ ಕೀರ್ತಿ ಸುಧಾ ಮೂರ್ತಿ

'ತಮಸೋಮಾ ಜ್ಯೋತಿರ್ಗಮಯ" ಎಂಬ ಉಕ್ತಿಯ ತಿರುಳನ್ನು ಅರ್ಥೈಸಿಕೊಂಡು ತಮ್ಮ ನಿತ್ಯ ಬದುಕಲ್ಲೂ ಅಳವಡಿಸಿಕೊಂಡಿರುವ ಸುಧಾ ಮೂರ್ತಿ ಕರ್ನಾಟಕದ ನೆಲದಲ್ಲಿ ಜನಿಸಿರುವುದು ನಮ್ಮೆಲ್ಲರ ಹೆಮ್ಮೆ.

ಶ್ರೀಮಂತಿಕೆ ಬದುಕಿನ ಒಂದು ಭಾಗವಷ್ಟೇ ಎನ್ನುವುದನ್ನು ಸದಾ ನಿರೂಪಿಸುತ್ತಿರುವ, ಸೌಜನ್ಯ ಮೂರ್ತಿ, ಜನಪ್ರಿಯ ಬರಹಗಾರ್ತಿ, ಜನಾನುರಾಗಿ ಸುಧಾಮೂರ್ತಿ ಅವರ ಬದುಕು ಹಾಗೂ ಬರಹಗಳು ಸಮಸ್ತ ಸ್ತ್ರೀಕುಲಕ್ಕೆ ಮತ್ತು ಸುಂದರವಾದ ಬದುಕನ್ನು ಬದುಕಬೇಕೆಂಬ ಎಲ್ಲರಿಗೂ ದಾರಿದೀಪವಾಗಿದೆ.
'ತಮಸೋಮಾ ಜ್ಯೋತಿರ್ಗಮಯ" ಎಂಬ ಉಕ್ತಿಯ ತಿರುಳನ್ನು ಅರ್ಥೈಸಿಕೊಂಡು ತಮ್ಮ ನಿತ್ಯ ಬದುಕಲ್ಲೂ ಅಳವಡಿಸಿಕೊಂಡಿರುವ ಸುಧಾ ಮೂರ್ತಿ ಕರ್ನಾಟಕದ ನೆಲದಲ್ಲಿ ಜನಿಸಿರುವುದು ನಮ್ಮೆಲ್ಲರ ಹೆಮ್ಮೆ.

ಶ್ರೀಮಂತಿಕೆ ಬದುಕಿನ ಒಂದು ಭಾಗವಷ್ಟೇ ಎನ್ನುವುದನ್ನು ಸದಾ ನಿರೂಪಿಸುತ್ತಿರುವ, ಸೌಜನ್ಯ ಮೂರ್ತಿ, ಜನಪ್ರಿಯ ಬರಹಗಾರ್ತಿ, ಜನಾನುರಾಗಿ ಸುಧಾಮೂರ್ತಿ ಅವರ ಬದುಕು ಹಾಗೂ ಬರಹಗಳು ಸಮಸ್ತ ಸ್ತ್ರೀಕುಲಕ್ಕೆ ಮತ್ತು ಸುಂದರವಾದ ಬದುಕನ್ನು ಬದುಕಬೇಕೆಂಬ ಎಲ್ಲರಿಗೂ ದಾರಿದೀಪವಾಗಿದೆ.
$1.73
ಕರುನಾಡಿನ ಕೀರ್ತಿ ಸುಧಾ ಮೂರ್ತಿ
$1.73

Description

'ತಮಸೋಮಾ ಜ್ಯೋತಿರ್ಗಮಯ" ಎಂಬ ಉಕ್ತಿಯ ತಿರುಳನ್ನು ಅರ್ಥೈಸಿಕೊಂಡು ತಮ್ಮ ನಿತ್ಯ ಬದುಕಲ್ಲೂ ಅಳವಡಿಸಿಕೊಂಡಿರುವ ಸುಧಾ ಮೂರ್ತಿ ಕರ್ನಾಟಕದ ನೆಲದಲ್ಲಿ ಜನಿಸಿರುವುದು ನಮ್ಮೆಲ್ಲರ ಹೆಮ್ಮೆ.

ಶ್ರೀಮಂತಿಕೆ ಬದುಕಿನ ಒಂದು ಭಾಗವಷ್ಟೇ ಎನ್ನುವುದನ್ನು ಸದಾ ನಿರೂಪಿಸುತ್ತಿರುವ, ಸೌಜನ್ಯ ಮೂರ್ತಿ, ಜನಪ್ರಿಯ ಬರಹಗಾರ್ತಿ, ಜನಾನುರಾಗಿ ಸುಧಾಮೂರ್ತಿ ಅವರ ಬದುಕು ಹಾಗೂ ಬರಹಗಳು ಸಮಸ್ತ ಸ್ತ್ರೀಕುಲಕ್ಕೆ ಮತ್ತು ಸುಂದರವಾದ ಬದುಕನ್ನು ಬದುಕಬೇಕೆಂಬ ಎಲ್ಲರಿಗೂ ದಾರಿದೀಪವಾಗಿದೆ.
ಕರುನಾಡಿನ ಕೀರ್ತಿ ಸುಧಾ ಮೂರ್ತಿ | Harivu Books