
ಕಂದನ ಮನಸ್ಸು, ಆರೋಗ್ಯ ಹೊಸದೇನಿದೆ?
'ಕಂದನ ಮನಸ್ಸು ಮತ್ತು ಆರೋಗ್ಯ-ಹೊಸದೇನಿದೆ?' ಎನ್ನುವ ಈ ಪುಸ್ತಕವು ಡಾ| ಎಂ. ಡಿ. ಸೂರ್ಯಕಾಂತರವರ ಎರಡನೆಯ ಮಕ್ಕಳ ಆರೋಗ್ಯ ಪುಸ್ತಕ, ಸೂರ್ಯಕಾಂತರವರು ವೃತ್ತಿಯಿಂದ ಶಿಶುವೈದ್ಯರು. ಶಿಶುವೈದ್ಯಕೀಯದಲ್ಲಿ ದಶಕಗಳ ಅನುಭವ ಇರುವವಂತಹರು. ಹಿರಿಯ ಶಿಶುವೈದ್ಯರಾಗಿ ಹಾಗೂ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ವಿಭಾಗದಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಕೆಲಸವನ್ನು ಮಾಡಿ ಈಗ ನಿವೃತ್ತರಾಗಿರುವವರು. ಪ್ರಸ್ತುತ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ನೆಫ್ರೋಯೂರಾಲಜಿಯ ಸ್ಥಾನಿಕ ವೈದ್ಯಾಧಿಕಾರಿಯ ಸ್ಥಾನದಲ್ಲಿ ವೃತ್ತಿನಿರತರು. ತಮ್ಮ ಬಿಡುವಿಲ್ಲದ ವೃತ್ತಿ ಬದುಕಲ್ಲಿ ಸಮಯವನ್ನು ಹೊಂದಿಸಿಕೊಂಡು ಶ್ರೀಸಾಮಾನ್ಯರಿಗಾಗಿ ತಿಳಿಗನ್ನಡದಲ್ಲಿ ಆರೋಗ್ಯ ಲೇಖನಗಳನ್ನು ಬರೆಯುತ್ತಿರುವ ಸೂರ್ಯಕಾಂತರವರ ಪ್ರಯತ್ನ ಶ್ಲಾಘನೀಯ ಹಾಗೂ ಅನುಕರಣೀಯ, ಶಿಶುವೈದ್ಯಕೀಯದ ಜೊತೆಗೆ ಆರೋಗ್ಯ ಕ್ಷೇತ್ರದ ಇತರ ವಿಷಯಗಳನ್ನೂ ಕುರಿತು ಲೇಖನಗಳನ್ನು ಬರೆಯುತ್ತಿರುವ ಲೇಖಕರು ಹವ್ಯಾಸಿ ಛಾಯಾಚಿತ್ರಗ್ರಾಹಕರು. ಪ್ರವಾಸಪ್ರಿಯರು. ಹೀಗೆ ಬಹುಮುಖ ಪ್ರತಿಭೆಯುಳ್ಳ ಲೇಖಕರ ಒಂದು ಶಿಶುವೈದ್ಯಕೀಯ ಪುಸ್ತಕ, 'ಮಕ್ಕಳ ಪಾಲನೆ-ಆರೋಗ್ಯ ಈಗಾಗಲೇ ಪ್ರಕಟವಾಗಿದೆ. ಹಾಗಾಗಿ ನಿಮ್ಮ ಕೈಯಲ್ಲಿರುವ ಈ ಪುಸ್ತಕವು ಲೇಖಕರ ಎರಡನೆಯ ಕೃತಿ.
'ಕಂದನ ಮನಸ್ಸು ಮತ್ತು ಆರೋಗ್ಯ-ಹೊಸದೇನಿದೆ?' ಎನ್ನುವ ಈ ಪುಸ್ತಕವು ಡಾ| ಎಂ. ಡಿ. ಸೂರ್ಯಕಾಂತರವರ ಎರಡನೆಯ ಮಕ್ಕಳ ಆರೋಗ್ಯ ಪುಸ್ತಕ, ಸೂರ್ಯಕಾಂತರವರು ವೃತ್ತಿಯಿಂದ ಶಿಶುವೈದ್ಯರು. ಶಿಶುವೈದ್ಯಕೀಯದಲ್ಲಿ ದಶಕಗಳ ಅನುಭವ ಇರುವವಂತಹರು. ಹಿರಿಯ ಶಿಶುವೈದ್ಯರಾಗಿ ಹಾಗೂ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ವಿಭಾಗದಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಕೆಲಸವನ್ನು ಮಾಡಿ ಈಗ ನಿವೃತ್ತರಾಗಿರುವವರು. ಪ್ರಸ್ತುತ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ನೆಫ್ರೋಯೂರಾಲಜಿಯ ಸ್ಥಾನಿಕ ವೈದ್ಯಾಧಿಕಾರಿಯ ಸ್ಥಾನದಲ್ಲಿ ವೃತ್ತಿನಿರತರು. ತಮ್ಮ ಬಿಡುವಿಲ್ಲದ ವೃತ್ತಿ ಬದುಕಲ್ಲಿ ಸಮಯವನ್ನು ಹೊಂದಿಸಿಕೊಂಡು ಶ್ರೀಸಾಮಾನ್ಯರಿಗಾಗಿ ತಿಳಿಗನ್ನಡದಲ್ಲಿ ಆರೋಗ್ಯ ಲೇಖನಗಳನ್ನು ಬರೆಯುತ್ತಿರುವ ಸೂರ್ಯಕಾಂತರವರ ಪ್ರಯತ್ನ ಶ್ಲಾಘನೀಯ ಹಾಗೂ ಅನುಕರಣೀಯ, ಶಿಶುವೈದ್ಯಕೀಯದ ಜೊತೆಗೆ ಆರೋಗ್ಯ ಕ್ಷೇತ್ರದ ಇತರ ವಿಷಯಗಳನ್ನೂ ಕುರಿತು ಲೇಖನಗಳನ್ನು ಬರೆಯುತ್ತಿರುವ ಲೇಖಕರು ಹವ್ಯಾಸಿ ಛಾಯಾಚಿತ್ರಗ್ರಾಹಕರು. ಪ್ರವಾಸಪ್ರಿಯರು. ಹೀಗೆ ಬಹುಮುಖ ಪ್ರತಿಭೆಯುಳ್ಳ ಲೇಖಕರ ಒಂದು ಶಿಶುವೈದ್ಯಕೀಯ ಪುಸ್ತಕ, 'ಮಕ್ಕಳ ಪಾಲನೆ-ಆರೋಗ್ಯ ಈಗಾಗಲೇ ಪ್ರಕಟವಾಗಿದೆ. ಹಾಗಾಗಿ ನಿಮ್ಮ ಕೈಯಲ್ಲಿರುವ ಈ ಪುಸ್ತಕವು ಲೇಖಕರ ಎರಡನೆಯ ಕೃತಿ.
$1.51
ಕಂದನ ಮನಸ್ಸು, ಆರೋಗ್ಯ ಹೊಸದೇನಿದೆ?—
$1.51
Description
'ಕಂದನ ಮನಸ್ಸು ಮತ್ತು ಆರೋಗ್ಯ-ಹೊಸದೇನಿದೆ?' ಎನ್ನುವ ಈ ಪುಸ್ತಕವು ಡಾ| ಎಂ. ಡಿ. ಸೂರ್ಯಕಾಂತರವರ ಎರಡನೆಯ ಮಕ್ಕಳ ಆರೋಗ್ಯ ಪುಸ್ತಕ, ಸೂರ್ಯಕಾಂತರವರು ವೃತ್ತಿಯಿಂದ ಶಿಶುವೈದ್ಯರು. ಶಿಶುವೈದ್ಯಕೀಯದಲ್ಲಿ ದಶಕಗಳ ಅನುಭವ ಇರುವವಂತಹರು. ಹಿರಿಯ ಶಿಶುವೈದ್ಯರಾಗಿ ಹಾಗೂ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ವಿಭಾಗದಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಕೆಲಸವನ್ನು ಮಾಡಿ ಈಗ ನಿವೃತ್ತರಾಗಿರುವವರು. ಪ್ರಸ್ತುತ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ನೆಫ್ರೋಯೂರಾಲಜಿಯ ಸ್ಥಾನಿಕ ವೈದ್ಯಾಧಿಕಾರಿಯ ಸ್ಥಾನದಲ್ಲಿ ವೃತ್ತಿನಿರತರು. ತಮ್ಮ ಬಿಡುವಿಲ್ಲದ ವೃತ್ತಿ ಬದುಕಲ್ಲಿ ಸಮಯವನ್ನು ಹೊಂದಿಸಿಕೊಂಡು ಶ್ರೀಸಾಮಾನ್ಯರಿಗಾಗಿ ತಿಳಿಗನ್ನಡದಲ್ಲಿ ಆರೋಗ್ಯ ಲೇಖನಗಳನ್ನು ಬರೆಯುತ್ತಿರುವ ಸೂರ್ಯಕಾಂತರವರ ಪ್ರಯತ್ನ ಶ್ಲಾಘನೀಯ ಹಾಗೂ ಅನುಕರಣೀಯ, ಶಿಶುವೈದ್ಯಕೀಯದ ಜೊತೆಗೆ ಆರೋಗ್ಯ ಕ್ಷೇತ್ರದ ಇತರ ವಿಷಯಗಳನ್ನೂ ಕುರಿತು ಲೇಖನಗಳನ್ನು ಬರೆಯುತ್ತಿರುವ ಲೇಖಕರು ಹವ್ಯಾಸಿ ಛಾಯಾಚಿತ್ರಗ್ರಾಹಕರು. ಪ್ರವಾಸಪ್ರಿಯರು. ಹೀಗೆ ಬಹುಮುಖ ಪ್ರತಿಭೆಯುಳ್ಳ ಲೇಖಕರ ಒಂದು ಶಿಶುವೈದ್ಯಕೀಯ ಪುಸ್ತಕ, 'ಮಕ್ಕಳ ಪಾಲನೆ-ಆರೋಗ್ಯ ಈಗಾಗಲೇ ಪ್ರಕಟವಾಗಿದೆ. ಹಾಗಾಗಿ ನಿಮ್ಮ ಕೈಯಲ್ಲಿರುವ ಈ ಪುಸ್ತಕವು ಲೇಖಕರ ಎರಡನೆಯ ಕೃತಿ.











