
ಕಾಡೂರ ಕಗ್ಗ
ಸಾಹಿತ್ಯ ಮತ್ತು ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ತೇಜೋವೃಷರ 'ಕಾಡೂರ ಕಗ್ಗ' ವಸ್ತು ಮತ್ತು ಭಾಷಾ ಶೈಲಿಯಲ್ಲಿ ವಿಶಿಷ್ಟವಾದ ಕಾದಂಬರಿ. ಹಾಸನ ಜಿಲ್ಲೆಯ ಭೌಗೋಳಿಕ ವಿಲಕ್ಷಣತೆಯನ್ನೂ, ಒರಟಾದ ಸ್ಥಳೀಯ ಗ್ರಾಮ್ಯಗಂಧಿ ಸತ್ಯಯುತ ಭಾಷಾ ಪ್ರಭೇದದ ರುಚಿಯನ್ನೂ ಸವಿಯುವವರಿಗೆ ಕಾದಂಬರಿಯ ನಿರೂಪಣಾ ಶೈಲಿ ಮತ್ತು ಸಂಭಾಷಣೆ ಸಾಕಷ್ಟು ಸಾಮಗ್ರಿಯನ್ನು ಒದಗಿಸಿವೆ.
ಮನುಷ್ಯ ನಾಗರಿಕತೆಯ ವಿಕಾಸದಲ್ಲಿ ಬೇಟೆಯ ಹಂತದಿಂದ ಬೇಸಾಯದತ್ತ ಜೀವನ ಸಾಗಿದ್ದರೆ, 'ಕಾಡೂರಲ್ಲಿ' ಬೇಸಾಯದಿಂದ ಬೇಟೆಯತ್ತ ನಾಗರಿಕತೆ ಹಿಮ್ಮುಖವಾಗಿ ಚಲಿಸುತ್ತದೆ. ಲಕ್ಕಪ್ಪ ಆದಿಮಾನವನಂತೆ ಕನಸಿನಲ್ಲಿ ತನ್ನ ಹೊಲದಲ್ಲಿ ವರಾಹ ಅವತಾರ ತಾಳಿದಂತಿರುವ ಹಂದಿಯನ್ನು ಮುಖಾಮುಖಿಯಾಗುವ 'ಎಪಿಫನಿ' (Epiphany) ಪ್ರಸಂಗ ಒಂದು ಶಕ್ತಿಶಾಲಿ ಮಿಥ್ ಆಗಿ ಧ್ವನಿಸಿಬಿಡುತ್ತದೆ.
ಅನುಭವದ ಭಟ್ಟಿಯಲ್ಲಿ ಬೆಂದು, ಕುದಿಯನ್ನು ತಾಳಿಕೊಳ್ಳುವ ಮಣ್ಣಿನ ಪಾತ್ರೆಯ ಹದಕ್ಕಾಗಿ ಕಾದಿರುವ ತೇಜೋರನ್ನು ಓದುಗರು ಸ್ವಾಗತಿಸುತ್ತಾರೆಂದು ನಿರೀಕ್ಷಿಸುವೆ."
- ಶ್ರೀಧರ ಬಳಗಾರ
ಸಾಹಿತ್ಯ ಮತ್ತು ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ತೇಜೋವೃಷರ 'ಕಾಡೂರ ಕಗ್ಗ' ವಸ್ತು ಮತ್ತು ಭಾಷಾ ಶೈಲಿಯಲ್ಲಿ ವಿಶಿಷ್ಟವಾದ ಕಾದಂಬರಿ. ಹಾಸನ ಜಿಲ್ಲೆಯ ಭೌಗೋಳಿಕ ವಿಲಕ್ಷಣತೆಯನ್ನೂ, ಒರಟಾದ ಸ್ಥಳೀಯ ಗ್ರಾಮ್ಯಗಂಧಿ ಸತ್ಯಯುತ ಭಾಷಾ ಪ್ರಭೇದದ ರುಚಿಯನ್ನೂ ಸವಿಯುವವರಿಗೆ ಕಾದಂಬರಿಯ ನಿರೂಪಣಾ ಶೈಲಿ ಮತ್ತು ಸಂಭಾಷಣೆ ಸಾಕಷ್ಟು ಸಾಮಗ್ರಿಯನ್ನು ಒದಗಿಸಿವೆ.
ಮನುಷ್ಯ ನಾಗರಿಕತೆಯ ವಿಕಾಸದಲ್ಲಿ ಬೇಟೆಯ ಹಂತದಿಂದ ಬೇಸಾಯದತ್ತ ಜೀವನ ಸಾಗಿದ್ದರೆ, 'ಕಾಡೂರಲ್ಲಿ' ಬೇಸಾಯದಿಂದ ಬೇಟೆಯತ್ತ ನಾಗರಿಕತೆ ಹಿಮ್ಮುಖವಾಗಿ ಚಲಿಸುತ್ತದೆ. ಲಕ್ಕಪ್ಪ ಆದಿಮಾನವನಂತೆ ಕನಸಿನಲ್ಲಿ ತನ್ನ ಹೊಲದಲ್ಲಿ ವರಾಹ ಅವತಾರ ತಾಳಿದಂತಿರುವ ಹಂದಿಯನ್ನು ಮುಖಾಮುಖಿಯಾಗುವ 'ಎಪಿಫನಿ' (Epiphany) ಪ್ರಸಂಗ ಒಂದು ಶಕ್ತಿಶಾಲಿ ಮಿಥ್ ಆಗಿ ಧ್ವನಿಸಿಬಿಡುತ್ತದೆ.
ಅನುಭವದ ಭಟ್ಟಿಯಲ್ಲಿ ಬೆಂದು, ಕುದಿಯನ್ನು ತಾಳಿಕೊಳ್ಳುವ ಮಣ್ಣಿನ ಪಾತ್ರೆಯ ಹದಕ್ಕಾಗಿ ಕಾದಿರುವ ತೇಜೋರನ್ನು ಓದುಗರು ಸ್ವಾಗತಿಸುತ್ತಾರೆಂದು ನಿರೀಕ್ಷಿಸುವೆ."
- ಶ್ರೀಧರ ಬಳಗಾರ
Original: $1.95
-70%$1.95
$0.58Description
ಸಾಹಿತ್ಯ ಮತ್ತು ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ತೇಜೋವೃಷರ 'ಕಾಡೂರ ಕಗ್ಗ' ವಸ್ತು ಮತ್ತು ಭಾಷಾ ಶೈಲಿಯಲ್ಲಿ ವಿಶಿಷ್ಟವಾದ ಕಾದಂಬರಿ. ಹಾಸನ ಜಿಲ್ಲೆಯ ಭೌಗೋಳಿಕ ವಿಲಕ್ಷಣತೆಯನ್ನೂ, ಒರಟಾದ ಸ್ಥಳೀಯ ಗ್ರಾಮ್ಯಗಂಧಿ ಸತ್ಯಯುತ ಭಾಷಾ ಪ್ರಭೇದದ ರುಚಿಯನ್ನೂ ಸವಿಯುವವರಿಗೆ ಕಾದಂಬರಿಯ ನಿರೂಪಣಾ ಶೈಲಿ ಮತ್ತು ಸಂಭಾಷಣೆ ಸಾಕಷ್ಟು ಸಾಮಗ್ರಿಯನ್ನು ಒದಗಿಸಿವೆ.
ಮನುಷ್ಯ ನಾಗರಿಕತೆಯ ವಿಕಾಸದಲ್ಲಿ ಬೇಟೆಯ ಹಂತದಿಂದ ಬೇಸಾಯದತ್ತ ಜೀವನ ಸಾಗಿದ್ದರೆ, 'ಕಾಡೂರಲ್ಲಿ' ಬೇಸಾಯದಿಂದ ಬೇಟೆಯತ್ತ ನಾಗರಿಕತೆ ಹಿಮ್ಮುಖವಾಗಿ ಚಲಿಸುತ್ತದೆ. ಲಕ್ಕಪ್ಪ ಆದಿಮಾನವನಂತೆ ಕನಸಿನಲ್ಲಿ ತನ್ನ ಹೊಲದಲ್ಲಿ ವರಾಹ ಅವತಾರ ತಾಳಿದಂತಿರುವ ಹಂದಿಯನ್ನು ಮುಖಾಮುಖಿಯಾಗುವ 'ಎಪಿಫನಿ' (Epiphany) ಪ್ರಸಂಗ ಒಂದು ಶಕ್ತಿಶಾಲಿ ಮಿಥ್ ಆಗಿ ಧ್ವನಿಸಿಬಿಡುತ್ತದೆ.
ಅನುಭವದ ಭಟ್ಟಿಯಲ್ಲಿ ಬೆಂದು, ಕುದಿಯನ್ನು ತಾಳಿಕೊಳ್ಳುವ ಮಣ್ಣಿನ ಪಾತ್ರೆಯ ಹದಕ್ಕಾಗಿ ಕಾದಿರುವ ತೇಜೋರನ್ನು ಓದುಗರು ಸ್ವಾಗತಿಸುತ್ತಾರೆಂದು ನಿರೀಕ್ಷಿಸುವೆ."
- ಶ್ರೀಧರ ಬಳಗಾರ












