
1 / 2
ಕಾಳಸರ್ಪ ದೋಷ ಪರಿಹಾರ
ಜಾತಕದಲ್ಲಿ ಕಾಳಸರ್ಪದೋಷ ಕಂಡುಬಂದಾಕ್ಷಣ ಶುಭಫಲಗಳು ಸಿದ್ಧಿಸುವುದಿಲ್ಲವೆಂಬ ಅವಸರದ ತೀರ್ಮಾನಕ್ಕೆ ಯಾರೂ ಬರಬಾರದು. ಅನೇಕರ ಜಾತಕದಲ್ಲಿ ಕಾಳಸರ್ಪದೋಷವಿದ್ದರೂ ಸಹ ಜೀವನದಲ್ಲಿ ಮುಂದೆ ಬಂದಿರುವುದನ್ನು ಗಮನಿಸಬಹುದು. ಕೈಗಾರಿಕೋದ್ಯಮಿಗಳು, ಧಾರ್ಮಿಕ ಮುಖಂಡರು, ರಾಜಕಾರಣಿಗಳು, ಪ್ರಖ್ಯಾತ ಕಲಾವಿದರು ಮುಂತಾದ ಅನೇಕರ ಜಾತಕದಲ್ಲಿ ಕಾಳಸರ್ಪದೋಷವಿರುವುದನ್ನು ಕಾಣಬಹುದು.
ಕಾಳಸರ್ಪದೋಷ ಪ್ರಭಾವದಿಂದ ಕೆಲವರಿಗೆ ಪ್ರಾರಂಭಿಕ ಹಂತದಲ್ಲಿ ಸಮಸ್ಯೆಗಳು ಎದುರಾದರೂ ಸ್ವಲ್ಪ ಸಮಯದ ನಂತರ ಅಭಿವೃದ್ಧಿ ಸಾಧಿಸುತ್ತಾರೆ. ಮತ್ತೆ ಹಲವರಿಗೆ ಪ್ರಾರಂಭದಲ್ಲಿ ಅದೃಷ್ಟವು ಚೆನ್ನಾಗಿದ್ದು, ಅಂತ್ಯದಲ್ಲಿ ದಾರುಣವಾದ ಕಷ್ಟಗಳಿಗೆ ಈಡಾಗುತ್ತಾರೆ.
ಹಾಗಾದರೆ, ಕಾಳಸರ್ಪ ದೋಷವೆಂದರೇನು? ಇದನ್ನು ತಿಳಿದುಕೊಳ್ಳುವ ಬಗೆ ಹೇಗೆ? ಯಾರಿಗೆ ಎಷ್ಟರಮಟ್ಟಿಗೆ ಈ ಬಗೆಯ ದುರ್ಯೋಗದಿಂದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದರಿಂದ ಪಾರಾಗುವುದು ಹೇಗೆ? ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಅವಶ್ಯಕ.
ಈ ಕೃತಿಯಲ್ಲಿ ಲೇಖಕರು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಜ್ಯೋತಿಷದ ವಿಚಾರವನ್ನು ಸರಳವಾಗಿ ಓದುಗರ ಮುಂದಿಟ್ಟಿದ್ದಾರೆ. ಕೇವಲ ದೋಷದ ಬಗೆಗಷ್ಟೇ ಅಲ್ಲದೆ, ಅದರ ನಿವಾರಣೆಗೂ ಅನೇಕ ಅನುಸರಣೀಯ ಮಾರ್ಗೋಪಾಯಗಳೂ ಸಹ ಇದರಲ್ಲಿವೆ...
ಕಾಳಸರ್ಪದೋಷ ಪ್ರಭಾವದಿಂದ ಕೆಲವರಿಗೆ ಪ್ರಾರಂಭಿಕ ಹಂತದಲ್ಲಿ ಸಮಸ್ಯೆಗಳು ಎದುರಾದರೂ ಸ್ವಲ್ಪ ಸಮಯದ ನಂತರ ಅಭಿವೃದ್ಧಿ ಸಾಧಿಸುತ್ತಾರೆ. ಮತ್ತೆ ಹಲವರಿಗೆ ಪ್ರಾರಂಭದಲ್ಲಿ ಅದೃಷ್ಟವು ಚೆನ್ನಾಗಿದ್ದು, ಅಂತ್ಯದಲ್ಲಿ ದಾರುಣವಾದ ಕಷ್ಟಗಳಿಗೆ ಈಡಾಗುತ್ತಾರೆ.
ಹಾಗಾದರೆ, ಕಾಳಸರ್ಪ ದೋಷವೆಂದರೇನು? ಇದನ್ನು ತಿಳಿದುಕೊಳ್ಳುವ ಬಗೆ ಹೇಗೆ? ಯಾರಿಗೆ ಎಷ್ಟರಮಟ್ಟಿಗೆ ಈ ಬಗೆಯ ದುರ್ಯೋಗದಿಂದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದರಿಂದ ಪಾರಾಗುವುದು ಹೇಗೆ? ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಅವಶ್ಯಕ.
ಈ ಕೃತಿಯಲ್ಲಿ ಲೇಖಕರು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಜ್ಯೋತಿಷದ ವಿಚಾರವನ್ನು ಸರಳವಾಗಿ ಓದುಗರ ಮುಂದಿಟ್ಟಿದ್ದಾರೆ. ಕೇವಲ ದೋಷದ ಬಗೆಗಷ್ಟೇ ಅಲ್ಲದೆ, ಅದರ ನಿವಾರಣೆಗೂ ಅನೇಕ ಅನುಸರಣೀಯ ಮಾರ್ಗೋಪಾಯಗಳೂ ಸಹ ಇದರಲ್ಲಿವೆ...
ಜಾತಕದಲ್ಲಿ ಕಾಳಸರ್ಪದೋಷ ಕಂಡುಬಂದಾಕ್ಷಣ ಶುಭಫಲಗಳು ಸಿದ್ಧಿಸುವುದಿಲ್ಲವೆಂಬ ಅವಸರದ ತೀರ್ಮಾನಕ್ಕೆ ಯಾರೂ ಬರಬಾರದು. ಅನೇಕರ ಜಾತಕದಲ್ಲಿ ಕಾಳಸರ್ಪದೋಷವಿದ್ದರೂ ಸಹ ಜೀವನದಲ್ಲಿ ಮುಂದೆ ಬಂದಿರುವುದನ್ನು ಗಮನಿಸಬಹುದು. ಕೈಗಾರಿಕೋದ್ಯಮಿಗಳು, ಧಾರ್ಮಿಕ ಮುಖಂಡರು, ರಾಜಕಾರಣಿಗಳು, ಪ್ರಖ್ಯಾತ ಕಲಾವಿದರು ಮುಂತಾದ ಅನೇಕರ ಜಾತಕದಲ್ಲಿ ಕಾಳಸರ್ಪದೋಷವಿರುವುದನ್ನು ಕಾಣಬಹುದು.
ಕಾಳಸರ್ಪದೋಷ ಪ್ರಭಾವದಿಂದ ಕೆಲವರಿಗೆ ಪ್ರಾರಂಭಿಕ ಹಂತದಲ್ಲಿ ಸಮಸ್ಯೆಗಳು ಎದುರಾದರೂ ಸ್ವಲ್ಪ ಸಮಯದ ನಂತರ ಅಭಿವೃದ್ಧಿ ಸಾಧಿಸುತ್ತಾರೆ. ಮತ್ತೆ ಹಲವರಿಗೆ ಪ್ರಾರಂಭದಲ್ಲಿ ಅದೃಷ್ಟವು ಚೆನ್ನಾಗಿದ್ದು, ಅಂತ್ಯದಲ್ಲಿ ದಾರುಣವಾದ ಕಷ್ಟಗಳಿಗೆ ಈಡಾಗುತ್ತಾರೆ.
ಹಾಗಾದರೆ, ಕಾಳಸರ್ಪ ದೋಷವೆಂದರೇನು? ಇದನ್ನು ತಿಳಿದುಕೊಳ್ಳುವ ಬಗೆ ಹೇಗೆ? ಯಾರಿಗೆ ಎಷ್ಟರಮಟ್ಟಿಗೆ ಈ ಬಗೆಯ ದುರ್ಯೋಗದಿಂದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದರಿಂದ ಪಾರಾಗುವುದು ಹೇಗೆ? ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಅವಶ್ಯಕ.
ಈ ಕೃತಿಯಲ್ಲಿ ಲೇಖಕರು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಜ್ಯೋತಿಷದ ವಿಚಾರವನ್ನು ಸರಳವಾಗಿ ಓದುಗರ ಮುಂದಿಟ್ಟಿದ್ದಾರೆ. ಕೇವಲ ದೋಷದ ಬಗೆಗಷ್ಟೇ ಅಲ್ಲದೆ, ಅದರ ನಿವಾರಣೆಗೂ ಅನೇಕ ಅನುಸರಣೀಯ ಮಾರ್ಗೋಪಾಯಗಳೂ ಸಹ ಇದರಲ್ಲಿವೆ...
ಕಾಳಸರ್ಪದೋಷ ಪ್ರಭಾವದಿಂದ ಕೆಲವರಿಗೆ ಪ್ರಾರಂಭಿಕ ಹಂತದಲ್ಲಿ ಸಮಸ್ಯೆಗಳು ಎದುರಾದರೂ ಸ್ವಲ್ಪ ಸಮಯದ ನಂತರ ಅಭಿವೃದ್ಧಿ ಸಾಧಿಸುತ್ತಾರೆ. ಮತ್ತೆ ಹಲವರಿಗೆ ಪ್ರಾರಂಭದಲ್ಲಿ ಅದೃಷ್ಟವು ಚೆನ್ನಾಗಿದ್ದು, ಅಂತ್ಯದಲ್ಲಿ ದಾರುಣವಾದ ಕಷ್ಟಗಳಿಗೆ ಈಡಾಗುತ್ತಾರೆ.
ಹಾಗಾದರೆ, ಕಾಳಸರ್ಪ ದೋಷವೆಂದರೇನು? ಇದನ್ನು ತಿಳಿದುಕೊಳ್ಳುವ ಬಗೆ ಹೇಗೆ? ಯಾರಿಗೆ ಎಷ್ಟರಮಟ್ಟಿಗೆ ಈ ಬಗೆಯ ದುರ್ಯೋಗದಿಂದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದರಿಂದ ಪಾರಾಗುವುದು ಹೇಗೆ? ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಅವಶ್ಯಕ.
ಈ ಕೃತಿಯಲ್ಲಿ ಲೇಖಕರು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಜ್ಯೋತಿಷದ ವಿಚಾರವನ್ನು ಸರಳವಾಗಿ ಓದುಗರ ಮುಂದಿಟ್ಟಿದ್ದಾರೆ. ಕೇವಲ ದೋಷದ ಬಗೆಗಷ್ಟೇ ಅಲ್ಲದೆ, ಅದರ ನಿವಾರಣೆಗೂ ಅನೇಕ ಅನುಸರಣೀಯ ಮಾರ್ಗೋಪಾಯಗಳೂ ಸಹ ಇದರಲ್ಲಿವೆ...
$0.23
Original: $0.76
-70%ಕಾಳಸರ್ಪ ದೋಷ ಪರಿಹಾರ—
$0.76
$0.23Description
ಜಾತಕದಲ್ಲಿ ಕಾಳಸರ್ಪದೋಷ ಕಂಡುಬಂದಾಕ್ಷಣ ಶುಭಫಲಗಳು ಸಿದ್ಧಿಸುವುದಿಲ್ಲವೆಂಬ ಅವಸರದ ತೀರ್ಮಾನಕ್ಕೆ ಯಾರೂ ಬರಬಾರದು. ಅನೇಕರ ಜಾತಕದಲ್ಲಿ ಕಾಳಸರ್ಪದೋಷವಿದ್ದರೂ ಸಹ ಜೀವನದಲ್ಲಿ ಮುಂದೆ ಬಂದಿರುವುದನ್ನು ಗಮನಿಸಬಹುದು. ಕೈಗಾರಿಕೋದ್ಯಮಿಗಳು, ಧಾರ್ಮಿಕ ಮುಖಂಡರು, ರಾಜಕಾರಣಿಗಳು, ಪ್ರಖ್ಯಾತ ಕಲಾವಿದರು ಮುಂತಾದ ಅನೇಕರ ಜಾತಕದಲ್ಲಿ ಕಾಳಸರ್ಪದೋಷವಿರುವುದನ್ನು ಕಾಣಬಹುದು.
ಕಾಳಸರ್ಪದೋಷ ಪ್ರಭಾವದಿಂದ ಕೆಲವರಿಗೆ ಪ್ರಾರಂಭಿಕ ಹಂತದಲ್ಲಿ ಸಮಸ್ಯೆಗಳು ಎದುರಾದರೂ ಸ್ವಲ್ಪ ಸಮಯದ ನಂತರ ಅಭಿವೃದ್ಧಿ ಸಾಧಿಸುತ್ತಾರೆ. ಮತ್ತೆ ಹಲವರಿಗೆ ಪ್ರಾರಂಭದಲ್ಲಿ ಅದೃಷ್ಟವು ಚೆನ್ನಾಗಿದ್ದು, ಅಂತ್ಯದಲ್ಲಿ ದಾರುಣವಾದ ಕಷ್ಟಗಳಿಗೆ ಈಡಾಗುತ್ತಾರೆ.
ಹಾಗಾದರೆ, ಕಾಳಸರ್ಪ ದೋಷವೆಂದರೇನು? ಇದನ್ನು ತಿಳಿದುಕೊಳ್ಳುವ ಬಗೆ ಹೇಗೆ? ಯಾರಿಗೆ ಎಷ್ಟರಮಟ್ಟಿಗೆ ಈ ಬಗೆಯ ದುರ್ಯೋಗದಿಂದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದರಿಂದ ಪಾರಾಗುವುದು ಹೇಗೆ? ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಅವಶ್ಯಕ.
ಈ ಕೃತಿಯಲ್ಲಿ ಲೇಖಕರು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಜ್ಯೋತಿಷದ ವಿಚಾರವನ್ನು ಸರಳವಾಗಿ ಓದುಗರ ಮುಂದಿಟ್ಟಿದ್ದಾರೆ. ಕೇವಲ ದೋಷದ ಬಗೆಗಷ್ಟೇ ಅಲ್ಲದೆ, ಅದರ ನಿವಾರಣೆಗೂ ಅನೇಕ ಅನುಸರಣೀಯ ಮಾರ್ಗೋಪಾಯಗಳೂ ಸಹ ಇದರಲ್ಲಿವೆ...
ಕಾಳಸರ್ಪದೋಷ ಪ್ರಭಾವದಿಂದ ಕೆಲವರಿಗೆ ಪ್ರಾರಂಭಿಕ ಹಂತದಲ್ಲಿ ಸಮಸ್ಯೆಗಳು ಎದುರಾದರೂ ಸ್ವಲ್ಪ ಸಮಯದ ನಂತರ ಅಭಿವೃದ್ಧಿ ಸಾಧಿಸುತ್ತಾರೆ. ಮತ್ತೆ ಹಲವರಿಗೆ ಪ್ರಾರಂಭದಲ್ಲಿ ಅದೃಷ್ಟವು ಚೆನ್ನಾಗಿದ್ದು, ಅಂತ್ಯದಲ್ಲಿ ದಾರುಣವಾದ ಕಷ್ಟಗಳಿಗೆ ಈಡಾಗುತ್ತಾರೆ.
ಹಾಗಾದರೆ, ಕಾಳಸರ್ಪ ದೋಷವೆಂದರೇನು? ಇದನ್ನು ತಿಳಿದುಕೊಳ್ಳುವ ಬಗೆ ಹೇಗೆ? ಯಾರಿಗೆ ಎಷ್ಟರಮಟ್ಟಿಗೆ ಈ ಬಗೆಯ ದುರ್ಯೋಗದಿಂದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದರಿಂದ ಪಾರಾಗುವುದು ಹೇಗೆ? ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಅವಶ್ಯಕ.
ಈ ಕೃತಿಯಲ್ಲಿ ಲೇಖಕರು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಜ್ಯೋತಿಷದ ವಿಚಾರವನ್ನು ಸರಳವಾಗಿ ಓದುಗರ ಮುಂದಿಟ್ಟಿದ್ದಾರೆ. ಕೇವಲ ದೋಷದ ಬಗೆಗಷ್ಟೇ ಅಲ್ಲದೆ, ಅದರ ನಿವಾರಣೆಗೂ ಅನೇಕ ಅನುಸರಣೀಯ ಮಾರ್ಗೋಪಾಯಗಳೂ ಸಹ ಇದರಲ್ಲಿವೆ...












