
ಕಾಡಿನ ರಾಜ ಮತ್ತು ಇತರ ಕಥೆಗಳು
ಕನ್ನಡದ ಹಿರಿಯ ಲೇಖಕರಾದ ಸಂಪಟೂರು ವಿಶ್ವನಾಥರು ಕಥೆಗಳ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ತಿಳಿವಳಿಕೆಯನ್ನು, ನೈತಿಕ ಮೌಲ್ಯಗಳನ್ನು ಬಿತ್ತಬಹುದೆಂದು ಬಲವಾಗಿ ನಂಬಿ ಅದರಂತೆಯೇ ಬಹು ಹಿಂದಿನಿಂದಲೂ ಮಕ್ಕಳನ್ನು ಪ್ರಭಾವಿಸುವ ಕಥೆಗಳನ್ನು ನೀಡುತ್ತ ಬಂದಿರುವವರು. ತಮ್ಮ ದೀರ್ಘಕಾಲದ ಬೋಧನಾ ವೃತ್ತಿಯಿಂದಾಗಿ ಮಕ್ಕಳ ಮನಸ್ಸನ್ನು ಅರಿತು ಅವರ ಕುತೂಹಲವನ್ನು ಅರಳಿಸುವ ಕಥೆಗಳನ್ನು ಬರೆಯುವುದು ಅವರಿಗೆ ಬಹು ಸಹಜವಾದುದು.
ಇಲ್ಲಿನ ಕಥೆಗಳು ಅವುಗಳ ಸುಲಭ ನಿರೂಪಣೆಯಿಂದಲೇ ಮಕ್ಕಳಿಗೆ ಬಹು ಇಷ್ಟವಾಗುತ್ತವೆ. ಜೊತೆಗೆ ಕಥೆಗಳಲ್ಲಿ ಅಡಗಿರುವ ಅನೇಕ ವಿಷಯಗಳು ಮಕ್ಕಳನ್ನು ತಟ್ಟಿ ಅವರ ಬುದ್ಧಿಯನ್ನು ಅರಳಿಸುತ್ತವೆ.
ಇಲ್ಲಿನ ಕಥೆಗಳು ಅವುಗಳ ಸುಲಭ ನಿರೂಪಣೆಯಿಂದಲೇ ಮಕ್ಕಳಿಗೆ ಬಹು ಇಷ್ಟವಾಗುತ್ತವೆ. ಜೊತೆಗೆ ಕಥೆಗಳಲ್ಲಿ ಅಡಗಿರುವ ಅನೇಕ ವಿಷಯಗಳು ಮಕ್ಕಳನ್ನು ತಟ್ಟಿ ಅವರ ಬುದ್ಧಿಯನ್ನು ಅರಳಿಸುತ್ತವೆ.
ಕನ್ನಡದ ಹಿರಿಯ ಲೇಖಕರಾದ ಸಂಪಟೂರು ವಿಶ್ವನಾಥರು ಕಥೆಗಳ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ತಿಳಿವಳಿಕೆಯನ್ನು, ನೈತಿಕ ಮೌಲ್ಯಗಳನ್ನು ಬಿತ್ತಬಹುದೆಂದು ಬಲವಾಗಿ ನಂಬಿ ಅದರಂತೆಯೇ ಬಹು ಹಿಂದಿನಿಂದಲೂ ಮಕ್ಕಳನ್ನು ಪ್ರಭಾವಿಸುವ ಕಥೆಗಳನ್ನು ನೀಡುತ್ತ ಬಂದಿರುವವರು. ತಮ್ಮ ದೀರ್ಘಕಾಲದ ಬೋಧನಾ ವೃತ್ತಿಯಿಂದಾಗಿ ಮಕ್ಕಳ ಮನಸ್ಸನ್ನು ಅರಿತು ಅವರ ಕುತೂಹಲವನ್ನು ಅರಳಿಸುವ ಕಥೆಗಳನ್ನು ಬರೆಯುವುದು ಅವರಿಗೆ ಬಹು ಸಹಜವಾದುದು.
ಇಲ್ಲಿನ ಕಥೆಗಳು ಅವುಗಳ ಸುಲಭ ನಿರೂಪಣೆಯಿಂದಲೇ ಮಕ್ಕಳಿಗೆ ಬಹು ಇಷ್ಟವಾಗುತ್ತವೆ. ಜೊತೆಗೆ ಕಥೆಗಳಲ್ಲಿ ಅಡಗಿರುವ ಅನೇಕ ವಿಷಯಗಳು ಮಕ್ಕಳನ್ನು ತಟ್ಟಿ ಅವರ ಬುದ್ಧಿಯನ್ನು ಅರಳಿಸುತ್ತವೆ.
ಇಲ್ಲಿನ ಕಥೆಗಳು ಅವುಗಳ ಸುಲಭ ನಿರೂಪಣೆಯಿಂದಲೇ ಮಕ್ಕಳಿಗೆ ಬಹು ಇಷ್ಟವಾಗುತ್ತವೆ. ಜೊತೆಗೆ ಕಥೆಗಳಲ್ಲಿ ಅಡಗಿರುವ ಅನೇಕ ವಿಷಯಗಳು ಮಕ್ಕಳನ್ನು ತಟ್ಟಿ ಅವರ ಬುದ್ಧಿಯನ್ನು ಅರಳಿಸುತ್ತವೆ.
$0.39
Original: $1.30
-70%ಕಾಡಿನ ರಾಜ ಮತ್ತು ಇತರ ಕಥೆಗಳು—
$1.30
$0.39Description
ಕನ್ನಡದ ಹಿರಿಯ ಲೇಖಕರಾದ ಸಂಪಟೂರು ವಿಶ್ವನಾಥರು ಕಥೆಗಳ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ತಿಳಿವಳಿಕೆಯನ್ನು, ನೈತಿಕ ಮೌಲ್ಯಗಳನ್ನು ಬಿತ್ತಬಹುದೆಂದು ಬಲವಾಗಿ ನಂಬಿ ಅದರಂತೆಯೇ ಬಹು ಹಿಂದಿನಿಂದಲೂ ಮಕ್ಕಳನ್ನು ಪ್ರಭಾವಿಸುವ ಕಥೆಗಳನ್ನು ನೀಡುತ್ತ ಬಂದಿರುವವರು. ತಮ್ಮ ದೀರ್ಘಕಾಲದ ಬೋಧನಾ ವೃತ್ತಿಯಿಂದಾಗಿ ಮಕ್ಕಳ ಮನಸ್ಸನ್ನು ಅರಿತು ಅವರ ಕುತೂಹಲವನ್ನು ಅರಳಿಸುವ ಕಥೆಗಳನ್ನು ಬರೆಯುವುದು ಅವರಿಗೆ ಬಹು ಸಹಜವಾದುದು.
ಇಲ್ಲಿನ ಕಥೆಗಳು ಅವುಗಳ ಸುಲಭ ನಿರೂಪಣೆಯಿಂದಲೇ ಮಕ್ಕಳಿಗೆ ಬಹು ಇಷ್ಟವಾಗುತ್ತವೆ. ಜೊತೆಗೆ ಕಥೆಗಳಲ್ಲಿ ಅಡಗಿರುವ ಅನೇಕ ವಿಷಯಗಳು ಮಕ್ಕಳನ್ನು ತಟ್ಟಿ ಅವರ ಬುದ್ಧಿಯನ್ನು ಅರಳಿಸುತ್ತವೆ.
ಇಲ್ಲಿನ ಕಥೆಗಳು ಅವುಗಳ ಸುಲಭ ನಿರೂಪಣೆಯಿಂದಲೇ ಮಕ್ಕಳಿಗೆ ಬಹು ಇಷ್ಟವಾಗುತ್ತವೆ. ಜೊತೆಗೆ ಕಥೆಗಳಲ್ಲಿ ಅಡಗಿರುವ ಅನೇಕ ವಿಷಯಗಳು ಮಕ್ಕಳನ್ನು ತಟ್ಟಿ ಅವರ ಬುದ್ಧಿಯನ್ನು ಅರಳಿಸುತ್ತವೆ.












