HomeStore

ಇವರನ್ನೇನ್ರೀ ಮಾಡೋಣ

Product image 1
1 / 2

ಇವರನ್ನೇನ್ರೀ ಮಾಡೋಣ

ಶವವನ್ನು ಪಕ್ಕದ ಕೋಣೆಯಲ್ಲೇ ಬಿಟ್ಟು, ಅಂಬುಲೆನ್ಸ್ಗೆ ಪೋನ್ ಮಾಡಿ ಇನ್ಸ್ಪೆಕ್ಟರ್ ವಾಪಸ್ ಬಂದಾಗ ಕುರ್ಚಿಯಲ್ಲಿ ಕುಳಿತಿರುವ ಭಂಗಿಯಲ್ಲಿ ಬಟ್ಟೆಗಳು, ಕೆಳಗೆ ಚಪ್ಪಲಿಗಳು ಹಾಗೆಯೇ ಇದ್ದವು, ಶರೀರ ಮಾತ್ರ ಕರಗಿ ಹೋದ ಹಾಗೆ ಮಾಯವಾಗಿತ್ತು

ಇನ್ನೊಂದೆಡೆ - ಅವನ ಹೆಂಡತಿ ಎದುರು ಮನೆಯವನೊಂದಿಗೆ ಓಡಿ ಹೋಗಿದ್ದಳು. ಅವನು ತನ್ನ ಗರ್ಲ್ ಫ್ರೆಂಡ್ ಕೊಲೆಯ ಆರೋಪ ಹೊತ್ತಾಗ ಆ ಎದುರು ಮನೆಯ ಮಹರ್ಷಿ ಅವನನ್ನು ರಕ್ಷಿಸಿದನು.

ಹಣ, ಹೆಸರು, ಕೀರ್ತಿ ಇರುವ ತನ್ನನ್ನು ತೊರೆದು 'ಶಾಂತಿ' ಮತ್ತೊಬ್ಬನ ಜೊತೆ ಏಕೆ ಓಡಿ ಹೋದಳೋ ತಿಳಿಯುವುದಕ್ಕಾಗಿ ಮಾಡುವ ಅನ್ವೇಷಣೆಯಲ್ಲಿ - ಅವನು ತನ್ನ ಬದುಕಿಗೊಂದು ಆರ್ಥವನ್ನು ಕಂಡುಕೊಳ್ಳುತ್ತಾನೆ.

"ಅಂತರ್ಮುಖಿ', 'ತುಳಸೀದಳ', 'ಬೆಳದಿಂಗಳ ಬಾಲೆ', 'ಮರಣ ಮೃದಂಗ', ಮೊದಲಾದ ವೈವಿಧ್ಯಮಯ ವಸ್ತು ಮತ್ತು ತಂತ್ರಗಳೊಂದಿಗೆ ಅತ್ಯುತ್ತಮ ಕಾದಂಬರಿಗಳನ್ನು ಸೃಷ್ಟಿಸಿದ "ಯಂಡಮೂರಿ ವೀರೇಂದ್ರನಾಥ್" ಒಂದು ದಶಕದ ವಿರಾಮದ ನಂತರ ಬರೆದಿರುವ ಈ ಅಬ್ಬರ್ಡ್ ಡ್ರಿಲ್ಲರ್ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದಿಸಿಕೊಂಡು ಹೋಗುತ್ತದೆ. ಓದುವುದು ಮುಗಿದಾಗ ಮನಸ್ಸಿನ ಮೇಲೆ ಮರೆಯಲಾಗದ ಛಾಪೊಂದು ಮೂಡಿರುತ್ತದೆ!

 

ಶವವನ್ನು ಪಕ್ಕದ ಕೋಣೆಯಲ್ಲೇ ಬಿಟ್ಟು, ಅಂಬುಲೆನ್ಸ್ಗೆ ಪೋನ್ ಮಾಡಿ ಇನ್ಸ್ಪೆಕ್ಟರ್ ವಾಪಸ್ ಬಂದಾಗ ಕುರ್ಚಿಯಲ್ಲಿ ಕುಳಿತಿರುವ ಭಂಗಿಯಲ್ಲಿ ಬಟ್ಟೆಗಳು, ಕೆಳಗೆ ಚಪ್ಪಲಿಗಳು ಹಾಗೆಯೇ ಇದ್ದವು, ಶರೀರ ಮಾತ್ರ ಕರಗಿ ಹೋದ ಹಾಗೆ ಮಾಯವಾಗಿತ್ತು

ಇನ್ನೊಂದೆಡೆ - ಅವನ ಹೆಂಡತಿ ಎದುರು ಮನೆಯವನೊಂದಿಗೆ ಓಡಿ ಹೋಗಿದ್ದಳು. ಅವನು ತನ್ನ ಗರ್ಲ್ ಫ್ರೆಂಡ್ ಕೊಲೆಯ ಆರೋಪ ಹೊತ್ತಾಗ ಆ ಎದುರು ಮನೆಯ ಮಹರ್ಷಿ ಅವನನ್ನು ರಕ್ಷಿಸಿದನು.

ಹಣ, ಹೆಸರು, ಕೀರ್ತಿ ಇರುವ ತನ್ನನ್ನು ತೊರೆದು 'ಶಾಂತಿ' ಮತ್ತೊಬ್ಬನ ಜೊತೆ ಏಕೆ ಓಡಿ ಹೋದಳೋ ತಿಳಿಯುವುದಕ್ಕಾಗಿ ಮಾಡುವ ಅನ್ವೇಷಣೆಯಲ್ಲಿ - ಅವನು ತನ್ನ ಬದುಕಿಗೊಂದು ಆರ್ಥವನ್ನು ಕಂಡುಕೊಳ್ಳುತ್ತಾನೆ.

"ಅಂತರ್ಮುಖಿ', 'ತುಳಸೀದಳ', 'ಬೆಳದಿಂಗಳ ಬಾಲೆ', 'ಮರಣ ಮೃದಂಗ', ಮೊದಲಾದ ವೈವಿಧ್ಯಮಯ ವಸ್ತು ಮತ್ತು ತಂತ್ರಗಳೊಂದಿಗೆ ಅತ್ಯುತ್ತಮ ಕಾದಂಬರಿಗಳನ್ನು ಸೃಷ್ಟಿಸಿದ "ಯಂಡಮೂರಿ ವೀರೇಂದ್ರನಾಥ್" ಒಂದು ದಶಕದ ವಿರಾಮದ ನಂತರ ಬರೆದಿರುವ ಈ ಅಬ್ಬರ್ಡ್ ಡ್ರಿಲ್ಲರ್ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದಿಸಿಕೊಂಡು ಹೋಗುತ್ತದೆ. ಓದುವುದು ಮುಗಿದಾಗ ಮನಸ್ಸಿನ ಮೇಲೆ ಮರೆಯಲಾಗದ ಛಾಪೊಂದು ಮೂಡಿರುತ್ತದೆ!

 

$1.62
ಇವರನ್ನೇನ್ರೀ ಮಾಡೋಣ
$1.62

Description

ಶವವನ್ನು ಪಕ್ಕದ ಕೋಣೆಯಲ್ಲೇ ಬಿಟ್ಟು, ಅಂಬುಲೆನ್ಸ್ಗೆ ಪೋನ್ ಮಾಡಿ ಇನ್ಸ್ಪೆಕ್ಟರ್ ವಾಪಸ್ ಬಂದಾಗ ಕುರ್ಚಿಯಲ್ಲಿ ಕುಳಿತಿರುವ ಭಂಗಿಯಲ್ಲಿ ಬಟ್ಟೆಗಳು, ಕೆಳಗೆ ಚಪ್ಪಲಿಗಳು ಹಾಗೆಯೇ ಇದ್ದವು, ಶರೀರ ಮಾತ್ರ ಕರಗಿ ಹೋದ ಹಾಗೆ ಮಾಯವಾಗಿತ್ತು

ಇನ್ನೊಂದೆಡೆ - ಅವನ ಹೆಂಡತಿ ಎದುರು ಮನೆಯವನೊಂದಿಗೆ ಓಡಿ ಹೋಗಿದ್ದಳು. ಅವನು ತನ್ನ ಗರ್ಲ್ ಫ್ರೆಂಡ್ ಕೊಲೆಯ ಆರೋಪ ಹೊತ್ತಾಗ ಆ ಎದುರು ಮನೆಯ ಮಹರ್ಷಿ ಅವನನ್ನು ರಕ್ಷಿಸಿದನು.

ಹಣ, ಹೆಸರು, ಕೀರ್ತಿ ಇರುವ ತನ್ನನ್ನು ತೊರೆದು 'ಶಾಂತಿ' ಮತ್ತೊಬ್ಬನ ಜೊತೆ ಏಕೆ ಓಡಿ ಹೋದಳೋ ತಿಳಿಯುವುದಕ್ಕಾಗಿ ಮಾಡುವ ಅನ್ವೇಷಣೆಯಲ್ಲಿ - ಅವನು ತನ್ನ ಬದುಕಿಗೊಂದು ಆರ್ಥವನ್ನು ಕಂಡುಕೊಳ್ಳುತ್ತಾನೆ.

"ಅಂತರ್ಮುಖಿ', 'ತುಳಸೀದಳ', 'ಬೆಳದಿಂಗಳ ಬಾಲೆ', 'ಮರಣ ಮೃದಂಗ', ಮೊದಲಾದ ವೈವಿಧ್ಯಮಯ ವಸ್ತು ಮತ್ತು ತಂತ್ರಗಳೊಂದಿಗೆ ಅತ್ಯುತ್ತಮ ಕಾದಂಬರಿಗಳನ್ನು ಸೃಷ್ಟಿಸಿದ "ಯಂಡಮೂರಿ ವೀರೇಂದ್ರನಾಥ್" ಒಂದು ದಶಕದ ವಿರಾಮದ ನಂತರ ಬರೆದಿರುವ ಈ ಅಬ್ಬರ್ಡ್ ಡ್ರಿಲ್ಲರ್ ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದಿಸಿಕೊಂಡು ಹೋಗುತ್ತದೆ. ಓದುವುದು ಮುಗಿದಾಗ ಮನಸ್ಸಿನ ಮೇಲೆ ಮರೆಯಲಾಗದ ಛಾಪೊಂದು ಮೂಡಿರುತ್ತದೆ!

 

ಇವರನ್ನೇನ್ರೀ ಮಾಡೋಣ | Harivu Books