HomeStore

ಹವಳ ದ್ವೀಪ

Product image 1
1 / 2

ಹವಳ ದ್ವೀಪ

ಪ್ರಸ್ತುತ ಹವಳ ದ್ವೀಪ ಕಾದಂಬರಿಯಲ್ಲಿ ಸ್ಮರಣ್ ಮತ್ತು ರವಿ ಎಂಬ ಆಪ್ತ ಮಿತ್ರರಿಬ್ಬರು ಪಿಯುಸಿ ಪರೀಕ್ಷೆ ಮುಗಿದ ಮೇಲೆ ರಜೆಯಲ್ಲಿ ಸಮುದ್ರದ ಆಳದಲ್ಲಿರುವ ವಿಸ್ಮಯಕಾರಿ ಜಗತ್ತನ್ನು ನೋಡಲೆಂದು ಲಕ್ಷ ದ್ವೀಪಕ್ಕೆ ಹೊರಟವರು ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಾರೆ.

ನಂತರ ಅವರು ಅನೂಹ್ಯವಾದ ದ್ವೀಪವನ್ನು ಸೇರುತ್ತಾರೆ. ಅಲ್ಲಿ ಅವರಿಗೊಂದು ಅಚ್ಚರಿ ಕಾದಿರುತ್ತದೆ. ವಿಜ್ಞಾನಿಯೊಬ್ಬರು ಮನುಷ್ಯರನ್ನು ಗಿಡಗಳನ್ನಾಗಿ ಪರಿವರ್ತಿಸುವಂತಹ ಪ್ರಯೋಗದಲ್ಲಿ ತೊಡಗಿಸಿಕೊಂಡಿರುವುದನ್ನು ಅವರು ನೋಡುತ್ತಾರೆ. ಆ ವಿಜ್ಞಾನಿ ಯಾರು? ಆತ ಅಂತಹ ವಿಚಿತ್ರವಾದ ಪ್ರಯೋಗವನ್ನು ಯಾಕೆ ಮಾಡುತ್ತಿದ್ದರು? ಆ ಪ್ರಯೋಗ ಸಫಲವಾಗುವುದೆ? ವಿಜ್ಞಾನಿಯ ಪ್ರಯೋಗಕ್ಕೆ ಒಳಪಟ್ಟು ಸಾವಿನ ದವಡೆಯಲ್ಲಿದ್ದ ರಾಜೇಶ್ ಮತ್ತು ಸುರೇಶ್ ಎಂಬ ಚಿಕ್ಕ ವಯಸ್ಸಿನ ಅಣ್ಣ-ತಮ್ಮನನ್ನು ಕಾಪಾಡುವಲ್ಲಿ ಸ್ಮರಣ್ ಮತ್ತು ರವಿ ಯಶಸ್ವಿಯಾಗುವರೆ? ಮುಂದೆ ಇನ್ನೂ ಏನೇನು ಆಗುತ್ತದೆ ಎಂಬುವುದನ್ನು ತಿಳಿಯಲು ಕಾದಂಬರಿಯನ್ನು ಓದೋಣ.

-ಶ್ರೀಮತಿ ಎಸ್ ನಾಗಲಕ್ಷ್ಮೀ

ಪ್ರಸ್ತುತ ಹವಳ ದ್ವೀಪ ಕಾದಂಬರಿಯಲ್ಲಿ ಸ್ಮರಣ್ ಮತ್ತು ರವಿ ಎಂಬ ಆಪ್ತ ಮಿತ್ರರಿಬ್ಬರು ಪಿಯುಸಿ ಪರೀಕ್ಷೆ ಮುಗಿದ ಮೇಲೆ ರಜೆಯಲ್ಲಿ ಸಮುದ್ರದ ಆಳದಲ್ಲಿರುವ ವಿಸ್ಮಯಕಾರಿ ಜಗತ್ತನ್ನು ನೋಡಲೆಂದು ಲಕ್ಷ ದ್ವೀಪಕ್ಕೆ ಹೊರಟವರು ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಾರೆ.

ನಂತರ ಅವರು ಅನೂಹ್ಯವಾದ ದ್ವೀಪವನ್ನು ಸೇರುತ್ತಾರೆ. ಅಲ್ಲಿ ಅವರಿಗೊಂದು ಅಚ್ಚರಿ ಕಾದಿರುತ್ತದೆ. ವಿಜ್ಞಾನಿಯೊಬ್ಬರು ಮನುಷ್ಯರನ್ನು ಗಿಡಗಳನ್ನಾಗಿ ಪರಿವರ್ತಿಸುವಂತಹ ಪ್ರಯೋಗದಲ್ಲಿ ತೊಡಗಿಸಿಕೊಂಡಿರುವುದನ್ನು ಅವರು ನೋಡುತ್ತಾರೆ. ಆ ವಿಜ್ಞಾನಿ ಯಾರು? ಆತ ಅಂತಹ ವಿಚಿತ್ರವಾದ ಪ್ರಯೋಗವನ್ನು ಯಾಕೆ ಮಾಡುತ್ತಿದ್ದರು? ಆ ಪ್ರಯೋಗ ಸಫಲವಾಗುವುದೆ? ವಿಜ್ಞಾನಿಯ ಪ್ರಯೋಗಕ್ಕೆ ಒಳಪಟ್ಟು ಸಾವಿನ ದವಡೆಯಲ್ಲಿದ್ದ ರಾಜೇಶ್ ಮತ್ತು ಸುರೇಶ್ ಎಂಬ ಚಿಕ್ಕ ವಯಸ್ಸಿನ ಅಣ್ಣ-ತಮ್ಮನನ್ನು ಕಾಪಾಡುವಲ್ಲಿ ಸ್ಮರಣ್ ಮತ್ತು ರವಿ ಯಶಸ್ವಿಯಾಗುವರೆ? ಮುಂದೆ ಇನ್ನೂ ಏನೇನು ಆಗುತ್ತದೆ ಎಂಬುವುದನ್ನು ತಿಳಿಯಲು ಕಾದಂಬರಿಯನ್ನು ಓದೋಣ.

-ಶ್ರೀಮತಿ ಎಸ್ ನಾಗಲಕ್ಷ್ಮೀ

$1.41
ಹವಳ ದ್ವೀಪ
$1.41

Description

ಪ್ರಸ್ತುತ ಹವಳ ದ್ವೀಪ ಕಾದಂಬರಿಯಲ್ಲಿ ಸ್ಮರಣ್ ಮತ್ತು ರವಿ ಎಂಬ ಆಪ್ತ ಮಿತ್ರರಿಬ್ಬರು ಪಿಯುಸಿ ಪರೀಕ್ಷೆ ಮುಗಿದ ಮೇಲೆ ರಜೆಯಲ್ಲಿ ಸಮುದ್ರದ ಆಳದಲ್ಲಿರುವ ವಿಸ್ಮಯಕಾರಿ ಜಗತ್ತನ್ನು ನೋಡಲೆಂದು ಲಕ್ಷ ದ್ವೀಪಕ್ಕೆ ಹೊರಟವರು ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಾರೆ.

ನಂತರ ಅವರು ಅನೂಹ್ಯವಾದ ದ್ವೀಪವನ್ನು ಸೇರುತ್ತಾರೆ. ಅಲ್ಲಿ ಅವರಿಗೊಂದು ಅಚ್ಚರಿ ಕಾದಿರುತ್ತದೆ. ವಿಜ್ಞಾನಿಯೊಬ್ಬರು ಮನುಷ್ಯರನ್ನು ಗಿಡಗಳನ್ನಾಗಿ ಪರಿವರ್ತಿಸುವಂತಹ ಪ್ರಯೋಗದಲ್ಲಿ ತೊಡಗಿಸಿಕೊಂಡಿರುವುದನ್ನು ಅವರು ನೋಡುತ್ತಾರೆ. ಆ ವಿಜ್ಞಾನಿ ಯಾರು? ಆತ ಅಂತಹ ವಿಚಿತ್ರವಾದ ಪ್ರಯೋಗವನ್ನು ಯಾಕೆ ಮಾಡುತ್ತಿದ್ದರು? ಆ ಪ್ರಯೋಗ ಸಫಲವಾಗುವುದೆ? ವಿಜ್ಞಾನಿಯ ಪ್ರಯೋಗಕ್ಕೆ ಒಳಪಟ್ಟು ಸಾವಿನ ದವಡೆಯಲ್ಲಿದ್ದ ರಾಜೇಶ್ ಮತ್ತು ಸುರೇಶ್ ಎಂಬ ಚಿಕ್ಕ ವಯಸ್ಸಿನ ಅಣ್ಣ-ತಮ್ಮನನ್ನು ಕಾಪಾಡುವಲ್ಲಿ ಸ್ಮರಣ್ ಮತ್ತು ರವಿ ಯಶಸ್ವಿಯಾಗುವರೆ? ಮುಂದೆ ಇನ್ನೂ ಏನೇನು ಆಗುತ್ತದೆ ಎಂಬುವುದನ್ನು ತಿಳಿಯಲು ಕಾದಂಬರಿಯನ್ನು ಓದೋಣ.

-ಶ್ರೀಮತಿ ಎಸ್ ನಾಗಲಕ್ಷ್ಮೀ

You may also like

NEW
Thumbnail 1

ಮುದ್ದೆ ಗಂಟು

$2.16

NEW
Thumbnail 1

ಪಂಪ ಭಾರತ ಓದು

$1.51

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

NEW
Thumbnail 1

ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

$0.65

-70%NEW
Thumbnail 1Thumbnail 2

ಅಂಕಗಣಿತ

$0.81

$0.24

NEW
Thumbnail 1

ಏನು ...? ಗಣಿತ ಅಂದ್ರಾ...?

$1.35

ಹವಳ ದ್ವೀಪ | Harivu Books