HomeStore

ಗಿಣಿ ಹೇಳಿದ ಶೃಂಗಾರ ಕಥೆಗಳು

Product image 1
1 / 2

ಗಿಣಿ ಹೇಳಿದ ಶೃಂಗಾರ ಕಥೆಗಳು

ಸಂಸ್ಕೃತ ಸಾಹಿತ್ಯಲೋಕದಲ್ಲಿ ಅನೇಕ ಸ್ವಾರಸ್ಯಕರ ಕಥಾಸಂಕಲನಗಳಿವೆ ಪಂಚತಂತ್ರ, ಹಿತೋಪದೇಶ, ಕಥಾಸರಿತ್ಸಾಗರ, ವೇತಾಲಪಂಚ ವಿಂಶತಿ.

ಸಿಂಹಾಸನದ್ವಾತ್ರಿಂಶಿಕಾ, ಪುರುಭಪರೀಕ್ಷಾ, ಶುಕಸಪ್ತತಿ, ಮೊದಲಾದವುಗಳು. ಪ್ರಸ್ತುತ ಗ್ರಂಥ, ಶುಕಸಪ್ತತಿ ಎಂಬ ಸಂಸ್ಕೃತ ಕಥಾಸಂಕಲನದ ಕನ್ನಡಾನುವಾದವಾಗಿದೆ. ಮದನನೆಂಬ ವರ್ತಕನು ವ್ಯಾಪಾರಕ್ಕೆ ದೇಶಾಂತರ ಹೋಗಲು, ಅವನ ಪತ್ನಿಯಾದ ಪ್ರಭಾವತಿಯೆಂಬುವಳು ತನ್ನ ಸಖಿಯರ ಮಾತಿನಂತೆ ಪರಪುರುಷರ ಬಳಿ ಸುಖಿಸಲೆಂದು ಹೊರಡಲು, ಮನೆಯಲ್ಲಿ ಸಾಕಲಾಗಿದ್ದ ಗಿಣಿಯೊಂದು ಅವಳಿಗೆ ಅವಳಂತೆಯೇ ಹಾಗೆ ಹೋಗಿ ಸಿಕ್ಕಿಹಾಕಿಕೊಂಡವರ ಶೃಂಗಾರ ಕಥೆಗಳನ್ನು ಹೇಳುತ್ತಾ ಅವರು ಹೇಗೆ ತಪ್ಪಿಸಿಕೊಂಡರೆಂದು ಪ್ರತಿ ಕಥೆಯ ಕೊನೆಯಲ್ಲೂ ಒಂದು ಪ್ರಶ್ನೆ ಕೇಳುತ್ತದೆ.ಅವಳು ಉತ್ತರ ಹೇಳಲಾರದಾದಾಗ ಅವಳು ಹೋಗದಿದ್ದರೆ ತಾನು ಹೇಳುವೆನೆಂದು ಹೇಳಿ ಗಿಣಿಯು ಅವಳನ್ನು ತಡೆದು ತಾನೇ ಉತ್ತರ ಹೇಳುತ್ತದೆ.ಹೀಗೆ ಎಪ್ಪತ್ತು ರಾತ್ರಿಗಳಲ್ಲಿ ಎಪ್ಪತ್ತು ಕಥೆಗಳನ್ನು ಹೇಳುವ ಹೊತ್ತಿಗೆ ಅವಳ ಪತಿಯು ಹಿಂದಿರುಗುತ್ತಾನೆ.ಹೀಗೆ ಗಿಣಿ ಹೇಳಿದ ಎಪ್ಪತ್ತು ಕಥೆಗಳ ಸಂಕಲನವೇ ಶುಕಸಪ್ತತಿ.

ಸಂಸ್ಕೃತ ಸಾಹಿತ್ಯಲೋಕದಲ್ಲಿ ಅನೇಕ ಸ್ವಾರಸ್ಯಕರ ಕಥಾಸಂಕಲನಗಳಿವೆ ಪಂಚತಂತ್ರ, ಹಿತೋಪದೇಶ, ಕಥಾಸರಿತ್ಸಾಗರ, ವೇತಾಲಪಂಚ ವಿಂಶತಿ.

ಸಿಂಹಾಸನದ್ವಾತ್ರಿಂಶಿಕಾ, ಪುರುಭಪರೀಕ್ಷಾ, ಶುಕಸಪ್ತತಿ, ಮೊದಲಾದವುಗಳು. ಪ್ರಸ್ತುತ ಗ್ರಂಥ, ಶುಕಸಪ್ತತಿ ಎಂಬ ಸಂಸ್ಕೃತ ಕಥಾಸಂಕಲನದ ಕನ್ನಡಾನುವಾದವಾಗಿದೆ. ಮದನನೆಂಬ ವರ್ತಕನು ವ್ಯಾಪಾರಕ್ಕೆ ದೇಶಾಂತರ ಹೋಗಲು, ಅವನ ಪತ್ನಿಯಾದ ಪ್ರಭಾವತಿಯೆಂಬುವಳು ತನ್ನ ಸಖಿಯರ ಮಾತಿನಂತೆ ಪರಪುರುಷರ ಬಳಿ ಸುಖಿಸಲೆಂದು ಹೊರಡಲು, ಮನೆಯಲ್ಲಿ ಸಾಕಲಾಗಿದ್ದ ಗಿಣಿಯೊಂದು ಅವಳಿಗೆ ಅವಳಂತೆಯೇ ಹಾಗೆ ಹೋಗಿ ಸಿಕ್ಕಿಹಾಕಿಕೊಂಡವರ ಶೃಂಗಾರ ಕಥೆಗಳನ್ನು ಹೇಳುತ್ತಾ ಅವರು ಹೇಗೆ ತಪ್ಪಿಸಿಕೊಂಡರೆಂದು ಪ್ರತಿ ಕಥೆಯ ಕೊನೆಯಲ್ಲೂ ಒಂದು ಪ್ರಶ್ನೆ ಕೇಳುತ್ತದೆ.ಅವಳು ಉತ್ತರ ಹೇಳಲಾರದಾದಾಗ ಅವಳು ಹೋಗದಿದ್ದರೆ ತಾನು ಹೇಳುವೆನೆಂದು ಹೇಳಿ ಗಿಣಿಯು ಅವಳನ್ನು ತಡೆದು ತಾನೇ ಉತ್ತರ ಹೇಳುತ್ತದೆ.ಹೀಗೆ ಎಪ್ಪತ್ತು ರಾತ್ರಿಗಳಲ್ಲಿ ಎಪ್ಪತ್ತು ಕಥೆಗಳನ್ನು ಹೇಳುವ ಹೊತ್ತಿಗೆ ಅವಳ ಪತಿಯು ಹಿಂದಿರುಗುತ್ತಾನೆ.ಹೀಗೆ ಗಿಣಿ ಹೇಳಿದ ಎಪ್ಪತ್ತು ಕಥೆಗಳ ಸಂಕಲನವೇ ಶುಕಸಪ್ತತಿ.

$0.71

Original: $2.38

-70%
ಗಿಣಿ ಹೇಳಿದ ಶೃಂಗಾರ ಕಥೆಗಳು

$2.38

$0.71

Description

ಸಂಸ್ಕೃತ ಸಾಹಿತ್ಯಲೋಕದಲ್ಲಿ ಅನೇಕ ಸ್ವಾರಸ್ಯಕರ ಕಥಾಸಂಕಲನಗಳಿವೆ ಪಂಚತಂತ್ರ, ಹಿತೋಪದೇಶ, ಕಥಾಸರಿತ್ಸಾಗರ, ವೇತಾಲಪಂಚ ವಿಂಶತಿ.

ಸಿಂಹಾಸನದ್ವಾತ್ರಿಂಶಿಕಾ, ಪುರುಭಪರೀಕ್ಷಾ, ಶುಕಸಪ್ತತಿ, ಮೊದಲಾದವುಗಳು. ಪ್ರಸ್ತುತ ಗ್ರಂಥ, ಶುಕಸಪ್ತತಿ ಎಂಬ ಸಂಸ್ಕೃತ ಕಥಾಸಂಕಲನದ ಕನ್ನಡಾನುವಾದವಾಗಿದೆ. ಮದನನೆಂಬ ವರ್ತಕನು ವ್ಯಾಪಾರಕ್ಕೆ ದೇಶಾಂತರ ಹೋಗಲು, ಅವನ ಪತ್ನಿಯಾದ ಪ್ರಭಾವತಿಯೆಂಬುವಳು ತನ್ನ ಸಖಿಯರ ಮಾತಿನಂತೆ ಪರಪುರುಷರ ಬಳಿ ಸುಖಿಸಲೆಂದು ಹೊರಡಲು, ಮನೆಯಲ್ಲಿ ಸಾಕಲಾಗಿದ್ದ ಗಿಣಿಯೊಂದು ಅವಳಿಗೆ ಅವಳಂತೆಯೇ ಹಾಗೆ ಹೋಗಿ ಸಿಕ್ಕಿಹಾಕಿಕೊಂಡವರ ಶೃಂಗಾರ ಕಥೆಗಳನ್ನು ಹೇಳುತ್ತಾ ಅವರು ಹೇಗೆ ತಪ್ಪಿಸಿಕೊಂಡರೆಂದು ಪ್ರತಿ ಕಥೆಯ ಕೊನೆಯಲ್ಲೂ ಒಂದು ಪ್ರಶ್ನೆ ಕೇಳುತ್ತದೆ.ಅವಳು ಉತ್ತರ ಹೇಳಲಾರದಾದಾಗ ಅವಳು ಹೋಗದಿದ್ದರೆ ತಾನು ಹೇಳುವೆನೆಂದು ಹೇಳಿ ಗಿಣಿಯು ಅವಳನ್ನು ತಡೆದು ತಾನೇ ಉತ್ತರ ಹೇಳುತ್ತದೆ.ಹೀಗೆ ಎಪ್ಪತ್ತು ರಾತ್ರಿಗಳಲ್ಲಿ ಎಪ್ಪತ್ತು ಕಥೆಗಳನ್ನು ಹೇಳುವ ಹೊತ್ತಿಗೆ ಅವಳ ಪತಿಯು ಹಿಂದಿರುಗುತ್ತಾನೆ.ಹೀಗೆ ಗಿಣಿ ಹೇಳಿದ ಎಪ್ಪತ್ತು ಕಥೆಗಳ ಸಂಕಲನವೇ ಶುಕಸಪ್ತತಿ.

You may also like

NEW
Thumbnail 1

ಮುದ್ದೆ ಗಂಟು

$2.16

NEW
Thumbnail 1

ಪಂಪ ಭಾರತ ಓದು

$1.51

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

NEW
Thumbnail 1

ಸಂಪನ್ಮೂಲಗಳಿಗಾಗಿ ಸಮುದ್ರ ಮಥನ

$0.65

-70%NEW
Thumbnail 1Thumbnail 2

ಅಂಕಗಣಿತ

$0.81

$0.24

NEW
Thumbnail 1

ಏನು ...? ಗಣಿತ ಅಂದ್ರಾ...?

$1.35