
ದಿವ್ಯಚೇತನ
ಚೇತನ್ ಕುಮಾರ್ ನವಲೆ ಸದಾ ಕ್ರಿಯಾಶೀಲ ವ್ಯಕ್ತಿ. ಏನಾದರೂ ಸಾಧಿಸಬೇಕೆಂಬ ಇವರ ಮನಸ್ಸಿನ ತುಡಿತ ಈ ಸಂಕಲನಕ್ಕೆ ಸಾಕ್ಷಿ. ದಿವ್ಯಚೇತನ ಎಂಬ ಪ್ರಸ್ತುತ ನಿಮ್ಮ ಕೈಯಲ್ಲಿರುವ ಈ ಸಂಕಲನದಲ್ಲಿ ಇರುವ ಪ್ರತಿಯೊಂದು ಕವಿತೆಯೂ ಭಿನ್ನ ಮಾದರಿಯ ವಿಭಿನ್ನ ರೀತಿಯ ಆಲೋಚನೆಗಳೇ ಆಗಿವೆ. ಲೇಖಕರಾಗಿ ಇವರು ಬಹುದೂರ ಸಾಗಬಲ್ಲರು.
-ಆರ್. ಡಿ. ಜಿ
ಸಪ್ಪಾ ವ್ಯವಸ್ಥಾಪಕರು, ಕನ್ನಡ ವಿಭಾಗ, ಬೆಂಗಳೂರು
ಚೇತನ್ ಕುಮಾರ್ ನವಲೆ ಸದಾ ಕ್ರಿಯಾಶೀಲ ವ್ಯಕ್ತಿ. ಏನಾದರೂ ಸಾಧಿಸಬೇಕೆಂಬ ಇವರ ಮನಸ್ಸಿನ ತುಡಿತ ಈ ಸಂಕಲನಕ್ಕೆ ಸಾಕ್ಷಿ. ದಿವ್ಯಚೇತನ ಎಂಬ ಪ್ರಸ್ತುತ ನಿಮ್ಮ ಕೈಯಲ್ಲಿರುವ ಈ ಸಂಕಲನದಲ್ಲಿ ಇರುವ ಪ್ರತಿಯೊಂದು ಕವಿತೆಯೂ ಭಿನ್ನ ಮಾದರಿಯ ವಿಭಿನ್ನ ರೀತಿಯ ಆಲೋಚನೆಗಳೇ ಆಗಿವೆ. ಲೇಖಕರಾಗಿ ಇವರು ಬಹುದೂರ ಸಾಗಬಲ್ಲರು.
-ಆರ್. ಡಿ. ಜಿ
ಸಪ್ಪಾ ವ್ಯವಸ್ಥಾಪಕರು, ಕನ್ನಡ ವಿಭಾಗ, ಬೆಂಗಳೂರು
Description
ಚೇತನ್ ಕುಮಾರ್ ನವಲೆ ಸದಾ ಕ್ರಿಯಾಶೀಲ ವ್ಯಕ್ತಿ. ಏನಾದರೂ ಸಾಧಿಸಬೇಕೆಂಬ ಇವರ ಮನಸ್ಸಿನ ತುಡಿತ ಈ ಸಂಕಲನಕ್ಕೆ ಸಾಕ್ಷಿ. ದಿವ್ಯಚೇತನ ಎಂಬ ಪ್ರಸ್ತುತ ನಿಮ್ಮ ಕೈಯಲ್ಲಿರುವ ಈ ಸಂಕಲನದಲ್ಲಿ ಇರುವ ಪ್ರತಿಯೊಂದು ಕವಿತೆಯೂ ಭಿನ್ನ ಮಾದರಿಯ ವಿಭಿನ್ನ ರೀತಿಯ ಆಲೋಚನೆಗಳೇ ಆಗಿವೆ. ಲೇಖಕರಾಗಿ ಇವರು ಬಹುದೂರ ಸಾಗಬಲ್ಲರು.
-ಆರ್. ಡಿ. ಜಿ
ಸಪ್ಪಾ ವ್ಯವಸ್ಥಾಪಕರು, ಕನ್ನಡ ವಿಭಾಗ, ಬೆಂಗಳೂರು












