HomeStore

ದೇವಮ್ಮನ ಲೋಟ

Product image 1
1 / 2

ದೇವಮ್ಮನ ಲೋಟ

ಸರಳ ಮತ್ತು ಸಹಜ ಘಟನೆಗಳನ್ನು ಕಥೆಯ ಹಂದರಕ್ಕೆ ಅಳವಡಿಸುವ ಕಲೆಯಲ್ಲಿ ಸಿದ್ಧಹಸ್ತರಾಗುತ್ತಿರುವ ಭಗವತಿ ಅವರು, ಇಂದು ನಾಡಿನ ಮಕ್ಕಳ ಸಾಹಿತ್ಯವನ್ನು ಕಟ್ಟಿಕೊಡುವ ಪ್ರಮುಖ ಬರಹಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

'ದೇವಮ್ಮನ ಲೋಟ' ಎಂಬ ಹೆಸರನ್ನು ಈ ಸಂಕಲನಕ್ಕೆ ಇಟ್ಟಿರುವುದು ಸಂತಸದ ಸಂಗತಿ. ಇಂದಿಗೂ ಸಮಾಜದಲ್ಲಿ ಮುಂದುವರಿಯುತ್ತಿರುವ ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ, ಅದನ್ನು ತೊಡೆದುಹಾಕುವ ನಿಟ್ಟಿನಲ್ಲಿ ಅವರ ಮನಸ್ಸನ್ನು ಸಜ್ಜುಗೊಳಿಸುವ 'ದೇವಮ್ಮನ ಲೋಟ' ಕಥೆ ತುಂಬಾ ಅಪ್ಯಾಯಮಾನವಾಗಿದೆ. ಇವರ ಬರಹದಲ್ಲಿ ಮಾನವೀಯ ಸ್ಪರ್ಶವಿರುವುದನ್ನು ನಾವು ಕಾಣಬಹುದು.

— ಶಂಕರ ಹಲಗತ್ತಿ
ಸಂಪಾದಕರು, 'ಗುಬ್ಬಚ್ಚಿ ಗೂಡು' ಮಕ್ಕಳ ಮಾಸಪತ್ರಿಕೆ, ಧಾರವಾಡ.

ಸರಳ ಮತ್ತು ಸಹಜ ಘಟನೆಗಳನ್ನು ಕಥೆಯ ಹಂದರಕ್ಕೆ ಅಳವಡಿಸುವ ಕಲೆಯಲ್ಲಿ ಸಿದ್ಧಹಸ್ತರಾಗುತ್ತಿರುವ ಭಗವತಿ ಅವರು, ಇಂದು ನಾಡಿನ ಮಕ್ಕಳ ಸಾಹಿತ್ಯವನ್ನು ಕಟ್ಟಿಕೊಡುವ ಪ್ರಮುಖ ಬರಹಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

'ದೇವಮ್ಮನ ಲೋಟ' ಎಂಬ ಹೆಸರನ್ನು ಈ ಸಂಕಲನಕ್ಕೆ ಇಟ್ಟಿರುವುದು ಸಂತಸದ ಸಂಗತಿ. ಇಂದಿಗೂ ಸಮಾಜದಲ್ಲಿ ಮುಂದುವರಿಯುತ್ತಿರುವ ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ, ಅದನ್ನು ತೊಡೆದುಹಾಕುವ ನಿಟ್ಟಿನಲ್ಲಿ ಅವರ ಮನಸ್ಸನ್ನು ಸಜ್ಜುಗೊಳಿಸುವ 'ದೇವಮ್ಮನ ಲೋಟ' ಕಥೆ ತುಂಬಾ ಅಪ್ಯಾಯಮಾನವಾಗಿದೆ. ಇವರ ಬರಹದಲ್ಲಿ ಮಾನವೀಯ ಸ್ಪರ್ಶವಿರುವುದನ್ನು ನಾವು ಕಾಣಬಹುದು.

— ಶಂಕರ ಹಲಗತ್ತಿ
ಸಂಪಾದಕರು, 'ಗುಬ್ಬಚ್ಚಿ ಗೂಡು' ಮಕ್ಕಳ ಮಾಸಪತ್ರಿಕೆ, ಧಾರವಾಡ.

$0.32

Original: $1.08

-70%
ದೇವಮ್ಮನ ಲೋಟ

$1.08

$0.32

Description

ಸರಳ ಮತ್ತು ಸಹಜ ಘಟನೆಗಳನ್ನು ಕಥೆಯ ಹಂದರಕ್ಕೆ ಅಳವಡಿಸುವ ಕಲೆಯಲ್ಲಿ ಸಿದ್ಧಹಸ್ತರಾಗುತ್ತಿರುವ ಭಗವತಿ ಅವರು, ಇಂದು ನಾಡಿನ ಮಕ್ಕಳ ಸಾಹಿತ್ಯವನ್ನು ಕಟ್ಟಿಕೊಡುವ ಪ್ರಮುಖ ಬರಹಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

'ದೇವಮ್ಮನ ಲೋಟ' ಎಂಬ ಹೆಸರನ್ನು ಈ ಸಂಕಲನಕ್ಕೆ ಇಟ್ಟಿರುವುದು ಸಂತಸದ ಸಂಗತಿ. ಇಂದಿಗೂ ಸಮಾಜದಲ್ಲಿ ಮುಂದುವರಿಯುತ್ತಿರುವ ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ, ಅದನ್ನು ತೊಡೆದುಹಾಕುವ ನಿಟ್ಟಿನಲ್ಲಿ ಅವರ ಮನಸ್ಸನ್ನು ಸಜ್ಜುಗೊಳಿಸುವ 'ದೇವಮ್ಮನ ಲೋಟ' ಕಥೆ ತುಂಬಾ ಅಪ್ಯಾಯಮಾನವಾಗಿದೆ. ಇವರ ಬರಹದಲ್ಲಿ ಮಾನವೀಯ ಸ್ಪರ್ಶವಿರುವುದನ್ನು ನಾವು ಕಾಣಬಹುದು.

— ಶಂಕರ ಹಲಗತ್ತಿ
ಸಂಪಾದಕರು, 'ಗುಬ್ಬಚ್ಚಿ ಗೂಡು' ಮಕ್ಕಳ ಮಾಸಪತ್ರಿಕೆ, ಧಾರವಾಡ.

ದೇವಮ್ಮನ ಲೋಟ | Harivu Books