
ದೆಹೀ
"ಪ್ರಾದೇಶಿಕ ಲಯಬದ್ಧ ನುಡಿಯ ಮೂಲಕ ಗ್ರಾಮ ಜಗತ್ತಿನ ಸಂಕೀರ್ಣ ಬದುಕನ್ನು ಕಟ್ಟಿಕೊಡುತ್ತಿರುವ ಲೋಕಾಪುರರು ಕನ್ನಡ ಕಥನ ಪರಂಪರೆಗೆ ಹೊಸ ಬನಿಯನ್ನು ನೀಡಿದವರು. ಗ್ರಾಮೀಣ ಬದುಕಿನ ಕ್ರಿಯಾರೂಪಿ ಸಂಘರ್ಷ ಮತ್ತು ಚಲನೆಯನ್ನು ಮಾನವೀಯ ಸಂಬಂಧಗಳ ಮೂಲಕ ಕಾಣುವ ಅಭಿವ್ಯಕ್ತಿ ಮಾದರಿಯೊಂದನ್ನು ಸೃಷ್ಟಿಸಿದವರು. ಕ್ರೌರ್ಯದಿಂದಾಗುವ ವಿಘಟನೆಯ ಸಾಂಸ್ಕೃತಿಕ ಸ್ವರೂಪವನ್ನು ಮನುಷ್ಯನ ದ್ವಂದ್ವದಲ್ಲಿ ಹುಡುಕುವುದರೊಂದಿಗೆ ಕಾಲಾಂತರದ ಹಿಂಸೆ-ಅಹಿಂಸೆಯ ಮುಖಾಮುಖಿಯಲ್ಲಿ ಮನುಷ್ಯತ್ವದ ಹುಡುಕಾಟವನ್ನು ಮಾಡುತ್ತಿರುವವರು.
ಈಗಾಗಲೇ ಬಿಸಿಲುಪುರ, ಹುತ್ತ, ನೀಲಗಂಗಾ, ಉಧೋ ಉಧೋ, ಕೃಷ್ಣ ಹರಿದಳು, ಅಮಟೂರ ಬಾಳಪ್ಪ, ಅತ್ತಿಮಬ್ಬೆ, ಹೊಟೇಲ ಗೋದಾವರಿ ಕಾದಂಬರಿಗಳನ್ನು ತಂದಿರುವ ಲೋಕಾಪುರರ ಹೊಸ ಕಾದಂಬರಿ 'ದೆಹೀ' ನಿಮಗಾಗಿ."
- ಡಾ. ಹಳೆಮನೆ ರಾಜಶೇಖರ
"ಪ್ರಾದೇಶಿಕ ಲಯಬದ್ಧ ನುಡಿಯ ಮೂಲಕ ಗ್ರಾಮ ಜಗತ್ತಿನ ಸಂಕೀರ್ಣ ಬದುಕನ್ನು ಕಟ್ಟಿಕೊಡುತ್ತಿರುವ ಲೋಕಾಪುರರು ಕನ್ನಡ ಕಥನ ಪರಂಪರೆಗೆ ಹೊಸ ಬನಿಯನ್ನು ನೀಡಿದವರು. ಗ್ರಾಮೀಣ ಬದುಕಿನ ಕ್ರಿಯಾರೂಪಿ ಸಂಘರ್ಷ ಮತ್ತು ಚಲನೆಯನ್ನು ಮಾನವೀಯ ಸಂಬಂಧಗಳ ಮೂಲಕ ಕಾಣುವ ಅಭಿವ್ಯಕ್ತಿ ಮಾದರಿಯೊಂದನ್ನು ಸೃಷ್ಟಿಸಿದವರು. ಕ್ರೌರ್ಯದಿಂದಾಗುವ ವಿಘಟನೆಯ ಸಾಂಸ್ಕೃತಿಕ ಸ್ವರೂಪವನ್ನು ಮನುಷ್ಯನ ದ್ವಂದ್ವದಲ್ಲಿ ಹುಡುಕುವುದರೊಂದಿಗೆ ಕಾಲಾಂತರದ ಹಿಂಸೆ-ಅಹಿಂಸೆಯ ಮುಖಾಮುಖಿಯಲ್ಲಿ ಮನುಷ್ಯತ್ವದ ಹುಡುಕಾಟವನ್ನು ಮಾಡುತ್ತಿರುವವರು.
ಈಗಾಗಲೇ ಬಿಸಿಲುಪುರ, ಹುತ್ತ, ನೀಲಗಂಗಾ, ಉಧೋ ಉಧೋ, ಕೃಷ್ಣ ಹರಿದಳು, ಅಮಟೂರ ಬಾಳಪ್ಪ, ಅತ್ತಿಮಬ್ಬೆ, ಹೊಟೇಲ ಗೋದಾವರಿ ಕಾದಂಬರಿಗಳನ್ನು ತಂದಿರುವ ಲೋಕಾಪುರರ ಹೊಸ ಕಾದಂಬರಿ 'ದೆಹೀ' ನಿಮಗಾಗಿ."
- ಡಾ. ಹಳೆಮನೆ ರಾಜಶೇಖರ
Description
"ಪ್ರಾದೇಶಿಕ ಲಯಬದ್ಧ ನುಡಿಯ ಮೂಲಕ ಗ್ರಾಮ ಜಗತ್ತಿನ ಸಂಕೀರ್ಣ ಬದುಕನ್ನು ಕಟ್ಟಿಕೊಡುತ್ತಿರುವ ಲೋಕಾಪುರರು ಕನ್ನಡ ಕಥನ ಪರಂಪರೆಗೆ ಹೊಸ ಬನಿಯನ್ನು ನೀಡಿದವರು. ಗ್ರಾಮೀಣ ಬದುಕಿನ ಕ್ರಿಯಾರೂಪಿ ಸಂಘರ್ಷ ಮತ್ತು ಚಲನೆಯನ್ನು ಮಾನವೀಯ ಸಂಬಂಧಗಳ ಮೂಲಕ ಕಾಣುವ ಅಭಿವ್ಯಕ್ತಿ ಮಾದರಿಯೊಂದನ್ನು ಸೃಷ್ಟಿಸಿದವರು. ಕ್ರೌರ್ಯದಿಂದಾಗುವ ವಿಘಟನೆಯ ಸಾಂಸ್ಕೃತಿಕ ಸ್ವರೂಪವನ್ನು ಮನುಷ್ಯನ ದ್ವಂದ್ವದಲ್ಲಿ ಹುಡುಕುವುದರೊಂದಿಗೆ ಕಾಲಾಂತರದ ಹಿಂಸೆ-ಅಹಿಂಸೆಯ ಮುಖಾಮುಖಿಯಲ್ಲಿ ಮನುಷ್ಯತ್ವದ ಹುಡುಕಾಟವನ್ನು ಮಾಡುತ್ತಿರುವವರು.
ಈಗಾಗಲೇ ಬಿಸಿಲುಪುರ, ಹುತ್ತ, ನೀಲಗಂಗಾ, ಉಧೋ ಉಧೋ, ಕೃಷ್ಣ ಹರಿದಳು, ಅಮಟೂರ ಬಾಳಪ್ಪ, ಅತ್ತಿಮಬ್ಬೆ, ಹೊಟೇಲ ಗೋದಾವರಿ ಕಾದಂಬರಿಗಳನ್ನು ತಂದಿರುವ ಲೋಕಾಪುರರ ಹೊಸ ಕಾದಂಬರಿ 'ದೆಹೀ' ನಿಮಗಾಗಿ."
- ಡಾ. ಹಳೆಮನೆ ರಾಜಶೇಖರ












