HomeStore

ಚೆಲುವಿನ ನಿಲುವು

Product image 1
1 / 2

ಚೆಲುವಿನ ನಿಲುವು

ಭಾಷಾ ಶಾಸ್ತ್ರಜ್ಞರಾಗಿ ಗೋಕಾಕರು ಒಂದು ಶಬ್ದವನ್ನು ಲೋಲಕದಂತೆ ಹೊರಳಿಸಿ ನೋಡಿ ಅದು ಪ್ರತಿಫಲಿಸುವ ಅರ್ಥ ವೈವಿಧ್ಯವನ್ನು ಕಂಡುಹಿಡಿದು ಪದಪ್ರಯೋಗ ಮಾಡುತ್ತಾರೆ. ಇದನ್ನು ಅವರು. Quintessential word (ಸಾರವತ್ತಾದ ಶಬ್ದ) ಎಂದು ಕರೆಯುತ್ತಾರೆ. ಹೀಗಾಗಿ ಗೋಕಾಕರು ತಮ್ಮ ಗದ್ಯಶೈಲಿಗೆ ವಿಶಿಷ್ಟವಾದ ಶಬ್ದ ಸೌಷ್ಟವವನ್ನು ತಂದುಕೊಟ್ಟಿದ್ದಾರೆ.

ಇದರಿಂದಾಗಿ 'ಚೆಲುವಿನ ನಿಲುವು' ಗೋಕಾಕರ ಗದ್ಯದಲ್ಲಿ ಇನ್ನಷ್ಟು ಬೆಡಗಿನದಾಗಿ ಕಾಣುತ್ತದೆ.

ಒಂದು ವಿಷಯವನ್ನು ಆಯ್ದುಕೊಂಡರೆ ಅದನ್ನು ಪರಿಪೂರ್ಣವಾಗಿ ಆಲೋಚಿಸಿ, ವಿಶ್ಲೇಷಿಸಿ ಅದನ್ನು ವಸ್ತುನಿಷ್ಠವಾಗಿ ನೋಡಿ ವಿವರವಾಗಿ ವಿವೇಚಿಸುವ ಸಾಮರ್ಥ್ಯ ಈ ಎಲ್ಲ ಪ್ರಬಂಧಗಳ ಜೀವಾಳ ಗುಣವಾಗಿದೆ. ಮನಸ್ಸಿನ ಧಾರಣಗುಣ(concentration), ಚಿಂತನಪರತೆ-ವಿದ್ವಾಂಸರೂ, ಕವಿಗಳೂ, ಅನುಭವಿಗಳೂ ಆದ ನಾಯಕರ ಬರವಣಿಗೆಯ ವಿಶಿಷ್ಟ ಲಕ್ಷಣ. ವಸ್ತುತಾದಾತೃ ಭಾವ ಗೋಕಾಕರ ಜಾಯಮಾನವೆ ಆಗಿದೆ. 'ಏಕತಾನ ಕವನದಂತೆ ನಾದಲೀನ'ತೆ ಕವಿ ವಿನಾಯಕರ ಗದ್ಯ ಬರವಣಿಗೆಯ ಸ್ವರೂಪ.

ಎನ್ನೆ

(ಮುನ್ನುಡಿಯಿಂದ)

ಭಾಷಾ ಶಾಸ್ತ್ರಜ್ಞರಾಗಿ ಗೋಕಾಕರು ಒಂದು ಶಬ್ದವನ್ನು ಲೋಲಕದಂತೆ ಹೊರಳಿಸಿ ನೋಡಿ ಅದು ಪ್ರತಿಫಲಿಸುವ ಅರ್ಥ ವೈವಿಧ್ಯವನ್ನು ಕಂಡುಹಿಡಿದು ಪದಪ್ರಯೋಗ ಮಾಡುತ್ತಾರೆ. ಇದನ್ನು ಅವರು. Quintessential word (ಸಾರವತ್ತಾದ ಶಬ್ದ) ಎಂದು ಕರೆಯುತ್ತಾರೆ. ಹೀಗಾಗಿ ಗೋಕಾಕರು ತಮ್ಮ ಗದ್ಯಶೈಲಿಗೆ ವಿಶಿಷ್ಟವಾದ ಶಬ್ದ ಸೌಷ್ಟವವನ್ನು ತಂದುಕೊಟ್ಟಿದ್ದಾರೆ.

ಇದರಿಂದಾಗಿ 'ಚೆಲುವಿನ ನಿಲುವು' ಗೋಕಾಕರ ಗದ್ಯದಲ್ಲಿ ಇನ್ನಷ್ಟು ಬೆಡಗಿನದಾಗಿ ಕಾಣುತ್ತದೆ.

ಒಂದು ವಿಷಯವನ್ನು ಆಯ್ದುಕೊಂಡರೆ ಅದನ್ನು ಪರಿಪೂರ್ಣವಾಗಿ ಆಲೋಚಿಸಿ, ವಿಶ್ಲೇಷಿಸಿ ಅದನ್ನು ವಸ್ತುನಿಷ್ಠವಾಗಿ ನೋಡಿ ವಿವರವಾಗಿ ವಿವೇಚಿಸುವ ಸಾಮರ್ಥ್ಯ ಈ ಎಲ್ಲ ಪ್ರಬಂಧಗಳ ಜೀವಾಳ ಗುಣವಾಗಿದೆ. ಮನಸ್ಸಿನ ಧಾರಣಗುಣ(concentration), ಚಿಂತನಪರತೆ-ವಿದ್ವಾಂಸರೂ, ಕವಿಗಳೂ, ಅನುಭವಿಗಳೂ ಆದ ನಾಯಕರ ಬರವಣಿಗೆಯ ವಿಶಿಷ್ಟ ಲಕ್ಷಣ. ವಸ್ತುತಾದಾತೃ ಭಾವ ಗೋಕಾಕರ ಜಾಯಮಾನವೆ ಆಗಿದೆ. 'ಏಕತಾನ ಕವನದಂತೆ ನಾದಲೀನ'ತೆ ಕವಿ ವಿನಾಯಕರ ಗದ್ಯ ಬರವಣಿಗೆಯ ಸ್ವರೂಪ.

ಎನ್ನೆ

(ಮುನ್ನುಡಿಯಿಂದ)

$1.08
ಚೆಲುವಿನ ನಿಲುವು
$1.08

Description

ಭಾಷಾ ಶಾಸ್ತ್ರಜ್ಞರಾಗಿ ಗೋಕಾಕರು ಒಂದು ಶಬ್ದವನ್ನು ಲೋಲಕದಂತೆ ಹೊರಳಿಸಿ ನೋಡಿ ಅದು ಪ್ರತಿಫಲಿಸುವ ಅರ್ಥ ವೈವಿಧ್ಯವನ್ನು ಕಂಡುಹಿಡಿದು ಪದಪ್ರಯೋಗ ಮಾಡುತ್ತಾರೆ. ಇದನ್ನು ಅವರು. Quintessential word (ಸಾರವತ್ತಾದ ಶಬ್ದ) ಎಂದು ಕರೆಯುತ್ತಾರೆ. ಹೀಗಾಗಿ ಗೋಕಾಕರು ತಮ್ಮ ಗದ್ಯಶೈಲಿಗೆ ವಿಶಿಷ್ಟವಾದ ಶಬ್ದ ಸೌಷ್ಟವವನ್ನು ತಂದುಕೊಟ್ಟಿದ್ದಾರೆ.

ಇದರಿಂದಾಗಿ 'ಚೆಲುವಿನ ನಿಲುವು' ಗೋಕಾಕರ ಗದ್ಯದಲ್ಲಿ ಇನ್ನಷ್ಟು ಬೆಡಗಿನದಾಗಿ ಕಾಣುತ್ತದೆ.

ಒಂದು ವಿಷಯವನ್ನು ಆಯ್ದುಕೊಂಡರೆ ಅದನ್ನು ಪರಿಪೂರ್ಣವಾಗಿ ಆಲೋಚಿಸಿ, ವಿಶ್ಲೇಷಿಸಿ ಅದನ್ನು ವಸ್ತುನಿಷ್ಠವಾಗಿ ನೋಡಿ ವಿವರವಾಗಿ ವಿವೇಚಿಸುವ ಸಾಮರ್ಥ್ಯ ಈ ಎಲ್ಲ ಪ್ರಬಂಧಗಳ ಜೀವಾಳ ಗುಣವಾಗಿದೆ. ಮನಸ್ಸಿನ ಧಾರಣಗುಣ(concentration), ಚಿಂತನಪರತೆ-ವಿದ್ವಾಂಸರೂ, ಕವಿಗಳೂ, ಅನುಭವಿಗಳೂ ಆದ ನಾಯಕರ ಬರವಣಿಗೆಯ ವಿಶಿಷ್ಟ ಲಕ್ಷಣ. ವಸ್ತುತಾದಾತೃ ಭಾವ ಗೋಕಾಕರ ಜಾಯಮಾನವೆ ಆಗಿದೆ. 'ಏಕತಾನ ಕವನದಂತೆ ನಾದಲೀನ'ತೆ ಕವಿ ವಿನಾಯಕರ ಗದ್ಯ ಬರವಣಿಗೆಯ ಸ್ವರೂಪ.

ಎನ್ನೆ

(ಮುನ್ನುಡಿಯಿಂದ)

ಚೆಲುವಿನ ನಿಲುವು | Harivu Books