HomeStore

ಚದುರಂಗರ ಸಮಗ್ರ ಕಥೆಗಳು

Product image 1

ಚದುರಂಗರ ಸಮಗ್ರ ಕಥೆಗಳು

ಯಾವ ಒಂದು ಚಳುವಳಿಗೂ ತಮ್ಮನ್ನು ಪೂರ್ಣವಾಗಿ ಒಪ್ಪಿಸಿಕೊಂಡು ಬಿಡದೆ, ಕಾಲಕಾಲಕ್ಕೆ ಸಹಜವಾಗಿ ಹುಟ್ಟಿಕೊಳ್ಳುವ ಒಂದೊಂದು ಚಳುವಳಿಯಿಂದಲೂ ಕಲಿಯಬೇಕಾದುದನ್ನು ಕಲಿಯುತ್ತಾ ತಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುತ್ತಾ, ತಮ್ಮ ಕಲಾವಂತಿಕೆಯನ್ನು ಬೆಳೆಸಿಕೊಳ್ಳುತ್ತಾ ಯಾವ ಕಾಲಕ್ಕೂ ಮುಂಚೂಣಿಯಲ್ಲಿಯೇ ನಿಲ್ಲುತಿರುವ ಚದುರಂಗರ ಚದುರನ್ನು ಎಲ್ಲ ವಿಮರ್ಶಕರೂ ಗುರುತಿಸುತ್ತಲೇ ಬಂದಿದ್ದಾರೆ. ಪ್ರಗತಿಶೀಲರ ನಡುವೆ ಪ್ರಗತಿಶೀಲರಾಗಿ ನವ್ಯರಲ್ಲಿ ನವ್ಯರಾಗಿ ಬಂಡಾಯ ಸಾಹಿತಿಗಳ ಮಧ್ಯೆ ಬಂಡಾಯ ಸಾಹಿತಿಗಳೂ ಆಗಿ ತಮ್ಮ ಜೀವನ ದೃಷ್ಟಿಯಲ್ಲಿಯೂ ತಮ್ಮ ಕಲಾ ಸೃಷ್ಟಿಯಲ್ಲಿಯೂ ಹೆಚ್ಚು ಹೆಚ್ಚಿನ ಸಂಕೀರ್ಣತೆಯನ್ನು ಸಾಧಿಸಿಕೊಳ್ಳುತ್ತಲೇ ಇರುವ ಸಾಹಿತಿ, ಸಾಹಸಿ ಚದುರಂಗರು. ಹೀಗಾಗಿಯೇ, ಒಂದೇ ಸಮನೆ ಮುಂದಡಿಯಿಡುತ್ತಿರುವ ಈ ಸದಾ ವಿಕಾಸಶೀಲ ಕಲಾವಿದರ ಹೊಸ ಹೆಜ್ಜೆಯಾಗಿ ಅವರ ಒಂದೊಂದು ಹೊಸ ಕೃತಿಯೂ ನಮ್ಮ ಸಾಹಿತ್ಯ ಸಂದರ್ಭದಲ್ಲಿ ಗಮನಾರ್ಹವಾಗುತ್ತದೆ.

ಒಟ್ಟಾರೆ ಹೇಳುವುದಾದರೆ, ತಮ್ಮ 'ವೈಶಾಖ'ದಂತಹ ಕೃತಿಯಲ್ಲಿ ತಾವು ಪ್ರದರ್ಶಿಸಿರುವಂತೆ ಪ್ರಸ್ತುತ ಹಲವು ಕತೆಗಳಲ್ಲಿಯೂ ಚದುರಂಗರು ತಮ್ಮ ಕಲಾಪರಿಣಿತಿಯನ್ನು ಪ್ರದರ್ಶಿಸಿದ್ದಾರೆ.
ಯಾವ ಒಂದು ಚಳುವಳಿಗೂ ತಮ್ಮನ್ನು ಪೂರ್ಣವಾಗಿ ಒಪ್ಪಿಸಿಕೊಂಡು ಬಿಡದೆ, ಕಾಲಕಾಲಕ್ಕೆ ಸಹಜವಾಗಿ ಹುಟ್ಟಿಕೊಳ್ಳುವ ಒಂದೊಂದು ಚಳುವಳಿಯಿಂದಲೂ ಕಲಿಯಬೇಕಾದುದನ್ನು ಕಲಿಯುತ್ತಾ ತಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುತ್ತಾ, ತಮ್ಮ ಕಲಾವಂತಿಕೆಯನ್ನು ಬೆಳೆಸಿಕೊಳ್ಳುತ್ತಾ ಯಾವ ಕಾಲಕ್ಕೂ ಮುಂಚೂಣಿಯಲ್ಲಿಯೇ ನಿಲ್ಲುತಿರುವ ಚದುರಂಗರ ಚದುರನ್ನು ಎಲ್ಲ ವಿಮರ್ಶಕರೂ ಗುರುತಿಸುತ್ತಲೇ ಬಂದಿದ್ದಾರೆ. ಪ್ರಗತಿಶೀಲರ ನಡುವೆ ಪ್ರಗತಿಶೀಲರಾಗಿ ನವ್ಯರಲ್ಲಿ ನವ್ಯರಾಗಿ ಬಂಡಾಯ ಸಾಹಿತಿಗಳ ಮಧ್ಯೆ ಬಂಡಾಯ ಸಾಹಿತಿಗಳೂ ಆಗಿ ತಮ್ಮ ಜೀವನ ದೃಷ್ಟಿಯಲ್ಲಿಯೂ ತಮ್ಮ ಕಲಾ ಸೃಷ್ಟಿಯಲ್ಲಿಯೂ ಹೆಚ್ಚು ಹೆಚ್ಚಿನ ಸಂಕೀರ್ಣತೆಯನ್ನು ಸಾಧಿಸಿಕೊಳ್ಳುತ್ತಲೇ ಇರುವ ಸಾಹಿತಿ, ಸಾಹಸಿ ಚದುರಂಗರು. ಹೀಗಾಗಿಯೇ, ಒಂದೇ ಸಮನೆ ಮುಂದಡಿಯಿಡುತ್ತಿರುವ ಈ ಸದಾ ವಿಕಾಸಶೀಲ ಕಲಾವಿದರ ಹೊಸ ಹೆಜ್ಜೆಯಾಗಿ ಅವರ ಒಂದೊಂದು ಹೊಸ ಕೃತಿಯೂ ನಮ್ಮ ಸಾಹಿತ್ಯ ಸಂದರ್ಭದಲ್ಲಿ ಗಮನಾರ್ಹವಾಗುತ್ತದೆ.

ಒಟ್ಟಾರೆ ಹೇಳುವುದಾದರೆ, ತಮ್ಮ 'ವೈಶಾಖ'ದಂತಹ ಕೃತಿಯಲ್ಲಿ ತಾವು ಪ್ರದರ್ಶಿಸಿರುವಂತೆ ಪ್ರಸ್ತುತ ಹಲವು ಕತೆಗಳಲ್ಲಿಯೂ ಚದುರಂಗರು ತಮ್ಮ ಕಲಾಪರಿಣಿತಿಯನ್ನು ಪ್ರದರ್ಶಿಸಿದ್ದಾರೆ.
$6.49
ಚದುರಂಗರ ಸಮಗ್ರ ಕಥೆಗಳು
$6.49

Description

ಯಾವ ಒಂದು ಚಳುವಳಿಗೂ ತಮ್ಮನ್ನು ಪೂರ್ಣವಾಗಿ ಒಪ್ಪಿಸಿಕೊಂಡು ಬಿಡದೆ, ಕಾಲಕಾಲಕ್ಕೆ ಸಹಜವಾಗಿ ಹುಟ್ಟಿಕೊಳ್ಳುವ ಒಂದೊಂದು ಚಳುವಳಿಯಿಂದಲೂ ಕಲಿಯಬೇಕಾದುದನ್ನು ಕಲಿಯುತ್ತಾ ತಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುತ್ತಾ, ತಮ್ಮ ಕಲಾವಂತಿಕೆಯನ್ನು ಬೆಳೆಸಿಕೊಳ್ಳುತ್ತಾ ಯಾವ ಕಾಲಕ್ಕೂ ಮುಂಚೂಣಿಯಲ್ಲಿಯೇ ನಿಲ್ಲುತಿರುವ ಚದುರಂಗರ ಚದುರನ್ನು ಎಲ್ಲ ವಿಮರ್ಶಕರೂ ಗುರುತಿಸುತ್ತಲೇ ಬಂದಿದ್ದಾರೆ. ಪ್ರಗತಿಶೀಲರ ನಡುವೆ ಪ್ರಗತಿಶೀಲರಾಗಿ ನವ್ಯರಲ್ಲಿ ನವ್ಯರಾಗಿ ಬಂಡಾಯ ಸಾಹಿತಿಗಳ ಮಧ್ಯೆ ಬಂಡಾಯ ಸಾಹಿತಿಗಳೂ ಆಗಿ ತಮ್ಮ ಜೀವನ ದೃಷ್ಟಿಯಲ್ಲಿಯೂ ತಮ್ಮ ಕಲಾ ಸೃಷ್ಟಿಯಲ್ಲಿಯೂ ಹೆಚ್ಚು ಹೆಚ್ಚಿನ ಸಂಕೀರ್ಣತೆಯನ್ನು ಸಾಧಿಸಿಕೊಳ್ಳುತ್ತಲೇ ಇರುವ ಸಾಹಿತಿ, ಸಾಹಸಿ ಚದುರಂಗರು. ಹೀಗಾಗಿಯೇ, ಒಂದೇ ಸಮನೆ ಮುಂದಡಿಯಿಡುತ್ತಿರುವ ಈ ಸದಾ ವಿಕಾಸಶೀಲ ಕಲಾವಿದರ ಹೊಸ ಹೆಜ್ಜೆಯಾಗಿ ಅವರ ಒಂದೊಂದು ಹೊಸ ಕೃತಿಯೂ ನಮ್ಮ ಸಾಹಿತ್ಯ ಸಂದರ್ಭದಲ್ಲಿ ಗಮನಾರ್ಹವಾಗುತ್ತದೆ.

ಒಟ್ಟಾರೆ ಹೇಳುವುದಾದರೆ, ತಮ್ಮ 'ವೈಶಾಖ'ದಂತಹ ಕೃತಿಯಲ್ಲಿ ತಾವು ಪ್ರದರ್ಶಿಸಿರುವಂತೆ ಪ್ರಸ್ತುತ ಹಲವು ಕತೆಗಳಲ್ಲಿಯೂ ಚದುರಂಗರು ತಮ್ಮ ಕಲಾಪರಿಣಿತಿಯನ್ನು ಪ್ರದರ್ಶಿಸಿದ್ದಾರೆ.
ಚದುರಂಗರ ಸಮಗ್ರ ಕಥೆಗಳು | Harivu Books