
ಬಿತ್ತಿದ ಬೆಂಕಿ
ಕೈಗೆ ಸಿಕ್ಕಿದ್ದೆಷ್ಟು?
ಒಳಗೆ ದಕ್ಕಿದ್ದೆಷ್ಟು? ಸಿಕ್ಕಿದ್ದು ಹಿಡಿಯಷ್ಟು!
ಬಯಸಿದ್ದು ಬೆಟ್ಟದಷ್ಟು!
ಇವು ಫಕೀರ ಅಂಕಿತನಾಮದ ಶ್ರೀಧರ ಬನವಾಸಿ ಅವರ ಕವಿತೆಯ ಕೆಲವು ಸಾಲುಗಳು. ಅವರ ಕಾವ್ಯವನ್ನು ಈ ನಾಣ್ಣುಡಿ ಮಾದರಿಯ ಮಾತುಗಳ ಮೂಲಕ ಅರಿಯಬಹುದು. ಆದರೆ, ಸಿಕ್ಕಿದ್ದು ಮತ್ತು ದಕ್ಕಿದ್ದು ಎರಡು ತುದಿಗಳಾದರೆ ಅವುಗಳ ನಡುವಿನ ತೊಳಲಾಟವೇ ಕಾವ್ಯದ ದರ್ದು, ದಂದುಗ. ಈ ಅಂತರದ ಬಗ್ಗೆ ಶ್ರೀಧರರು ನಿಗಾವಹಿಸಿರುವುದು ಅವರ ಕಾವ್ಯ ಚಿಂತನೆಯ ವಿಶೇಷ.
ತಾನು, ಹೆಣ್ಣು, ನಿಸರ್ಗ, ಮುಂತಾದ ಲಾಗಾಯ್ತಿನ ಕಾವ್ಯದ ವಸ್ತುಗಳ ಬಗ್ಗೆ ಶ್ರೀಧರರು ಕವಿತೆ ಬರೆಯುತ್ತಿದ್ದಾರೆ. ನವೋದಯ, ನವ್ಯ, ಬಂಡಾಯ ವಿವಾದಗಳ ತಂಟೆಗೆ ಹೋಗದೆ ಇರುವುದರಿಂದ ಅವರಿಗೆ ಅನುಭವದ್ರವ್ಯಗಳು ಬೇರೆ ರೀತಿಯಲ್ಲೇ ಕಾಣುತ್ತಿವೆ. ಇದೇ ಇವರ ಕಾವ್ಯದ ಭಿನ್ನತೆಯಾಗಿದೆ.
ಡಾ. ಎಚ್.ಎಸ್. ಶಿವಪ್ರಕಾಶ್
ಒಳಗೆ ದಕ್ಕಿದ್ದೆಷ್ಟು? ಸಿಕ್ಕಿದ್ದು ಹಿಡಿಯಷ್ಟು!
ಬಯಸಿದ್ದು ಬೆಟ್ಟದಷ್ಟು!
ಇವು ಫಕೀರ ಅಂಕಿತನಾಮದ ಶ್ರೀಧರ ಬನವಾಸಿ ಅವರ ಕವಿತೆಯ ಕೆಲವು ಸಾಲುಗಳು. ಅವರ ಕಾವ್ಯವನ್ನು ಈ ನಾಣ್ಣುಡಿ ಮಾದರಿಯ ಮಾತುಗಳ ಮೂಲಕ ಅರಿಯಬಹುದು. ಆದರೆ, ಸಿಕ್ಕಿದ್ದು ಮತ್ತು ದಕ್ಕಿದ್ದು ಎರಡು ತುದಿಗಳಾದರೆ ಅವುಗಳ ನಡುವಿನ ತೊಳಲಾಟವೇ ಕಾವ್ಯದ ದರ್ದು, ದಂದುಗ. ಈ ಅಂತರದ ಬಗ್ಗೆ ಶ್ರೀಧರರು ನಿಗಾವಹಿಸಿರುವುದು ಅವರ ಕಾವ್ಯ ಚಿಂತನೆಯ ವಿಶೇಷ.
ತಾನು, ಹೆಣ್ಣು, ನಿಸರ್ಗ, ಮುಂತಾದ ಲಾಗಾಯ್ತಿನ ಕಾವ್ಯದ ವಸ್ತುಗಳ ಬಗ್ಗೆ ಶ್ರೀಧರರು ಕವಿತೆ ಬರೆಯುತ್ತಿದ್ದಾರೆ. ನವೋದಯ, ನವ್ಯ, ಬಂಡಾಯ ವಿವಾದಗಳ ತಂಟೆಗೆ ಹೋಗದೆ ಇರುವುದರಿಂದ ಅವರಿಗೆ ಅನುಭವದ್ರವ್ಯಗಳು ಬೇರೆ ರೀತಿಯಲ್ಲೇ ಕಾಣುತ್ತಿವೆ. ಇದೇ ಇವರ ಕಾವ್ಯದ ಭಿನ್ನತೆಯಾಗಿದೆ.
ಡಾ. ಎಚ್.ಎಸ್. ಶಿವಪ್ರಕಾಶ್
ಕೈಗೆ ಸಿಕ್ಕಿದ್ದೆಷ್ಟು?
ಒಳಗೆ ದಕ್ಕಿದ್ದೆಷ್ಟು? ಸಿಕ್ಕಿದ್ದು ಹಿಡಿಯಷ್ಟು!
ಬಯಸಿದ್ದು ಬೆಟ್ಟದಷ್ಟು!
ಇವು ಫಕೀರ ಅಂಕಿತನಾಮದ ಶ್ರೀಧರ ಬನವಾಸಿ ಅವರ ಕವಿತೆಯ ಕೆಲವು ಸಾಲುಗಳು. ಅವರ ಕಾವ್ಯವನ್ನು ಈ ನಾಣ್ಣುಡಿ ಮಾದರಿಯ ಮಾತುಗಳ ಮೂಲಕ ಅರಿಯಬಹುದು. ಆದರೆ, ಸಿಕ್ಕಿದ್ದು ಮತ್ತು ದಕ್ಕಿದ್ದು ಎರಡು ತುದಿಗಳಾದರೆ ಅವುಗಳ ನಡುವಿನ ತೊಳಲಾಟವೇ ಕಾವ್ಯದ ದರ್ದು, ದಂದುಗ. ಈ ಅಂತರದ ಬಗ್ಗೆ ಶ್ರೀಧರರು ನಿಗಾವಹಿಸಿರುವುದು ಅವರ ಕಾವ್ಯ ಚಿಂತನೆಯ ವಿಶೇಷ.
ತಾನು, ಹೆಣ್ಣು, ನಿಸರ್ಗ, ಮುಂತಾದ ಲಾಗಾಯ್ತಿನ ಕಾವ್ಯದ ವಸ್ತುಗಳ ಬಗ್ಗೆ ಶ್ರೀಧರರು ಕವಿತೆ ಬರೆಯುತ್ತಿದ್ದಾರೆ. ನವೋದಯ, ನವ್ಯ, ಬಂಡಾಯ ವಿವಾದಗಳ ತಂಟೆಗೆ ಹೋಗದೆ ಇರುವುದರಿಂದ ಅವರಿಗೆ ಅನುಭವದ್ರವ್ಯಗಳು ಬೇರೆ ರೀತಿಯಲ್ಲೇ ಕಾಣುತ್ತಿವೆ. ಇದೇ ಇವರ ಕಾವ್ಯದ ಭಿನ್ನತೆಯಾಗಿದೆ.
ಡಾ. ಎಚ್.ಎಸ್. ಶಿವಪ್ರಕಾಶ್
ಒಳಗೆ ದಕ್ಕಿದ್ದೆಷ್ಟು? ಸಿಕ್ಕಿದ್ದು ಹಿಡಿಯಷ್ಟು!
ಬಯಸಿದ್ದು ಬೆಟ್ಟದಷ್ಟು!
ಇವು ಫಕೀರ ಅಂಕಿತನಾಮದ ಶ್ರೀಧರ ಬನವಾಸಿ ಅವರ ಕವಿತೆಯ ಕೆಲವು ಸಾಲುಗಳು. ಅವರ ಕಾವ್ಯವನ್ನು ಈ ನಾಣ್ಣುಡಿ ಮಾದರಿಯ ಮಾತುಗಳ ಮೂಲಕ ಅರಿಯಬಹುದು. ಆದರೆ, ಸಿಕ್ಕಿದ್ದು ಮತ್ತು ದಕ್ಕಿದ್ದು ಎರಡು ತುದಿಗಳಾದರೆ ಅವುಗಳ ನಡುವಿನ ತೊಳಲಾಟವೇ ಕಾವ್ಯದ ದರ್ದು, ದಂದುಗ. ಈ ಅಂತರದ ಬಗ್ಗೆ ಶ್ರೀಧರರು ನಿಗಾವಹಿಸಿರುವುದು ಅವರ ಕಾವ್ಯ ಚಿಂತನೆಯ ವಿಶೇಷ.
ತಾನು, ಹೆಣ್ಣು, ನಿಸರ್ಗ, ಮುಂತಾದ ಲಾಗಾಯ್ತಿನ ಕಾವ್ಯದ ವಸ್ತುಗಳ ಬಗ್ಗೆ ಶ್ರೀಧರರು ಕವಿತೆ ಬರೆಯುತ್ತಿದ್ದಾರೆ. ನವೋದಯ, ನವ್ಯ, ಬಂಡಾಯ ವಿವಾದಗಳ ತಂಟೆಗೆ ಹೋಗದೆ ಇರುವುದರಿಂದ ಅವರಿಗೆ ಅನುಭವದ್ರವ್ಯಗಳು ಬೇರೆ ರೀತಿಯಲ್ಲೇ ಕಾಣುತ್ತಿವೆ. ಇದೇ ಇವರ ಕಾವ್ಯದ ಭಿನ್ನತೆಯಾಗಿದೆ.
ಡಾ. ಎಚ್.ಎಸ್. ಶಿವಪ್ರಕಾಶ್
$1.62
ಬಿತ್ತಿದ ಬೆಂಕಿ—
$1.62
Description
ಕೈಗೆ ಸಿಕ್ಕಿದ್ದೆಷ್ಟು?
ಒಳಗೆ ದಕ್ಕಿದ್ದೆಷ್ಟು? ಸಿಕ್ಕಿದ್ದು ಹಿಡಿಯಷ್ಟು!
ಬಯಸಿದ್ದು ಬೆಟ್ಟದಷ್ಟು!
ಇವು ಫಕೀರ ಅಂಕಿತನಾಮದ ಶ್ರೀಧರ ಬನವಾಸಿ ಅವರ ಕವಿತೆಯ ಕೆಲವು ಸಾಲುಗಳು. ಅವರ ಕಾವ್ಯವನ್ನು ಈ ನಾಣ್ಣುಡಿ ಮಾದರಿಯ ಮಾತುಗಳ ಮೂಲಕ ಅರಿಯಬಹುದು. ಆದರೆ, ಸಿಕ್ಕಿದ್ದು ಮತ್ತು ದಕ್ಕಿದ್ದು ಎರಡು ತುದಿಗಳಾದರೆ ಅವುಗಳ ನಡುವಿನ ತೊಳಲಾಟವೇ ಕಾವ್ಯದ ದರ್ದು, ದಂದುಗ. ಈ ಅಂತರದ ಬಗ್ಗೆ ಶ್ರೀಧರರು ನಿಗಾವಹಿಸಿರುವುದು ಅವರ ಕಾವ್ಯ ಚಿಂತನೆಯ ವಿಶೇಷ.
ತಾನು, ಹೆಣ್ಣು, ನಿಸರ್ಗ, ಮುಂತಾದ ಲಾಗಾಯ್ತಿನ ಕಾವ್ಯದ ವಸ್ತುಗಳ ಬಗ್ಗೆ ಶ್ರೀಧರರು ಕವಿತೆ ಬರೆಯುತ್ತಿದ್ದಾರೆ. ನವೋದಯ, ನವ್ಯ, ಬಂಡಾಯ ವಿವಾದಗಳ ತಂಟೆಗೆ ಹೋಗದೆ ಇರುವುದರಿಂದ ಅವರಿಗೆ ಅನುಭವದ್ರವ್ಯಗಳು ಬೇರೆ ರೀತಿಯಲ್ಲೇ ಕಾಣುತ್ತಿವೆ. ಇದೇ ಇವರ ಕಾವ್ಯದ ಭಿನ್ನತೆಯಾಗಿದೆ.
ಡಾ. ಎಚ್.ಎಸ್. ಶಿವಪ್ರಕಾಶ್
ಒಳಗೆ ದಕ್ಕಿದ್ದೆಷ್ಟು? ಸಿಕ್ಕಿದ್ದು ಹಿಡಿಯಷ್ಟು!
ಬಯಸಿದ್ದು ಬೆಟ್ಟದಷ್ಟು!
ಇವು ಫಕೀರ ಅಂಕಿತನಾಮದ ಶ್ರೀಧರ ಬನವಾಸಿ ಅವರ ಕವಿತೆಯ ಕೆಲವು ಸಾಲುಗಳು. ಅವರ ಕಾವ್ಯವನ್ನು ಈ ನಾಣ್ಣುಡಿ ಮಾದರಿಯ ಮಾತುಗಳ ಮೂಲಕ ಅರಿಯಬಹುದು. ಆದರೆ, ಸಿಕ್ಕಿದ್ದು ಮತ್ತು ದಕ್ಕಿದ್ದು ಎರಡು ತುದಿಗಳಾದರೆ ಅವುಗಳ ನಡುವಿನ ತೊಳಲಾಟವೇ ಕಾವ್ಯದ ದರ್ದು, ದಂದುಗ. ಈ ಅಂತರದ ಬಗ್ಗೆ ಶ್ರೀಧರರು ನಿಗಾವಹಿಸಿರುವುದು ಅವರ ಕಾವ್ಯ ಚಿಂತನೆಯ ವಿಶೇಷ.
ತಾನು, ಹೆಣ್ಣು, ನಿಸರ್ಗ, ಮುಂತಾದ ಲಾಗಾಯ್ತಿನ ಕಾವ್ಯದ ವಸ್ತುಗಳ ಬಗ್ಗೆ ಶ್ರೀಧರರು ಕವಿತೆ ಬರೆಯುತ್ತಿದ್ದಾರೆ. ನವೋದಯ, ನವ್ಯ, ಬಂಡಾಯ ವಿವಾದಗಳ ತಂಟೆಗೆ ಹೋಗದೆ ಇರುವುದರಿಂದ ಅವರಿಗೆ ಅನುಭವದ್ರವ್ಯಗಳು ಬೇರೆ ರೀತಿಯಲ್ಲೇ ಕಾಣುತ್ತಿವೆ. ಇದೇ ಇವರ ಕಾವ್ಯದ ಭಿನ್ನತೆಯಾಗಿದೆ.
ಡಾ. ಎಚ್.ಎಸ್. ಶಿವಪ್ರಕಾಶ್











